Friday, August 8, 2025
Contact Us
UdayaNews
  • ಪ್ರಮುಖ ಸುದ್ದಿ
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮದ್ಯ ಚಟ ಬಿಡಿಸುವ ನಾಟಿ ಔಷಧ ಅವಾಂತರ: ಮೂವರು ದುರ್ಮರಣ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ದ.ಕ. ಲೋಕಸಭಾ ಅಖಾಡಕ್ಕೆ ಯು.ಟಿ.ಖಾದರ್? ಕಾಂಗ್ರೆಸ್’ನಲ್ಲಿ ನಡೆದಿದೆ ಹೀಗೊಂದು ಲೆಕ್ಕಾಚಾರ..!

    ಶ್ರೀಲಂಕಾದ ನೌಕಾಪಡೆಯಿಂದ ತಮಿಳುನದಿಯು ಮೂಲದ 14 ಮೀನುಗಾರರ ಸೆರೆ

    ನವಿಲು ತೀರ್ಥ ಭರ್ತಿ.. ನೀರು ಬಿಡುಗಡೆಯಿಂದ ಹೆಚ್ಚಿದ ಆತಂಕ

    ಉತ್ತರಕಾಶಿಯಲ್ಲಿ ಮೇಘ ಸ್ಪೋಟ; ಭಾರೀ ಸಾವು ನೋವು

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

  • ರಾಜ್ಯ
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮದ್ಯ ಚಟ ಬಿಡಿಸುವ ನಾಟಿ ಔಷಧ ಅವಾಂತರ: ಮೂವರು ದುರ್ಮರಣ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಕೆಎಸ್ಸಾರ್ಟಿಸಿ ಮುಷ್ಕರ ಹಿನ್ನೆಲೆ: ನೌಕರರ ವಜಾ ಪ್ರಕ್ರಿಯೆಗೆ ಮುನ್ನುಡಿ

    KSRTC ನೌಕರರ ಮುಷ್ಕರ; ಸಿಎಂಗೆ ಪ್ರತಿಪಕ್ಷ ನಾಯಕರ ತರಾಟೆ

    KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ..  ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

    ಬಿಜೆಪಿ ಸರ್ಕಾರದಂತೆ ಮೂಲವೇತನ ಹೆಚ್ಚಿಸಿ, ಹಿಂಬಾಕಿ ಕೊಟ್ಟು ಸಾರಿಗೆ ಮುಷ್ಕರ ನಿಲ್ಲಿಸಿ: ಸಿ.ಟಿ.ರವಿ ಆಗ್ರಹ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ರಾಹುಲ್ ಪ್ರತಿಭಟನೆಗೂ ಮುನ್ನ ಗೋಡೆ ಧ್ವಂಸ : ಪೊಲೀಸರಿಗೆ ಬಿಜೆಪಿ ದೂರು

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

  • ದೇಶ-ವಿದೇಶ
    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ದ.ಕ. ಲೋಕಸಭಾ ಅಖಾಡಕ್ಕೆ ಯು.ಟಿ.ಖಾದರ್? ಕಾಂಗ್ರೆಸ್’ನಲ್ಲಿ ನಡೆದಿದೆ ಹೀಗೊಂದು ಲೆಕ್ಕಾಚಾರ..!

    ಶ್ರೀಲಂಕಾದ ನೌಕಾಪಡೆಯಿಂದ ತಮಿಳುನದಿಯು ಮೂಲದ 14 ಮೀನುಗಾರರ ಸೆರೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಇರಲ್ಲ; ಸ್ಪೀಡ್ ಪೋಸ್ಟ್ ಜೊತೆ ವಿಲೀನಕ್ಕೆ ನಿರ್ಧಾರ

    ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಇರಲ್ಲ; ಸ್ಪೀಡ್ ಪೋಸ್ಟ್ ಜೊತೆ ವಿಲೀನಕ್ಕೆ ನಿರ್ಧಾರ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ಪಾರಿವಾಳಗಳಿಗೆ ಆಹಾರ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್: ದಾಖಲಾಯಿತು ಮೊದಲ FIR

    ಪಾರಿವಾಳಗಳಿಗೆ ಆಹಾರ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್: ದಾಖಲಾಯಿತು ಮೊದಲ FIR

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ನಿಗದಿತ ದಿನಾಂಕಕ್ಕೆ ಒಂದು ವಾರ ಮೊದಲೇ ಅಮರನಾಥ ಯಾತ್ರೆ ಹಠಾತ್ ಸ್ಥಗಿತ

    ಕೊನೆಯ ಕ್ಷಣದ ಸಂಧಾನಕ್ಕೆ ಸಿಕ್ಕ ಫಲ; ಯೆಮೆನ್‌ನಲ್ಲಿ ಮರಣ ದಂಡನೆಯಿಂದ ಸದ್ಯ ಪಾರಾದ ಕೇರಳದ ನರ್ಸ್‌

    ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿಲ್ಲ; MEA ಸ್ಪಷ್ಟನೆ

  • ಬೆಂಗಳೂರು
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಕೆಎಸ್ಸಾರ್ಟಿಸಿ ಮುಷ್ಕರ ಹಿನ್ನೆಲೆ: ನೌಕರರ ವಜಾ ಪ್ರಕ್ರಿಯೆಗೆ ಮುನ್ನುಡಿ

    KSRTC ನೌಕರರ ಮುಷ್ಕರ; ಸಿಎಂಗೆ ಪ್ರತಿಪಕ್ಷ ನಾಯಕರ ತರಾಟೆ

    KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ..  ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

    ಬಿಜೆಪಿ ಸರ್ಕಾರದಂತೆ ಮೂಲವೇತನ ಹೆಚ್ಚಿಸಿ, ಹಿಂಬಾಕಿ ಕೊಟ್ಟು ಸಾರಿಗೆ ಮುಷ್ಕರ ನಿಲ್ಲಿಸಿ: ಸಿ.ಟಿ.ರವಿ ಆಗ್ರಹ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ರಾಹುಲ್ ಪ್ರತಿಭಟನೆಗೂ ಮುನ್ನ ಗೋಡೆ ಧ್ವಂಸ : ಪೊಲೀಸರಿಗೆ ಬಿಜೆಪಿ ದೂರು

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

    ಕೊಡಗಿನಲ್ಲಿ ನಿರಂತರ ಮಳೆ; ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು

    KRSಗೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ;  ಬಿಜೆಪಿ ಟೀಕೆ

  • ವೈವಿಧ್ಯ
    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

    ಮಧ್ಯವಯಸ್ಕರಲ್ಲಿ ಜಠರಗರುಳಿನ ಕ್ಯಾನ್ಸರ್ ಹೆಚ್ಚಳ: ಆತಂಕಕಾರಿ ಸಂಗತಿ ಬಯಲು

  • ಸಿನಿಮಾ
    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

    ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ

    ‘ಹಂಟರ್ 2’ನಲ್ಲಿ ಪೋಷಕ ಪಾತ್ರಕ್ಕೆ ಆಳತೆ ತಂದಿರುವೆ: ಸುನೀಲ್ ಶೆಟ್ಟಿ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅವರ ‘ಕೂಲಿ ‘ಚಿತ್ರದ ‘ಪವರ್‌ಹೌಸ್’ ಲಿರಿಕ್ ವಿಡಿಯೋ ಬಿಡುಗಡೆ

    ‘ಉಸ್ತಾದ್ ಭಗತ್ ಸಿಂಗ್’: ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲಿರುವ ರಾಶಿ ಖನ್ನಾ

    ‘ಉಸ್ತಾದ್ ಭಗತ್ ಸಿಂಗ್’: ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲಿರುವ ರಾಶಿ ಖನ್ನಾ

    ‘ಹಂಟರ್ 2’ ಚಿತ್ರೀಕರಣ ವೇಳೆ ನನ್ನನ್ನು ಸುನೀಲ್ ಶೆಟ್ಟಿ ರಕ್ಷಿಸಿದ್ದರು’

    ‘ಹಂಟರ್ 2’ ಚಿತ್ರೀಕರಣ ವೇಳೆ ನನ್ನನ್ನು ಸುನೀಲ್ ಶೆಟ್ಟಿ ರಕ್ಷಿಸಿದ್ದರು’

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    ವಾರ ಭವಿಷ್ಯ (ಜೂನ್ 30 – ಜುಲೈ 6, 2025)

    ವಾರ ಭವಿಷ್ಯ (ಜುಲೈ 7-13, 2025)

    • ದೇಗುಲ ದರ್ಶನ
  • ವೀಡಿಯೊ
    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

    VIDEO: ಮೈಸೂರು ದಸರಾ; ಜನಸಾಗರದ ನಡುವೆ ‘ಜಂಬೂ ಸವಾರಿ’

    ಮೈಸೂರು ದಸರಾ: ಆ.4 ರಂದು ಗಜಪಯಣಕ್ಕೆ ಚಾಲನೆ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅವರ ‘ಕೂಲಿ ‘ಚಿತ್ರದ ‘ಪವರ್‌ಹೌಸ್’ ಲಿರಿಕ್ ವಿಡಿಯೋ ಬಿಡುಗಡೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಮೆಟ್ಟೂರು ಅಣೆಕಟ್ಟು ಮೂರನೇ ಬಾರಿಗೆ ಭರ್ತಿ; ತಮಿಳುನಾಡಿನ ಕಾವೇರಿ ತೀರದಲ್ಲಿ ಪ್ರವಾಹ ಭೀತಿ

    ಮೆಟ್ಟೂರು ಅಣೆಕಟ್ಟು ಮೂರನೇ ಬಾರಿಗೆ ಭರ್ತಿ; ತಮಿಳುನಾಡಿನ ಕಾವೇರಿ ತೀರದಲ್ಲಿ ಪ್ರವಾಹ ಭೀತಿ

    ಟ್ರೇಲರ್ ಬಿಡುಗಡೆ ವೇಳೆ ಜಾಕಿ ಶ್ರಾಫ್‌ಗೆ ಟೈಗರ್ ಶ್ರಾಫ್ ಅಚ್ಚರಿ

    ಟ್ರೇಲರ್ ಬಿಡುಗಡೆ ವೇಳೆ ಜಾಕಿ ಶ್ರಾಫ್‌ಗೆ ಟೈಗರ್ ಶ್ರಾಫ್ ಅಚ್ಚರಿ

No Result
View All Result
UdayaNews
  • ಪ್ರಮುಖ ಸುದ್ದಿ
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮದ್ಯ ಚಟ ಬಿಡಿಸುವ ನಾಟಿ ಔಷಧ ಅವಾಂತರ: ಮೂವರು ದುರ್ಮರಣ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ದ.ಕ. ಲೋಕಸಭಾ ಅಖಾಡಕ್ಕೆ ಯು.ಟಿ.ಖಾದರ್? ಕಾಂಗ್ರೆಸ್’ನಲ್ಲಿ ನಡೆದಿದೆ ಹೀಗೊಂದು ಲೆಕ್ಕಾಚಾರ..!

    ಶ್ರೀಲಂಕಾದ ನೌಕಾಪಡೆಯಿಂದ ತಮಿಳುನದಿಯು ಮೂಲದ 14 ಮೀನುಗಾರರ ಸೆರೆ

    ನವಿಲು ತೀರ್ಥ ಭರ್ತಿ.. ನೀರು ಬಿಡುಗಡೆಯಿಂದ ಹೆಚ್ಚಿದ ಆತಂಕ

    ಉತ್ತರಕಾಶಿಯಲ್ಲಿ ಮೇಘ ಸ್ಪೋಟ; ಭಾರೀ ಸಾವು ನೋವು

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

  • ರಾಜ್ಯ
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮದ್ಯ ಚಟ ಬಿಡಿಸುವ ನಾಟಿ ಔಷಧ ಅವಾಂತರ: ಮೂವರು ದುರ್ಮರಣ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಕೆಎಸ್ಸಾರ್ಟಿಸಿ ಮುಷ್ಕರ ಹಿನ್ನೆಲೆ: ನೌಕರರ ವಜಾ ಪ್ರಕ್ರಿಯೆಗೆ ಮುನ್ನುಡಿ

    KSRTC ನೌಕರರ ಮುಷ್ಕರ; ಸಿಎಂಗೆ ಪ್ರತಿಪಕ್ಷ ನಾಯಕರ ತರಾಟೆ

    KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ..  ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

    ಬಿಜೆಪಿ ಸರ್ಕಾರದಂತೆ ಮೂಲವೇತನ ಹೆಚ್ಚಿಸಿ, ಹಿಂಬಾಕಿ ಕೊಟ್ಟು ಸಾರಿಗೆ ಮುಷ್ಕರ ನಿಲ್ಲಿಸಿ: ಸಿ.ಟಿ.ರವಿ ಆಗ್ರಹ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ರಾಹುಲ್ ಪ್ರತಿಭಟನೆಗೂ ಮುನ್ನ ಗೋಡೆ ಧ್ವಂಸ : ಪೊಲೀಸರಿಗೆ ಬಿಜೆಪಿ ದೂರು

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

  • ದೇಶ-ವಿದೇಶ
    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ದ.ಕ. ಲೋಕಸಭಾ ಅಖಾಡಕ್ಕೆ ಯು.ಟಿ.ಖಾದರ್? ಕಾಂಗ್ರೆಸ್’ನಲ್ಲಿ ನಡೆದಿದೆ ಹೀಗೊಂದು ಲೆಕ್ಕಾಚಾರ..!

    ಶ್ರೀಲಂಕಾದ ನೌಕಾಪಡೆಯಿಂದ ತಮಿಳುನದಿಯು ಮೂಲದ 14 ಮೀನುಗಾರರ ಸೆರೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಇರಲ್ಲ; ಸ್ಪೀಡ್ ಪೋಸ್ಟ್ ಜೊತೆ ವಿಲೀನಕ್ಕೆ ನಿರ್ಧಾರ

    ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಇರಲ್ಲ; ಸ್ಪೀಡ್ ಪೋಸ್ಟ್ ಜೊತೆ ವಿಲೀನಕ್ಕೆ ನಿರ್ಧಾರ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ಪಾರಿವಾಳಗಳಿಗೆ ಆಹಾರ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್: ದಾಖಲಾಯಿತು ಮೊದಲ FIR

    ಪಾರಿವಾಳಗಳಿಗೆ ಆಹಾರ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್: ದಾಖಲಾಯಿತು ಮೊದಲ FIR

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ನಿಗದಿತ ದಿನಾಂಕಕ್ಕೆ ಒಂದು ವಾರ ಮೊದಲೇ ಅಮರನಾಥ ಯಾತ್ರೆ ಹಠಾತ್ ಸ್ಥಗಿತ

    ಕೊನೆಯ ಕ್ಷಣದ ಸಂಧಾನಕ್ಕೆ ಸಿಕ್ಕ ಫಲ; ಯೆಮೆನ್‌ನಲ್ಲಿ ಮರಣ ದಂಡನೆಯಿಂದ ಸದ್ಯ ಪಾರಾದ ಕೇರಳದ ನರ್ಸ್‌

    ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿಲ್ಲ; MEA ಸ್ಪಷ್ಟನೆ

  • ಬೆಂಗಳೂರು
    ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ

    ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

    ‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!

    KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

    ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..

    ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

    ಕೆಎಸ್ಸಾರ್ಟಿಸಿ ಮುಷ್ಕರ ಹಿನ್ನೆಲೆ: ನೌಕರರ ವಜಾ ಪ್ರಕ್ರಿಯೆಗೆ ಮುನ್ನುಡಿ

    KSRTC ನೌಕರರ ಮುಷ್ಕರ; ಸಿಎಂಗೆ ಪ್ರತಿಪಕ್ಷ ನಾಯಕರ ತರಾಟೆ

    KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ..  ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

    ಬಿಜೆಪಿ ಸರ್ಕಾರದಂತೆ ಮೂಲವೇತನ ಹೆಚ್ಚಿಸಿ, ಹಿಂಬಾಕಿ ಕೊಟ್ಟು ಸಾರಿಗೆ ಮುಷ್ಕರ ನಿಲ್ಲಿಸಿ: ಸಿ.ಟಿ.ರವಿ ಆಗ್ರಹ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ರಾಹುಲ್ ಪ್ರತಿಭಟನೆಗೂ ಮುನ್ನ ಗೋಡೆ ಧ್ವಂಸ : ಪೊಲೀಸರಿಗೆ ಬಿಜೆಪಿ ದೂರು

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ರಾಮನಗುಡ್ಡ ಕೆರೆಗೆ ಕಾವೇರಿ ನೀರು; ಕಾಲುವೆಗಳ ದುರಸ್ತಿ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

    ಕೊಡಗಿನಲ್ಲಿ ನಿರಂತರ ಮಳೆ; ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು

    KRSಗೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ;  ಬಿಜೆಪಿ ಟೀಕೆ

  • ವೈವಿಧ್ಯ
    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

    ಮಧ್ಯವಯಸ್ಕರಲ್ಲಿ ಜಠರಗರುಳಿನ ಕ್ಯಾನ್ಸರ್ ಹೆಚ್ಚಳ: ಆತಂಕಕಾರಿ ಸಂಗತಿ ಬಯಲು

  • ಸಿನಿಮಾ
    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

    ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ

    ‘ಹಂಟರ್ 2’ನಲ್ಲಿ ಪೋಷಕ ಪಾತ್ರಕ್ಕೆ ಆಳತೆ ತಂದಿರುವೆ: ಸುನೀಲ್ ಶೆಟ್ಟಿ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅವರ ‘ಕೂಲಿ ‘ಚಿತ್ರದ ‘ಪವರ್‌ಹೌಸ್’ ಲಿರಿಕ್ ವಿಡಿಯೋ ಬಿಡುಗಡೆ

    ‘ಉಸ್ತಾದ್ ಭಗತ್ ಸಿಂಗ್’: ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲಿರುವ ರಾಶಿ ಖನ್ನಾ

    ‘ಉಸ್ತಾದ್ ಭಗತ್ ಸಿಂಗ್’: ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲಿರುವ ರಾಶಿ ಖನ್ನಾ

    ‘ಹಂಟರ್ 2’ ಚಿತ್ರೀಕರಣ ವೇಳೆ ನನ್ನನ್ನು ಸುನೀಲ್ ಶೆಟ್ಟಿ ರಕ್ಷಿಸಿದ್ದರು’

    ‘ಹಂಟರ್ 2’ ಚಿತ್ರೀಕರಣ ವೇಳೆ ನನ್ನನ್ನು ಸುನೀಲ್ ಶೆಟ್ಟಿ ರಕ್ಷಿಸಿದ್ದರು’

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    ವಾರ ಭವಿಷ್ಯ (ಜೂನ್ 30 – ಜುಲೈ 6, 2025)

    ವಾರ ಭವಿಷ್ಯ (ಜುಲೈ 7-13, 2025)

    • ದೇಗುಲ ದರ್ಶನ
  • ವೀಡಿಯೊ
    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

    VIDEO: ಮೈಸೂರು ದಸರಾ; ಜನಸಾಗರದ ನಡುವೆ ‘ಜಂಬೂ ಸವಾರಿ’

    ಮೈಸೂರು ದಸರಾ: ಆ.4 ರಂದು ಗಜಪಯಣಕ್ಕೆ ಚಾಲನೆ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅವರ ‘ಕೂಲಿ ‘ಚಿತ್ರದ ‘ಪವರ್‌ಹೌಸ್’ ಲಿರಿಕ್ ವಿಡಿಯೋ ಬಿಡುಗಡೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಮೆಟ್ಟೂರು ಅಣೆಕಟ್ಟು ಮೂರನೇ ಬಾರಿಗೆ ಭರ್ತಿ; ತಮಿಳುನಾಡಿನ ಕಾವೇರಿ ತೀರದಲ್ಲಿ ಪ್ರವಾಹ ಭೀತಿ

    ಮೆಟ್ಟೂರು ಅಣೆಕಟ್ಟು ಮೂರನೇ ಬಾರಿಗೆ ಭರ್ತಿ; ತಮಿಳುನಾಡಿನ ಕಾವೇರಿ ತೀರದಲ್ಲಿ ಪ್ರವಾಹ ಭೀತಿ

    ಟ್ರೇಲರ್ ಬಿಡುಗಡೆ ವೇಳೆ ಜಾಕಿ ಶ್ರಾಫ್‌ಗೆ ಟೈಗರ್ ಶ್ರಾಫ್ ಅಚ್ಚರಿ

    ಟ್ರೇಲರ್ ಬಿಡುಗಡೆ ವೇಳೆ ಜಾಕಿ ಶ್ರಾಫ್‌ಗೆ ಟೈಗರ್ ಶ್ರಾಫ್ ಅಚ್ಚರಿ

No Result
View All Result
UdayaNews
No Result
View All Result
Home Focus

ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಎಚ್ಚರಿಕೆ; ಆಯುಕ್ತಾಲಯದ ಸುತ್ತೋಲೆ ಹೀಗಿದೆ

by Udaya News
January 6, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
‘ಗ್ಯಾರೆಂಟಿ’ ಜಾರಿಯಷ್ಟೇ ಮಹತ್ವ ಆಶಾಗಳ ಮೇಲೂ ಇರಲಿ..! ಸಿಎಂ-ಡಿಸಿಎಂ ಬಗ್ಗೆ ‘ಆಶಾ’ವಾದ..!
Share on FacebookShare via: WhatsApp

ಬೆಂಗಳೂರು: ಸುದೀರ್ಘ ಕಾಲದ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕಿಳಿದಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು 07.01.2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯನ್ನು ರವಾನಿಸಿ, ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ಸೇವೆ ಅನಿವಾರ್ಯ..

ಸುತ್ತೋಲೆಯಲ್ಲಿ ಏನಿದೆ?

ಸ್ವಯಂ ಸೇವಾ ಮನೋಭಾವ ಹೊಂದಿರುವ ಹಾಗೂ ನಿರ್ದಿಷ್ಟ ಮಾನದಂಡ ಪೂರೈಸುವ ಮಹಿಳೆಯರನ್ನು ಗ್ರಾಮ ಸಭೆಯಲ್ಲಿ ಸ್ಥಳೀಯರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗಿರುತ್ತದೆ. ಆಶಾ ಕಾರ್ಯಕರ್ತೆಯರು ತಮ್ಮ ದೈನಂದಿನ ಕುಟುಂಬದ ಜವಾಬ್ದಾರಿಯೊಂದಿಗೆ ಇಲಾಖೆಯ ಆರೋಗ್ಯ ಸಿಬ್ಬಂದಿಗಳ ಸಮನ್ವಯದೊಂದಿಗೆ ಸ್ಥಳೀಯ ಸಮುದಾಯಕ್ಕೆ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಸೇವೆಯನ್ನು ನಿಗದಿತ ಸಮಯದಲ್ಲಿ ಪಡೆಯಲು ನೆರವಾಗುವುದು ಆಶಾ ಕಾರ್ಯಕರ್ತೆಯರ ಪ್ರಮುಖ ಜವಾಬ್ದಾರಿಯಾಗಿರುತ್ತದೆ.

RelatedPosts

ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

ಆಶಾ ಕಾರ್ಯಕರ್ತೆಯರ ಸೇವೆಯು ಸ್ವಯಂ ಸೇವಾ ನೆಲೆಗಟ್ಟಿನಲ್ಲಿದ್ದರೂ ಸಹ ಇವರಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಗೌರವಧನ ಮತ್ತು ಪ್ರೋತ್ಸಾಹಧನಗಳನ್ನು ಮಾಹೆವಾರು ಈ ಕೆಳಕಂಡಂತೆ ನೀಡಲಾಗುತ್ತಿದೆ.

  • ರಾಜ್ಯ ಸರ್ಕಾರದ ವತಿಯಿಂದ ಮಾಸಿಕ ಗೌರವಧನ ರೂ.5000/- ಗಳನ್ನು ನೀಡಲಾಗುತ್ತಿದೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ ಮಾಸಿಕ ಪ್ರೋತ್ಸಾಹಧನ ರೂ.2000/-ಗಳನ್ನು ನೀಡಲಾಗುತ್ತಿದೆ.
  • ಆಯುಷ್ಮಾನ್ ಆರೋಗ್ಯ ಮಂದಿರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಮಾಸಿಕ ರೂ.1000/-ಗಳ ಟೀಮ್ ಬೇಸ್ಟ್ ಇನ್ಸೆಂಟಿವ್. ಆಶಾ
    34 ಆರೋಗ್ಯ ಚಟುವಟಿಕೆಗಳ ಕಾರ್ಯಕ್ರಮ ಅನುಷ್ಠಾನದ ಆಧಾರದ ಪ್ರೋತ್ಸಾಹಧನ ನೀಡಲಾಗುತ್ತಿದೆ.
  •  ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ (PMSBY) ಯಡಿಯಲ್ಲಿ ತಲಾ ಎರಡು ಲಕ್ಷಗಳ ರೂಪಾಯಿಗಳ ವಿಮಾ ಸೌಲಭ್ಯವನ್ನು ನೀಡುವ ಮುಖಾಂತರ ಸಾಮಾಜಿಕ ಸುರಕ್ಷೆಯನ್ನು ನೀಡಲಾಗಿದೆ.ಈ ಯೋಜನೆಗಳ ವಾರ್ಷಿಕ ವಿಮಾ ಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಿಂದ ಭರಿಸಲಾಗುತ್ತಿದೆ.
  •  ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆಯ ವೈದ್ಯಕೀಯ ವಿಮಾ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
  • ಆಶಾ ಕಾರ್ಯಕರ್ತೆಯರು ಇಲಾಖೆಯ ಇತರ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರೊಂದಿಗೆ ಆರೋಗ್ಯ ಸೇವೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಾಗಿ ಸಿಯುಜಿ ಸಿಮ್‌ಗಳ ಸೌಲಭ್ಯವನ್ನು ಕಲ್ಪಿಸುವ ಅವಕಾಶವಿರುತ್ತದೆ.
  • ಆಶಾ ಕಾರ್ಯಕರ್ತೆಯರು ಆರೋಗ್ಯ ಚಟುವಟಿಕೆಗಳನ್ನು ಸ್ಮಾರ್ಟ್‌ಪೋನ್ ಬಳಸಿ ದಾಖಲಿಸಲು ಮಾಸಿಕ ರೂ.280/- ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
  • ಆಶಾ ಕಾರ್ಯಕರ್ತೆಯರಿಗೆ ವಾರ್ಷಿಕ ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.
  • ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಆಯೋಜಿಸಿ ಆಶಾ ಕಾರ್ಯಕರ್ತೆಯರ ಸ್ಥಳೀಯ ಕುಂದುಕೊರತೆಗಳಿದ್ದಲ್ಲಿ ಶೀಘ್ರ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗಿದೆ.

ರಾಜ್ಯ ಮಟ್ಟದಲ್ಲಿ ಆಶಾ ಸಂಘಟನೆಯ ಮುಖಂಡರ ಜೊತೆ ನಿರಂತರವಾಗಿ ಸಭೆಗಳನ್ನು ಸಹ ಸಂಧರ್ಭಕ್ಕೆ ಅನುಸಾರವಾಗಿ ನಡೆಸಿ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ. ಸಮುದಾಯ ಮಟ್ಟದಲ್ಲಿ ಆರೋಗ್ಯ ಸೇವಾ ಪೂರೈಕೆ ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಸಂಬಂಧ ಇಲಾಖೆಯ ವತಿಯಿಂದ ಪ್ರತಿ 5000 ಜನಸಂಖ್ಯೆಗೆ ಒಬ್ಬರಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO) ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು (CHO-ವಿದ್ಯಾರ್ಹತೆ-Bsc(Nursing)) ಮತ್ತು 10000 ಜನಸಂಖ್ಯೆಗೆ ಒಬ್ಬರಂತೆ ಆರೋಗ್ಯ ನಿರೀಕ್ಷಣಾಧಿಕಾರಿಗಳು(HIO) ಕರ್ತವ್ಯ ನಿರ್ವಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಸದರಿ ಸಿಬ್ಬಂದಿಗಳಿಗೆ ಆರೋಗ್ಯ ಚಟುವಟಿಕೆಗಳ ಅನುಷ್ಠಾನ ಸಂಬಂಧ ಸಹಕಾರವನ್ನು ಮಾತ್ರ ನೀಡುತ್ತಿರುತ್ತಾರೆ.

ದಿನಾಂಕ: 04.01.2025 ರಂದು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ರವರ ಅಧ್ಯಕ್ಷತೆಯಲ್ಲಿ AIUTUC ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾಗುತ್ತಿರುವ ಮೇಲ್ಕಂಡ ಎಲ್ಲಾ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿ ಆಶಾ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಭಾಗವಾಗಿದ್ದು, ಹಾಗೂ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿರುವುದರಿಂದ ನಿಯಾಮಾನುಸಾರ ಮಾರ್ಗಸೂಚಿಯಂತೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನಕ್ಕೆ ಒಳಪಟ್ಟಿದ್ದು, AIUTUC ಸಂಘಟನೆಯ ಬೇಡಿಕೆಯಂತೆ ಇಲಾಖೆಯ ವತಿಯಿಂದ ಪ್ರತಿ ಮಾಹೆ ನಿರ್ದಿಷ್ಟ 15,000 ರೂಪಾಯಿಗಳನ್ನು ಪಾವತಿ ಮಾಡಲು ನಿಯಾಮಾನುಸಾರ ಮಾರ್ಗಸೂಚಿಯಂತೆ ಅವಕಾಶವಿರುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿರುತ್ತದೆ.

ಆರೋಗ್ಯ ಇಲಾಖೆಯ ಬಹುತೇಕ ಚಟುವಟಿಕೆಗಳನ್ನು ಕೇಂದ್ರಿಕೃತ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಮಾಡಲು ಅನುವಾಗುವಂತೆ ಡಿಜಿಟಲೀಕರಣಗೊಳಿಸಲಾಗಿರುತ್ತದೆ ಹಾಗೂ ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಕೇವಲ 2-3 ಚಟುವಟಿಕೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಾಗಿರುತ್ತದೆ. ಮೊಬೈಲ್ ಪೋನ್ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ರೂ.280/- ಗಳನ್ನು ಪಾವತಿ ಮಾಡಲಾಗುತ್ತದೆ ಎಂಬ ಅಂಶವನ್ನು ತಿಳಿಯಪಡಿಸಿದೆ.

ಉದ್ದೇಶಿತ ಹೋರಾಟವನ್ನು ಹಿಂಪಡೆಯಲು ಮನವಿ ಮಾಡಲಾಗಿದ್ದು, ಆದ್ಯಾಗ್ಯೂ ಆಶಾ ಕಾರ್ಯಕರ್ತೆಯರು ಉದ್ದೇಶಿತ ಮುಷ್ಕರದಲ್ಲಿ ಭಾಗವಹಿಸಿದ್ದಲ್ಲಿ ಆರೋಗ್ಯ ಸೇವೆಗಳು ಅಗತ್ಯ ಸೇವೆಯಾಗಿರುವುದರಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳ ಪೂರೈಕೆಯಲ್ಲಿ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ರೀತಿಯ ತೊಡಕುಗಳಾಗದಂತೆ ನಿಯಮಾನುಸಾರ ಕ್ರಮ ವಹಿಸುವುದು ಅತ್ಯಾವಶ್ಯಕವಾಗಿರುತ್ತದೆ. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಕೆಳಕಂಡ ಕ್ರಮಗಳನ್ನು ವಹಿಸಲು ತಿಳಿಸಿದೆ.

  1. ಜಿಲ್ಲಾಡಳಿತದ ವತಿಯಿಂದ ಈ ಮೇಲೆ ತಿಳಿಸಿದ ಆಶಾ ಕಾರ್ಯಕರ್ತೆಯರಿಗೆ ಒದಗಿಸಿರುವ ಸೌಲಭ್ಯಗಳನ್ನು ಆಶಾ ಕಾರ್ಯಕರ್ತೆಯರಿಗೆ ಮನವರಿಕೆ ಮಾಡಿ, ಕಾನೂನು ಬಾಹಿರ ಹೋರಾಟದಲ್ಲಿ ಭಾಗವಹಿಸದಂತೆ ಮನವೊಲಿಸುವುದು.
  2. ದಿನಾಂಕ: 07.01.2025 ರಿಂದ ಪ್ರತಿ ದಿನ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ ಆಶಾ ಕಾರ್ಯಕರ್ತೆಯರ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪಡೆಯುವುದು.
  3. ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಗೈರುಹಾಜರಾಗುವ ಆಶಾ ಕಾರ್ಯಕರ್ತೆಯರ ಸೇವೆಗಳನ್ನು ಕ್ಷೇತ್ರ ಮಟ್ಟದ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ನೀಡಲು ಕ್ರಮ ವಹಿಸುವುದು. ಆದ್ಯಾಗ್ಯೂ ಸಾರ್ವಜನಿಕರಿಗೆ ನಿಗದಿತ ಆರೋಗ್ಯ ಸೇವೆ ಒದಗಿಸಲು ತೊಡಕಾದ ಸ್ಥಳಗಳಲ್ಲಿ ಈಗಾಗಲೇ ಇಲಾಖೆಯಿಂದ ನೀಡಿರುವ ಮಾನದಂಡದಂತೆ ಹೊಸ ಚಾಲನೆಗೊಳಿಸುವುದು. ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆಯನ್ನು
  4.  ಆರೋಗ್ಯ ಇಲಾಖೆಯ ವತಿಯಿಂದ ಸಮುದಾಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರವನ್ನು ಪಡೆದು ಸಾರ್ವಜನಿಕರಿಗೆ ಆರೋಗ್ಯ ಸೇವೆಯ ಪೂರೈಕೆಯಲ್ಲಿ ಯಾವುದೇ ರೀತಿ ತೊಡಕಾಗದಂತೆ ಕ್ರಮ ವಹಿಸುವುದು.
  5.  ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ (ಖಾಯಂ/ಗುತ್ತಿಗೆ) ವೈದ್ಯಕೀಯ ತುರ್ತು ಹೊರತುಪಡಿಸಿ ಯಾವುದೇ ತರಹದ ರಜೆಯನ್ನು ನೀಡಬಾರದು.
  6. ತೆಗೆದುಕೊಂಡ ಕ್ರಮ ಹಾಗೂ ಮಾಹಿತಿಗಳನ್ನು ಪ್ರತಿದಿನ ಆಯುಕ್ತಾಲಯಕ್ಕೆ ಸಲ್ಲಿಸುವುದು.
Tags: ASHA workers strikeKarnataka State United ASHA Workers Association - D.NagalakshmiKarnataka State United ASHA Workers Association - Somashekar Yadagiriudayaudaya newsUdaya News Latest NewsUdaya TvUdaya Tv NewsUdayanewsಆಶಾ ಕಾರ್ಯಕರ್ತೆಯರ ಮುಷ್ಕರಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ
ShareSendTweetShare
Previous Post

HMPV ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ; ಅರೋಗ್ಯ ಸಚಿವರ ಸಲಹೆ

Next Post

ಹೋರಾಟ ಹತ್ತಿಕ್ಕುವ ಪ್ರಯತ್ನ ಫಲಿಸದು; ಸರ್ಕಾರದ ಬೆದರಿಕೆಗೆ ರಾಜ್ಯ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಎದಿರೇಟು

Related Posts

ಹಾಜರಾತಿ ಆಧರಿಸಿ ಸಂಬಳ: ಆರೋಗ್ಯ ಇಲಾಖೆಯಲ್ಲಿ ಸೋಮಾರಿಗಳ‌ ವೇತನಕ್ಕೆ ಕತ್ತರಿ
Focus

ಕಾರು ಚಾಲಕನ ಸಾವಿನ ಪ್ರಕರಣ; ಬಿಜೆಪಿ ಸಂಸದ ಕೆ.ಸುಧಾಕರ್ ವಿರುದ್ಧ FIR

August 08, 2025 06:08 AM
‘ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪುನರಾರಂಭ’; ತುರ್ತು ಕ್ರಮಕ್ಕೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ, ಗ್ರಾಮೀಣ ಜನ ಫುಲ್ ಖುಷ್..!
Focus

KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

August 07, 2025 06:08 PM
ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ
Focus

‘ನಾವೂ ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’; ಅಮೆರಿಕಕ್ಕೆ ಭಾರತ ಖಡಕ್ ಸಂದೇಶ

August 07, 2025 09:08 AM
ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ
Focus

ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

August 07, 2025 06:08 AM
‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್
Focus

ಮದ್ಯ ಚಟ ಬಿಡಿಸುವ ನಾಟಿ ಔಷಧ ಅವಾಂತರ: ಮೂವರು ದುರ್ಮರಣ

August 07, 2025 05:08 AM
ರಾಮಲಿಂಗ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ ಸಾಕಾರ; ದೇಶದ ಮೊದಲ 2 ಲೆವೆಲ್ ಫ್ಲೈ ಓವರ್ ಬಗ್ಗೆ ಬಿಬಿಎಂಪಿ ಮುಖ್ಯಸ್ಥರು ಹೇಳೋದು ಹೀಗೆ..
Focus

ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ‘ನೈಜ ಗೌರವ’ ನೀಡಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

August 07, 2025 04:08 AM

Popular Stories

  • ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    0 shares
    Share 0 Tweet 0
  • ಮಾತು ತಪ್ಪಿದ ಸಿಎಂ ವಿರುದ್ಧ ಮತ್ತೆ ಆಕ್ರೋಶ.. ಆಗಸ್ಟ್ 12,13,14 ರಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಹೋರಾಟ

    0 shares
    Share 0 Tweet 0
  • ಹನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಅರಣ್ಯ ಅಧಿಕಾರಿಗಳ ಅಡ್ಡಿ; ರೈತರ ಪ್ರತಿಭಟನೆ

    0 shares
    Share 0 Tweet 0
  • ಹನೂರು ಕಾಂಗ್ರೆಸ್ ಘಟಕಕ್ಕೂ ವನಿತೆಯರ ‘ಶಕ್ತಿ’; ಇನ್ನು ಮುಂದೆ ನಮ್ಮದೇ ಮೇಲು’ಕೈ’ ಎಂದ ನಾಯಕರು

    0 shares
    Share 0 Tweet 0
  • ಅತ್ಯಾಚಾರ ಪ್ರಕರಣ; ಪ್ರಜ್ವಲ್ ರೇವಣ್ಣ ದೋಷಿ ಎಂದ ಕೋರ್ಟ್

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In