Friday, November 7, 2025
Contact Us
UdayaNews
  • ಪ್ರಮುಖ ಸುದ್ದಿ
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಟ್ರಂಪ್ ಅವರ ಜಾಗತಿಕ ಸುಂಕಗಳ ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

  • ರಾಜ್ಯ
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    ದೊಡ್ಡಬಳ್ಳಾಪುರದಲ್ಲಿ ಟಫ್ ರೂಲ್ಸ್; ಸಂಚಾರ ನಿಯಮ ಉಲ್ಲಂಘಿಸಿದರೆ ಕೇಸ್

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    ದ್ವಿತೀಯ ಪಿಯುಸಿ ಪರೀಕ್ಷೆ–1, 2ರ ಅಂತಿಮ ವೇಳಾಪಟ್ಟಿ ಪ್ರಕಟ

  • ದೇಶ-ವಿದೇಶ

    ಟ್ರಂಪ್ ಅವರ ಜಾಗತಿಕ ಸುಂಕಗಳ ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆ

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಹರಿಯಾಣದಲ್ಲೂ ಮತಕಳ್ಳತನ; ರಾಹುಲ್ ಗಾಂಧಿ ಆರೋಪ

    ಹರಿಯಾಣದಲ್ಲೂ ಮತಕಳ್ಳತನ; ರಾಹುಲ್ ಗಾಂಧಿ ಆರೋಪ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    ಬಿಹಾರ ಸಮರ; ಈ ಬಾರಿಯೂ NDA ಗೆಲುವು ಖಚಿತ ಎಂದ ಮೋದಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಕನಿಷ್ಠ 7 ಮಂದಿ ಸಾವು

  • ಬೆಂಗಳೂರು
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    ದೊಡ್ಡಬಳ್ಳಾಪುರದಲ್ಲಿ ಟಫ್ ರೂಲ್ಸ್; ಸಂಚಾರ ನಿಯಮ ಉಲ್ಲಂಘಿಸಿದರೆ ಕೇಸ್

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    ದ್ವಿತೀಯ ಪಿಯುಸಿ ಪರೀಕ್ಷೆ–1, 2ರ ಅಂತಿಮ ವೇಳಾಪಟ್ಟಿ ಪ್ರಕಟ

  • ವೈವಿಧ್ಯ
    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಹೃದಯ ವೈಫಲ್ಯ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆ ನೆರವಾಗಬಹುದು

    Find X9 ಮತ್ತು Find X9 Pro : ಇದೂ ಒಂಥರಾ ಐಫೋನ್ ಮಾದರಿ.. ಶೀಘ್ರವೇ ಮಾರುಕಟ್ಟೆಗೆ ಬರಲಿದೆ

    Find X9 ಮತ್ತು Find X9 Pro : ಇದೂ ಒಂಥರಾ ಐಫೋನ್ ಮಾದರಿ.. ಶೀಘ್ರವೇ ಮಾರುಕಟ್ಟೆಗೆ ಬರಲಿದೆ

    ಮಧ್ಯಮ ವರ್ಗದವರಿಗೂ ವರದಾನ: ಬರಲಿದೆ ಅತ್ಯಂತ ಕಡಿಮೆ ಬೆಲೆಯ ‘ಐಫೋನ್ 17e’

    ಮಧ್ಯಮ ವರ್ಗದವರಿಗೂ ವರದಾನ: ಬರಲಿದೆ ಅತ್ಯಂತ ಕಡಿಮೆ ಬೆಲೆಯ ‘ಐಫೋನ್ 17e’

    ಸರ್ದಾರ್ ಪಟೇಲ್: ಭಾರತವನ್ನು ಏಕತೆಯ ಹಾದಿಯಲ್ಲಿ ಮುನ್ನಡೆಸಿದ ಉಕ್ಕಿನ ನಾಯಕ

    ಸರ್ದಾರ್ ಪಟೇಲ್: ಭಾರತವನ್ನು ಏಕತೆಯ ಹಾದಿಯಲ್ಲಿ ಮುನ್ನಡೆಸಿದ ಉಕ್ಕಿನ ನಾಯಕ

    ಕೆಲವು ಅಲರ್ಜಿ ಔಷಧಿಗಳು ವೃದ್ಧರಲ್ಲಿ ಬುದ್ಧಿಮಾಂದ್ಯತೆ ಅಪಾಯ ಹೆಚ್ಚಿಸಬಹುದು

    ಕೆಲವು ಅಲರ್ಜಿ ಔಷಧಿಗಳು ವೃದ್ಧರಲ್ಲಿ ಬುದ್ಧಿಮಾಂದ್ಯತೆ ಅಪಾಯ ಹೆಚ್ಚಿಸಬಹುದು

    ಕಣ್ಣಿನ ಸ್ಕ್ಯಾನ್‌ನಲ್ಲೇ ವಯಸ್ಸಿನ ಸುಳಿವು, ಹೃದ್ರೋಗದ ಮುನ್ಸೂಚನೆ!

    ಮುಂಚಿನ ಋತುಬಂಧ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

  • ಸಿನಿಮಾ
    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ‘ಜಟಾಧಾರ’ ಚಿತ್ರದ ಪಾತ್ರದೊಳಗೂ ಹೊರಗೂ ನಡೆದದ್ದು ವಿಶಿಷ್ಟ ಅನುಭವ: ಸೋನಾಕ್ಷಿ ಸಿನ್ಹಾ

    ‘ಜಟಾಧಾರ’ ಚಿತ್ರದ ಪಾತ್ರದೊಳಗೂ ಹೊರಗೂ ನಡೆದದ್ದು ವಿಶಿಷ್ಟ ಅನುಭವ: ಸೋನಾಕ್ಷಿ ಸಿನ್ಹಾ

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ‘ಮದುವೆಯಾಗಲು ಆಸಕ್ತಿ ಇಲ್ಲ, ಆದರೆ ಎಂದಿಗೂ ಇಲ್ಲ ಎಂದೂ ಹೇಳುವುದಿಲ್ಲ’

    ‘ಮದುವೆಯಾಗಲು ಆಸಕ್ತಿ ಇಲ್ಲ, ಆದರೆ ಎಂದಿಗೂ ಇಲ್ಲ ಎಂದೂ ಹೇಳುವುದಿಲ್ಲ’

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ವಸತಿ ಲಂಚಾವತಾರ; ಯಾವುದೇ ತನಿಖೆಗೆ ಸಿದ್ದ ಎಂದ ಜಮೀರ್

    ಮಗನ ಸಿನಿಮಾ ಪ್ರಮೋಶನ್’ಗೆ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆ ಬಳಕೆ: ಸಚಿವ ಜಮೀರ್’ಗೆ ಬಿಜೆಪಿ ತರಾಟೆ

    ‘ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕನ್ನಡ ನಟಿ’: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

    ‘ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕನ್ನಡ ನಟಿ’: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

    ಕೊನೆಗೂ ಮಗಳು ದುವಾ ಮುಖ ಅನಾವರಣ ಮಾಡಿದ ದೀಪಿಕಾ–ರಣವೀರ್

    ಕೊನೆಗೂ ಮಗಳು ದುವಾ ಮುಖ ಅನಾವರಣ ಮಾಡಿದ ದೀಪಿಕಾ–ರಣವೀರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    • ದೇಗುಲ ದರ್ಶನ
  • ವೀಡಿಯೊ
    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಭಾರತವನ್ನು ಬಲಿಷ್ಠಗೊಳಿಸಲು ಸಂಘ ಕೆಲಸ ಮಾಡುತ್ತದೆ: ಆರ್‌ಎಸ್‌ಎಸ್

    ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ RSS ನಾಯಕರಿಗೆ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಪ್ರಿಯಾಂಕ್ ಪ್ರಶ್ನೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ಬಿಹಾರ ಅಖಾಡಲ್ಲಿ ರಾಹುಲ್ ವರಸೆ: ಮೀನುಗಾರರೊಂದಿಗೆ ಕೊಳದಲ್ಲಿ ಸೇರಿ ಸಂವಾದ

    ಬಿಹಾರ ಅಖಾಡಲ್ಲಿ ರಾಹುಲ್ ವರಸೆ: ಮೀನುಗಾರರೊಂದಿಗೆ ಕೊಳದಲ್ಲಿ ಸೇರಿ ಸಂವಾದ

    ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿ, ಉರುಳಿಬಿದ್ದ ಆಂಬ್ಯುಲೆನ್ಸ್; ದಂಪತಿ ಸಾವು

    ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿ, ಉರುಳಿಬಿದ್ದ ಆಂಬ್ಯುಲೆನ್ಸ್; ದಂಪತಿ ಸಾವು

    ಶ್ರೀಕಾಕುಳಂ ಜಿಲ್ಲೆಯ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ; 10ಕ್ಕೂ ಹೆಚ್ಚು ಮಂದಿ ಸಾವು

    ಶ್ರೀಕಾಕುಳಂ ಜಿಲ್ಲೆಯ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ; 10ಕ್ಕೂ ಹೆಚ್ಚು ಮಂದಿ ಸಾವು

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

No Result
View All Result
UdayaNews
  • ಪ್ರಮುಖ ಸುದ್ದಿ
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಟ್ರಂಪ್ ಅವರ ಜಾಗತಿಕ ಸುಂಕಗಳ ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

  • ರಾಜ್ಯ
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    ದೊಡ್ಡಬಳ್ಳಾಪುರದಲ್ಲಿ ಟಫ್ ರೂಲ್ಸ್; ಸಂಚಾರ ನಿಯಮ ಉಲ್ಲಂಘಿಸಿದರೆ ಕೇಸ್

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    ದ್ವಿತೀಯ ಪಿಯುಸಿ ಪರೀಕ್ಷೆ–1, 2ರ ಅಂತಿಮ ವೇಳಾಪಟ್ಟಿ ಪ್ರಕಟ

  • ದೇಶ-ವಿದೇಶ

    ಟ್ರಂಪ್ ಅವರ ಜಾಗತಿಕ ಸುಂಕಗಳ ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆ

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    6G ಸಂಶೋಧನೆಗೆ ಉತ್ತೇಜನ — ದೇಶದಾದ್ಯಂತ 100 5G ಪ್ರಯೋಗಾಲಯಗಳು ಸ್ಥಾಪನೆ

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಹರಿಯಾಣದಲ್ಲೂ ಮತಕಳ್ಳತನ; ರಾಹುಲ್ ಗಾಂಧಿ ಆರೋಪ

    ಹರಿಯಾಣದಲ್ಲೂ ಮತಕಳ್ಳತನ; ರಾಹುಲ್ ಗಾಂಧಿ ಆರೋಪ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    ಬಿಹಾರ ಸಮರ; ಈ ಬಾರಿಯೂ NDA ಗೆಲುವು ಖಚಿತ ಎಂದ ಮೋದಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಕನಿಷ್ಠ 7 ಮಂದಿ ಸಾವು

  • ಬೆಂಗಳೂರು
    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

    ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು

    RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ‘ಹಿಂದೂ’ ಭಾರತದ ಅಸ್ಮಿತೆ.‌. ಒಪ್ಪಿಕೊಂಡರೆ ಏನು ತೊಂದರೆ..?

    RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

    ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

    ಮೇಕೆದಾಟು ವಿವಾದ; ಕಾನೂನು ಸಮರ ಕುರಿತು ವಕೀಲರ ಜೊತೆ ಡಿಕೆಶಿ ಕಾರ್ಯತಂತ್ರ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲಬುರಗಿ ಅಭಿವೃದ್ಧಿಗೆ ಪ್ರಿಯಾಂಕ್ ಸೂತ್ರ; CSR ಕೊಡುಗೆಯತ್ತ ಚಿತ್ತ

    ದೊಡ್ಡಬಳ್ಳಾಪುರದಲ್ಲಿ ಟಫ್ ರೂಲ್ಸ್; ಸಂಚಾರ ನಿಯಮ ಉಲ್ಲಂಘಿಸಿದರೆ ಕೇಸ್

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    ದ್ವಿತೀಯ ಪಿಯುಸಿ ಪರೀಕ್ಷೆ–1, 2ರ ಅಂತಿಮ ವೇಳಾಪಟ್ಟಿ ಪ್ರಕಟ

  • ವೈವಿಧ್ಯ
    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಹೃದಯ ವೈಫಲ್ಯ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆ ನೆರವಾಗಬಹುದು

    Find X9 ಮತ್ತು Find X9 Pro : ಇದೂ ಒಂಥರಾ ಐಫೋನ್ ಮಾದರಿ.. ಶೀಘ್ರವೇ ಮಾರುಕಟ್ಟೆಗೆ ಬರಲಿದೆ

    Find X9 ಮತ್ತು Find X9 Pro : ಇದೂ ಒಂಥರಾ ಐಫೋನ್ ಮಾದರಿ.. ಶೀಘ್ರವೇ ಮಾರುಕಟ್ಟೆಗೆ ಬರಲಿದೆ

    ಮಧ್ಯಮ ವರ್ಗದವರಿಗೂ ವರದಾನ: ಬರಲಿದೆ ಅತ್ಯಂತ ಕಡಿಮೆ ಬೆಲೆಯ ‘ಐಫೋನ್ 17e’

    ಮಧ್ಯಮ ವರ್ಗದವರಿಗೂ ವರದಾನ: ಬರಲಿದೆ ಅತ್ಯಂತ ಕಡಿಮೆ ಬೆಲೆಯ ‘ಐಫೋನ್ 17e’

    ಸರ್ದಾರ್ ಪಟೇಲ್: ಭಾರತವನ್ನು ಏಕತೆಯ ಹಾದಿಯಲ್ಲಿ ಮುನ್ನಡೆಸಿದ ಉಕ್ಕಿನ ನಾಯಕ

    ಸರ್ದಾರ್ ಪಟೇಲ್: ಭಾರತವನ್ನು ಏಕತೆಯ ಹಾದಿಯಲ್ಲಿ ಮುನ್ನಡೆಸಿದ ಉಕ್ಕಿನ ನಾಯಕ

    ಕೆಲವು ಅಲರ್ಜಿ ಔಷಧಿಗಳು ವೃದ್ಧರಲ್ಲಿ ಬುದ್ಧಿಮಾಂದ್ಯತೆ ಅಪಾಯ ಹೆಚ್ಚಿಸಬಹುದು

    ಕೆಲವು ಅಲರ್ಜಿ ಔಷಧಿಗಳು ವೃದ್ಧರಲ್ಲಿ ಬುದ್ಧಿಮಾಂದ್ಯತೆ ಅಪಾಯ ಹೆಚ್ಚಿಸಬಹುದು

    ಕಣ್ಣಿನ ಸ್ಕ್ಯಾನ್‌ನಲ್ಲೇ ವಯಸ್ಸಿನ ಸುಳಿವು, ಹೃದ್ರೋಗದ ಮುನ್ಸೂಚನೆ!

    ಮುಂಚಿನ ಋತುಬಂಧ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

  • ಸಿನಿಮಾ
    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ‘ಜಟಾಧಾರ’ ಚಿತ್ರದ ಪಾತ್ರದೊಳಗೂ ಹೊರಗೂ ನಡೆದದ್ದು ವಿಶಿಷ್ಟ ಅನುಭವ: ಸೋನಾಕ್ಷಿ ಸಿನ್ಹಾ

    ‘ಜಟಾಧಾರ’ ಚಿತ್ರದ ಪಾತ್ರದೊಳಗೂ ಹೊರಗೂ ನಡೆದದ್ದು ವಿಶಿಷ್ಟ ಅನುಭವ: ಸೋನಾಕ್ಷಿ ಸಿನ್ಹಾ

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ‘ಮದುವೆಯಾಗಲು ಆಸಕ್ತಿ ಇಲ್ಲ, ಆದರೆ ಎಂದಿಗೂ ಇಲ್ಲ ಎಂದೂ ಹೇಳುವುದಿಲ್ಲ’

    ‘ಮದುವೆಯಾಗಲು ಆಸಕ್ತಿ ಇಲ್ಲ, ಆದರೆ ಎಂದಿಗೂ ಇಲ್ಲ ಎಂದೂ ಹೇಳುವುದಿಲ್ಲ’

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ವಸತಿ ಲಂಚಾವತಾರ; ಯಾವುದೇ ತನಿಖೆಗೆ ಸಿದ್ದ ಎಂದ ಜಮೀರ್

    ಮಗನ ಸಿನಿಮಾ ಪ್ರಮೋಶನ್’ಗೆ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆ ಬಳಕೆ: ಸಚಿವ ಜಮೀರ್’ಗೆ ಬಿಜೆಪಿ ತರಾಟೆ

    ‘ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕನ್ನಡ ನಟಿ’: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

    ‘ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕನ್ನಡ ನಟಿ’: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

    ಕೊನೆಗೂ ಮಗಳು ದುವಾ ಮುಖ ಅನಾವರಣ ಮಾಡಿದ ದೀಪಿಕಾ–ರಣವೀರ್

    ಕೊನೆಗೂ ಮಗಳು ದುವಾ ಮುಖ ಅನಾವರಣ ಮಾಡಿದ ದೀಪಿಕಾ–ರಣವೀರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    • ದೇಗುಲ ದರ್ಶನ
  • ವೀಡಿಯೊ
    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಭಾರತವನ್ನು ಬಲಿಷ್ಠಗೊಳಿಸಲು ಸಂಘ ಕೆಲಸ ಮಾಡುತ್ತದೆ: ಆರ್‌ಎಸ್‌ಎಸ್

    ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ RSS ನಾಯಕರಿಗೆ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಪ್ರಿಯಾಂಕ್ ಪ್ರಶ್ನೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

    ಬಿಹಾರ ಅಖಾಡಲ್ಲಿ ರಾಹುಲ್ ವರಸೆ: ಮೀನುಗಾರರೊಂದಿಗೆ ಕೊಳದಲ್ಲಿ ಸೇರಿ ಸಂವಾದ

    ಬಿಹಾರ ಅಖಾಡಲ್ಲಿ ರಾಹುಲ್ ವರಸೆ: ಮೀನುಗಾರರೊಂದಿಗೆ ಕೊಳದಲ್ಲಿ ಸೇರಿ ಸಂವಾದ

    ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿ, ಉರುಳಿಬಿದ್ದ ಆಂಬ್ಯುಲೆನ್ಸ್; ದಂಪತಿ ಸಾವು

    ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿ, ಉರುಳಿಬಿದ್ದ ಆಂಬ್ಯುಲೆನ್ಸ್; ದಂಪತಿ ಸಾವು

    ಶ್ರೀಕಾಕುಳಂ ಜಿಲ್ಲೆಯ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ; 10ಕ್ಕೂ ಹೆಚ್ಚು ಮಂದಿ ಸಾವು

    ಶ್ರೀಕಾಕುಳಂ ಜಿಲ್ಲೆಯ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ; 10ಕ್ಕೂ ಹೆಚ್ಚು ಮಂದಿ ಸಾವು

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಅಲ್ಲಾರಿ ನರೇಶ್ ನಟನೆಯ ಹಾಡು ‘ಕನ್ನೊಡ್ಡಿ ಕಲಾನೋಡಿಲಿ’ ಹಾಡಿಗೆ ಸಕತ್ ಲೈಕ್ಸ್

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

No Result
View All Result
UdayaNews
No Result
View All Result
Home Focus

ರಾಜ್ಯದಲ್ಲಿರುವುದು ‘ಬಿ ರಿಪೋರ್ಟ್’ ಸರ್ಕಾರ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ಮರು ತನಿಖೆ; ಡಿಕೆಶಿ

by Udaya News
January 17, 2023
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ಬಿಜೆಪಿ ಕಾರ್ಯಕರ್ತ ಉದಯ್ ಗಾಣಿಗ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಡಿಕೆಶಿ ಆಗ್ರಹ
Share on FacebookShare via: WhatsApp

ಬಳ್ಳಾರಿ: ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ‘ನಾ ನಾಯಕಿ’ ಸಮಾವೇಶ ಮೂಲಕ ಶಕ್ತಿ ಪ್ರದರ್ಶನ ನಡೆಸಿದ ಬೆನ್ಬಲ್ಲೇ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿನ ‘ಪ್ರಜಾಧ್ವನಿ ಯಾತ್ರೆ’ ಕೂಡಾ ಕೈ ಪಾಳಯದ ರಣೋತ್ಸಾಹಕ್ಕೆ ಸಾಕ್ಷಿಯಾಯಿತು.

ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯಗಳ ಪ್ರತಿಧ್ವನಿಯೇ ಈ ಪ್ರಜಾಧ್ವನಿ. ಜನಸಾಮಾನ್ಯರ ಸಂಕಷ್ಟಕ್ಕೆ ಪರಿಹಾರ ನೀಡುವುದು ಪ್ರಜಾಧ್ವನಿ ಎಂದರು.

RelatedPosts

ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

ಕಾಂಗ್ರೆಸ್ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ, ಅಭಿವೃದ್ಧಿಶೀಲ ಮಾಡಲು ಶ್ರಮಿಸಿದೆ. ದೇಶಕ್ಕೆ ಪ್ರಜಾಪ್ರಭುತ್ವ, ಸಂವಿಧಾನವನ್ನು ನೀಡಿ ಎಲ್ಲರನ್ನು ಕಾಪಾಡಿಕೊಂಡು ಬಂದಿದೆ. ಇಂದಿರಾಗಾಂಧಿ ಅವರು ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ವಿಜಯನಗರ ಸ್ಟೀಲ್ ಕಾರ್ಖಾನೆಯನ್ನು ಆರಂಭಿಸಿದರು. ಸೋನಿಯಾ ಗಾಂಧಿ ಅವರು ಇಲ್ಲಿನ ಸಂಸದರಾಗಿ ಆಯ್ಕೆಯಾದಾಗ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಮಾಡಿದರು. ಕಾಂಗ್ರೆಸ್ ದೇಶದಲ್ಲಿ ಇಂತಹ ಅನೇಕ ಮಾದರಿ ಕೆಲಸ ಮಾಡಿಕೊಂಡು ಬಂದಿದೆ ಎಂದರು.

ಖಾಸಗಿ, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಸೃಷ್ಟಿಸಿ, ರಾಜ್ಯದ ಜನರ ಬದುಕು ಹಸನಾಗಿಸಲು ಅನೇಕ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಕಾಂಗ್ರೆಸ್ ನಿರ್ಮಿಸಿರುವ ಸಂಸ್ಥೆಗಳನ್ನು ಬಿಜೆಪಿ ಖಾಸಗಿಯವರಿಗೆ ಮಾರಾಟ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ರಾಷ್ಟ್ರೀಕರಣ ಮಾಡಿದರೆ, ಬಿಜೆಪಿ ಖಾಸಗೀಕರಣ ಮಾಡುತ್ತಿದೆ ಎಂದ ಡಿಕೆಶಿ, ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದೆಯಾ ಎಂಬ ಪ್ರಶ್ನೆಯನ್ನು ನೀವು ಎಲ್ಲ ಮತದಾರರಿಗೆ ಕೇಳಬೇಕಿದೆ. ಹತ್ತು ದಿನಗಳ ಹಿಂದೆ ಕರ್ಲಾಣ ಕರ್ನಾಟಕ ಭಾಗದ ಶಾಸಕರೆಲ್ಲರೂ ಸೇರಿ ಬಿಜೆಪಿ ಸರ್ಕಾರದ ಪಾಪದ ಪುರಾಣ ಪಟ್ಟಿಯನ್ನು ಬಿಡುಗಡೆ ಮಾಡಿದೆವು. ಈ ಬಗ್ಗೆ ಬಿಜೆಪಿಯ ಒಬ್ಬ ಮಂತ್ರಿ, ಮುಖ್ಯಮಂತ್ರಿ ಉತ್ತರ ನೀಡಲು ಆಗಿಲ್ಲ. ಬಿಜೆಪಿ ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ 550 ಅನ್ನು ಈಡೇರಿಸಿಲ್ಲ. ಈ ಬಗ್ಗೆ ನಾವು ದಿನನಿತ್ಯ ಪ್ರಶ್ನೆ ಹಾಕಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂದು ಕೇಳುತ್ತಿದ್ದು, ಸರ್ಕಾರದಿಂದ ಒಂದೇ ಒಂದು ಉತ್ತರವೂ ಬಂದಿಲ್ಲ ಎಂದು ಸಮಾಧಾನ ಹೊರಹಾಕಿದರು.

ಬಿಜೆಪಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿತ್ತು. ನಿಮ್ಮ ಆದಾಯ ಡಬಲ್ ಆಗಿದೆಯಾ? ನಿಮ್ಮ ಖಾತೆಗೆ 15 ಲಕ್ಷ ರು. ಹಣ ಬಂದಿದೆಯಾ? ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ನಿಮ್ಮ ಕುಟುಂಬದವರಿಗೆ ಯಾರಿಗಾಗದರೂ ಕೆಲಸ ಸಿಕ್ಕಿದೆಯಾ? ಯಾವುದೂ ಇಲ್ಲ ಎಂದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಹುದ್ದೆಗೂ ಲಂಚ ಪಡೆಯುತ್ತಿದ್ದಾರೆ. ನಾವು ಅದನ್ನು ಬಯಲಿಗೆಳೆದೆವು. ಅಧಿಕಾರಿಗಳ ಸಮೇತ ದುಡ್ಡು ಕೊಟ್ಟವರು ಹಾಗೂ ಪಡೆದವರು ಈಗ ಜೈಲಿನಲ್ಲಿದ್ದಾರೆ. ಈ ದುಡ್ಡಿಗಾಗಿ ಬ್ರೋಕರ್ ಕೆಲಸ ಮಾಡಿದ ಶಾಸಕರು ಹಾಗೂ ಸಚಿವರುಗಳು ಮಾತ್ರ ಹೊರಗಡೆ ಇದ್ದಾರೆ. ಅವರು ಬ್ರೋಕರ್ ಕೆಲಸ ಮಾಡಿರುವ ಬಗ್ಗೆ ಟಿವಿ ಹಾಗೂ ಪತ್ರಿಕೆಗಗಳಲ್ಲಿ ಆಡಿಯೋ ಟೇಪ್ ವರದಿ ಆಗಿವೆ ಎಂದು ಬೊಟ್ಟು ಮಾಡಿದರು.

ಲಂಚ ಪ್ರಕರಣದಲ್ಲಿ ಈಶ್ವರಪ್ಪ ಸೇರಿ ಯಾವುದೇ ಮಂತ್ರಿಗಳ, ಕನಕಗಿರಿ ಶಾಸಕನ ಹೆಸರು ಬಂದರೂ ಎಲ್ಲ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗುತ್ತಿದೆ. ಇದೊಂದು ಬಿ ರಿಪೋರ್ಟ್ ಸರ್ಕಾರ. ಅಕ್ರಮ, ನೇಮಕಾತಿ, ಗುತ್ತಿಗೆ ಕಮಿಷನ್, ಅಂದಾಜು, ಸಂಸದರು ಹೇಳಿರುವಂತೆ ಕುಲಪತಿ ಹುದ್ದೆಗೆ ಕಾಸು ಸೇರಿದಂತೆ ಎಲ್ಲ ಪ್ರಕರಣದಲ್ಲೂ ಕೇಸ್ ದಾಖಲಿಸಿ ನಾವು ಮರು ತನಿಖೆ ಮಾಡುತ್ತೇವೆ ಎಂದರು.

ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ನೀವು ನೋವು ನಮಗೆ ಅರ್ಥವಾಗಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾವು ಈ ಯಾತ್ರೆ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ. ಗಾಂಧಿಜೀ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿಯಿಂದ ಆರಂಭಿಸಿದ್ದೇವೆ. ಅಲ್ಲಿ ನಾವು ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಪ್ರಕಟಿಸಿದೆವು. ಗೃಹಜ್ಯೋತಿ ಯೋಜನೆ ಮೂಲಕ ನಿಮ್ಮ ಮನೆಯಲ್ಲಿ ಬೆಳಕು, ಉದ್ಯೋಗ, ಉತ್ತಮ ಬದುಕು ನೀಡಲು ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಬದ್ಧರಗಿದ್ದೇವೆ ಎಂದು ಭರವಸೆ ನೀಡಿದ ಡಿ.ಕೆ.ಶಿವಕುಮಾರ್, ಈಗ ಪ್ರತಿ ಯುನಿಟ್ ವಿದ್ಯುತ್ ಬೆಲೆ 7.20 ಆಗಿದ್ದು, ನಮ್ಮ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ಸುಮಾರು 1500 ರೂ. ವೆಚ್ಚ ಉಳಿಯುತ್ತದೆ. ವರ್ಷಕ್ಕೆ 18 ಸಾವಿರ ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆಯಿಂದ ಮನೆ ನಡೆಸಲು ಆಗುತ್ತಿಲ್ಲ. ಪ್ರತಿನಿತ್ಯ ನಿಮ್ಮೆಲ್ಲರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ. ಅಡುಗೆ ಎಣ್ಣೆ 90-250 ರೂ. ಹೆಚ್ಚಳ ಆಗಿದೆ. ಕಬ್ಬಿಣ್, ಸೀಮೆಂಟ್, ಹಾಲು, ಮೊಸರಿನ ಮೇಲೆ ಜಿಎಸ್ ಟಿ ಹಾಕಿ ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಿದ್ದಾರೆ ಎಂದರು.

ಮಹಿಳೆಯರು ನಮ್ಮಿಂದ ಏನು ಬಯಸುತ್ತಿದ್ದಾರೆ ಎಂದು ಕೇಳಿದೆವು. ಸುಮಾರು 6 ಸಾವಿರ ಮಹಿಳೆಯರು ಅನೇಕ ಸಲಹೆ ನೀಡಿದ್ದಾರೆ. ಈ ಬಗ್ಗೆ ನಾವೆಲ್ಲ ಚರ್ಚೆ ಮಾಡಿ ಪ್ರಿಯಾಂಕಾ ಗಾಂಧಿ ಅವರಿಗೆ ತಿಳಿಸಿದೆವು. ಅವರು ಹಿಮಾಚಲ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಅಲ್ಲಿ ಅವರು ಆ ಭಾಗದ ಜನರಿಗೆ 1500 ಪ್ರತಿ ತಿಂಗಳು ನೀಡುವುದಾಗಿ ಮಾತು ನೀಡಿದ್ದರು. ನಮ್ಮ ರಾಜ್ಯ ಆರ್ಥಿಕವಾಗಿ ಬಲವಾಗಿದ್ದು, ನಾವು ಪ್ರಿಯಾಂಕಾ ಗಾಂಧಿ ಅವರ ಜತೆ ಚರ್ಚೆ ಮಾಡಿ ಪ್ರತಿ ಮನೆಯೊಡತಿಗೆ ಪ್ರತಿ ವರ್ಷ 24 ಸಾವಿರ ಹಣವನ್ನು ತಿಂಗಳಿಗೆ ಎರಡು ಸಾವಿರ ರೂ. ನಂತೆ ನೀಡಲಿದ್ದೆವೆ ಎಂದರು.

ನಾವು ಈ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಅವರು ಜಾಹೀರಾತು ನೀಡುತ್ತಿದ್ದಾರೆ. ಸಂಕ್ರಾಂತಿ ಮುಗಿದ ಮೇಲೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ. ಜತೆಗೆ ನಾವು ಮಹಿಳೆಯರಿಗೆ ಹೊಸ ಯೋಜನೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಿಮಗೆ ಕಳೆದ ಮೂರುವರೆ ವರ್ಷಗಳಿಂದ ಅಧಿಕಾರ ಇತ್ತಲ್ಲ ಆಗ ಯಾಕೆ ಯಾವುದೇ ಯೋಜನೆ ನೀಡಲಿಲ್ಲ? ಎಂದ ಅವರು, ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನನ್ನೂ ಮಾಡದೆ, ಅಧಿಕಾರ ಹೋಗುವಾಗ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನು 60 ದಿನಗಳ ನಂತರ ನಮ್ಮ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇಲ್ಲಿರುವ ಶಾಸಕರು ವಿಧಾನಸೌಧದ ಮೂರನೇ ಮಹಡಿಗೆ ಹೋಗುತ್ತಾರೆ. ಇನ್ನೇನಿದ್ದರೂ ನಿಮ್ಮ ಓಡಾಟ ವಿಧಾನಸೌಧದಲ್ಲಿ ಎಂದರು.

ಇಂಧನ ಸಚಿವರು ಹಾಗೂ ಸಚಿವ ಅಶೋಕ್ ಅವರು ಡಿ.ಕೆ. ಶಿವಕುಮಾರ್ ಇಂಧನ ಸಚಿವನಾಗಿದ್ದಾಗ ಏನು ಮಾಡಿದ್ದ ಎಂದು ಕೇಳಿದ್ದಾರೆ. ನಾನು ಏನು ಮಾಡಿದ್ದೇನೆ ಎಂದು ನಿಮ್ಮ ಕೇಂದ್ರದ ಇಂಧನ ಸಚಿವರನ್ನು ಕೇಳಿ. ಈ ದೇಶದ ಪ್ರಧಾನಿಗಳು ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಪ್ರಶಸ್ತಿ ಪತ್ರ ನೀಡಿರುವ ಚಿತ್ರವನ್ನು ನಾನು ಬಿಡುಗಡೆ ಮಾಡಲು ಸಿದ್ಧ. 10 ಸಾವಿರ ಮೆ.ವ್ಯಾಟ್ ಪವರ್ ಇತ್ತು. ಸಿದ್ದರಾಮಯ್ಯ ಅವರು ನನ್ನನ್ನು ಸಚಿವನನ್ನಾಗಿ ಮಾಡಿದ ನಂತರ ಅಧಿಕಾರದಿಂದ ಕೆಳಗಿಳಿಯುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು 21 ಸಾವಿರ ಮೆ.ವ್ಯಾ ಗೆ ಏರಿಸಿ ದೇಶಕ್ಕೆ ಮಾದರಿ ಕೆಲಸ ಮಾಡಿದ್ದೆ. ನಾನು ಎಷ್ಟು ದಿನ ಬದುಕಿರುತ್ತೇನೆ ಗೊತ್ತಿಲ್ಲ. ಆದರೆ ದೇಶದ ಇತಿಹಾಸದಲ್ಲಿ ಒಂದೇ ಜಾಗದಲ್ಲಿ 14 ಸಾವಿರ ಎಕರೆಯಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಮಾಡಿ ಇತಿಹಾಸ ನಿರ್ಮಿಸಿದ್ದೇನೆ ಎಂದರು.

ಪ್ರತಿ ತಾಲೂಕಿಗೂ 20 ಮೆ.ವ್ಯಾ ಉತ್ಪಾದನೆ ಮಾಡಬಹುದು. ನನಗೆ ವಿದ್ಯುತ್ ಬಗ್ಗೆ ಏನು ಗೊತ್ತು ಎಂದು ಕೇಳುವ ಅಶೋಕ್ ಅವರೇ, ಸುನೀಲ್ ಅವರೇ, ನೀವು ಬೇಕಾದರೂ ಬನ್ನಿ, ನಿಮ್ಮ ಮುಖ್ಯಮಂತ್ರಿಯನ್ನಾದರೂ ಕಳಿಸಿ, ನಾವು ಈ ಯೋಜನೆಗಳಿಗೆ ಹೇಗೆ ಹಣ ತರುತ್ತೇವೆ, ಹೇಗೆ ನೀಡುತ್ತೇವೆ, ಬಡವರ ಮನೆ ಬೆಳಕನ್ನು ಹೇಗೆ ಹಚ್ಚುತ್ತೇವೆ ಎಂದು ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದರು.

ಪ್ರಿಯಾಂಕಾ ಗಾಂಧಿ ಅವರು ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಭತ್ಯೆ ನೀಡುವ ಯೋಜನೆ ಘೋಷಣೆ ಮಾಡಿದ್ದಕ್ಕೆ ವ್ಯಂಗ್ಯ ಮಾಡುತ್ತೀರಲ್ಲಾ, ಮುಖ್ಯಮಂತ್ರಿಗಳೇ ನೀವು ಬಜೆಟ್ ನಲ್ಲಿ ಮಹಿಳೆಯರಿಗೆ ಕಾರ್ಯಕ್ರಮ ನೀಡುತ್ತೀರಿ ಎಂದು ಹೇಳುತ್ತೀರಿ. ಅದನ್ನು ಹೇಗೆ ನೀಡುತ್ತೀರಿ? ನಿಮಗೆ ತಲೆ ಇರುವಂತೆ ನಮಗೆ ಇಲ್ಲವೇ? ಈ ಜನ ನಮ್ಮನ್ನು ಅಧಿಕಾರಕ್ಕೆ ತಂದ ಮೊದಲ ತಿಂಗಳಲ್ಲೇ ಮಹಿಳೆಯರ ಖಾತೆಗೆ ಹಣ ಹಾಕಿ ನಿಮ್ಮ ತಲೆಗಿಂತ ನಮ್ಮ ತಲೆ ಚೆನ್ನಾಗಿ ಓಡುತ್ತದೆ ಎಂದು ತೋರಿಸುತ್ತೇವೆ ಎಂದೂ ಡಿಕೆಶಿ ಹೇಳಿದರು.

ShareSendTweetShare
Previous Post

ಬಿಜೆಪಿ ದಂಡನಾಯಕನಾಗಿ ಜೆ.ಪಿ.ನಡ್ಡಾ ಇನ್ನೊಂದು ವರ್ಷ ಮುಂದುವರಿಕೆ; ಅಮಿತ್ ಷಾ ಘೋಷಣೆ

Next Post

ಬಿಜೆಪಿ ಕಾರ್ಯಕರ್ತರ ಜೀವವನ್ನೇ ನುಂಗುತ್ತಿರುವ ಬೊಮ್ಮಾಯಿ ಸರ್ಕಾರ? ಕಾಂಗ್ರೆಸ್ ಲೇವಡಿ

Related Posts

ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ
Focus

ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ; ಪ್ರತಿಪಕ್ಷದ ನಾಯಕ ಅಶೋಕ್‌ ಸವಾಲು

November 06, 2025 07:11 PM
ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Focus

ಹರಿಯಾಣದಲ್ಲಿ ಮತಗಳ್ಳತನ; ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

November 06, 2025 06:11 PM
ಸಂಘ ನಿರ್ಬಂಧಕ್ಕೆ ಕೇಸರಿ ಉತ್ತರ; ಸಾಗರದಂತೆ ಮುನ್ನುಗ್ಗಿ ಬಂದ ಹರಿದುಬಂದ ಗಣವೇಶಧಾರಿಗಳು
Focus

RSS ನಿರ್ಬಂಧದ ಪ್ರಯತ್ನ ವಿಫಲ; ಸರ್ಕಾರದ ಮೇಲ್ಮನವಿ ವಜಾ

November 06, 2025 02:11 PM
ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ
Focus

ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

November 06, 2025 02:11 PM
ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ
Focus

ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

November 06, 2025 06:11 AM
ದೇಶ-ವಿದೇಶ

ಟ್ರಂಪ್ ಅವರ ಜಾಗತಿಕ ಸುಂಕಗಳ ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆ

November 06, 2025 05:11 AM

Popular Stories

  • ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವೈಭವದ ಕನ್ನಡ ರಾಜ್ಯೋತ್ಸವ

    ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವೈಭವದ ಕನ್ನಡ ರಾಜ್ಯೋತ್ಸವ

    0 shares
    Share 0 Tweet 0
  • ಕಾರ್ತಿಕ ಸೋಮವಾರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಚಿವೆ ಶೋಭಾ ವಿಶೇಷ ಪೂಜೆ

    0 shares
    Share 0 Tweet 0
  • ಇದು ಅಭಿಯಾನವಲ್ಲ, ಅಪರಾಧ? ‘ಕಸ ಸುರಿಯುವ ಹಬ್ಬ’ದ ವಿರುದ್ಧ ಸಾರ್ವಜನಿಕರ ಆಕ್ರೋಶ

    0 shares
    Share 0 Tweet 0
  • “You are Great”: ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಟ್ರಂಪ್

    0 shares
    Share 0 Tweet 0
  • ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In