ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ಅದಲು ಬದಲು ಮಾಡಿ ಆದೇಶ ಹೊರಡಿಸಲಾಗಿದೆ ಆರೆಸ್ಸೆಸ್ ನಾಯಕರ ಹಾಗೂ ಬಿಜೆಪಿ ಮುಖಂಡರ ಸಲಹೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.@CMofKarnataka pic.twitter.com/0Jqnodth8j
— Basavaraj S Bommai (@BSBommai) January 24, 2022
ಉಸ್ತುವಾರಿ ಸಚಿವರ ನೂತನ ಪಟ್ಟಿ ಹೀಗಿದೆ:
- ಬಸವರಾಜ್ ಬೊಮ್ಮಾಯಿ – ಬೆಂಗಳೂರು
- ಗೋವಿಂದ ಕಾರಜೋಳ- ಬೆಳಗಾವಿ
- ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು
- ವಿ.ಸೋಮಣ್ಣ-ಚಾಮರಾಜನಗರ
- ಉಮೇಶ್ ಕತ್ತಿ- ವಿಜಯಪುರ
- ಆರಗ ಜ್ಞಾನೇಂದ್ರ-ತುಮಕೂರು
- ಸಿ.ಸಿ.ಪಾಟೀಲ್-ಬಾಗಲಕೋಟೆ
- ಆನಂದ್ ಸಿಂಗ್ -ಕೊಪ್ಪಳ
- ಪ್ರಭು ಚೌಹಾಣ್-ಯಾದಗಿರಿ
- ಮುರುಗೇಶ್ ನಿರಾಣಿ-ಕಲಬುರಗಿ
- ಎಸ್.ಟಿ.ಸೋಮಶೇಖರ್-ಮೈಸೂರು
- ಬಿ.ಸಿ.ಪಾಟೀಲ್-ಚಿತ್ರದುರ್ಗ, ಗದಗ
- ಬೈರತಿ ಬಸವರಾಜ್-ದಾವಣಗೆರೆ
- ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ
- ಕೆ.ಗೋಪಾಲಯ್ಯ-ಹಾಸನ, ಮಂಡ್ಯ
- ಶಶಿಕಲಾ ಜೊಲ್ಲೆ-ವಿಜಯನಗರ
- ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ
- ಕೆ.ಸಿ.ನಾರಾಯಣಗೌಡ-ಶಿವಮೊಗ್ಗ
- ಬಿ.ಸಿ.ನಾಗೇಶ್-ಕೊಡಗು
- ಹಾಲಪ್ಪ ಆಚಾರ್-ಧಾರವಾಡ
- ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್
- ಮುನಿರತ್ನ-ಕೋಲಾರ
- ಕೋಟಾ ಶ್ರೀನಿವಾಸ್ ಪೂಜಾರಿ- ಉತ್ತರ ಕನ್ನಡ
- ಶಿವರಾಂ ಹೆಬ್ಬಾರ್ – ಹಾವೇರಿ
- ಅಂಗಾರ- ಉಡುಪಿ
- ವಿ.ಸುನೀಲ್ ಕುಮಾರ್ – ದಕ್ಷಿಣಕನ್ನಡ
- ಶ್ರೀರಾಮುಲು – ಬಳ್ಳಾರಿ
- ಅಶ್ವತ್ಥನಾರಾಯಣ -ರಾಮನಗರ