Thursday, October 16, 2025
Contact Us
UdayaNews
  • ಪ್ರಮುಖ ಸುದ್ದಿ

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಮಂಗಳೂರು ಬ್ಲೂಬೆರ್ರಿ ಹಿಲ್ಸ್ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್: ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

    ಭಾರತದ ಸುಸ್ಥಿರ ಯೋಜನೆಗಳಿಗೆ ಇಐಬಿ ಗ್ಲೋಬಲ್‌ನಿಂದ ₹5,200 ಕೋಟಿ ಅನುದಾನ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

  • ರಾಜ್ಯ

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ವೈದ್ಯ ಪತ್ನಿಯನ್ನು ಅರಿವಳಿಕೆ ನೀಡಿ ಕೊಲೆ; ಸರ್ಜನ್ ಬಂಧನ

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಬೆಂಗಳೂರಿನಲ್ಲಿ ಸಣ್ಣ ವಿಸ್ತೀರ್ಣದ ಮನೆಗಳಿಗೆ ಇನ್ನು OC ಅಗತ್ಯವಿಲ್ಲ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

  • ದೇಶ-ವಿದೇಶ
    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಮಂಗಳೂರು ಬ್ಲೂಬೆರ್ರಿ ಹಿಲ್ಸ್ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್: ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

    ಭಾರತದ ಸುಸ್ಥಿರ ಯೋಜನೆಗಳಿಗೆ ಇಐಬಿ ಗ್ಲೋಬಲ್‌ನಿಂದ ₹5,200 ಕೋಟಿ ಅನುದಾನ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಿಜೆಪಿಯಲ್ಲೀಗ ರಾಜೀನಾಮೆ ಪರ್ವ; ಮತ್ತೊಬ್ಬ ಶಾಸಕ ಗುಡ್ ಬೈ

    ಬಿಹಾರ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೊದಲ ಪಟ್ಟಿ ಬಿಡುಗಡೆ

    ಮಕ್ಕಳಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ; ಶಾಲೆ ಪುನರಾರಂಭ ಆದೇಶ ಅಸಾಧ್ಯ; ಸುಪ್ರೀಂಕೋರ್ಟ್

    ನಂಜೇಗೌಡರ ಶಾಸಕ ಸ್ಥಾನ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

    ಮೊದಲ ತ್ರೈಮಾಸಿಕದಲ್ಲಿ ದೇಶದ ಚಿಲ್ಲರೆ ಪಾವತಿಗಳಲ್ಲಿ 99.8% ಡಿಜಿಟಲ್ ವ್ಯವಹಾರಗಳು

  • ಬೆಂಗಳೂರು

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ವೈದ್ಯ ಪತ್ನಿಯನ್ನು ಅರಿವಳಿಕೆ ನೀಡಿ ಕೊಲೆ; ಸರ್ಜನ್ ಬಂಧನ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಬೆಂಗಳೂರಿನಲ್ಲಿ ಸಣ್ಣ ವಿಸ್ತೀರ್ಣದ ಮನೆಗಳಿಗೆ ಇನ್ನು OC ಅಗತ್ಯವಿಲ್ಲ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    ಸಾಂಸ್ಕೃತಿಕ ರಾಜಧಾನಿಯಲ್ಲಿ ಅ.17 ರಂದು ಬೃಹತ್ ಉದ್ಯೋಗ ಮೇಳ

    ಪ್ರಿಯಾಂಕ್ ಖರ್ಗೆಗೆ ಕೇಸರಿ ಸೆಡ್ಡು; ‘‘I Love RSS’ ಅಭಿಯಾನ ಆರಂಭ

    ಪ್ರಿಯಾಂಕ್ ಖರ್ಗೆಗೆ ಕೇಸರಿ ಸೆಡ್ಡು; ‘‘I Love RSS’ ಅಭಿಯಾನ ಆರಂಭ

  • ವೈವಿಧ್ಯ
    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ: ಜಗತ್ತಿನೆಲ್ಲೆಡೆ ಸಾವು-ಅಂಗವೈಕಲ್ಯಕ್ಕೆ ಪ್ರಮುಖ ಕಾರಣ

    ಆರೋಗ್ಯಕರ ಕರುಳು ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ

    ಮೈಸೂರು ದಸರಾ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರೆಂಟಿ ಅನಾವರಣ; ಕುತೂಹಲ ಕೆರಳಿಸಿದ ‘ಶಕ್ತಿ’ ಸ್ತಬ್ಧಚಿತ್ರ

    ಮೈಸೂರು ದಸರಾ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರೆಂಟಿ ಅನಾವರಣ; ಕುತೂಹಲ ಕೆರಳಿಸಿದ ‘ಶಕ್ತಿ’ ಸ್ತಬ್ಧಚಿತ್ರ

    ಕುದ್ರೋಳಿಯಲ್ಲಿ ಚಿಣ್ಣರ ಕಲರವ; ಮಂಗಳೂರು ದಸರಾಗೆ ಆಕರ್ಷಣೆ ತುಂಬಿದ ‘ಕಿನ್ನಿಪಿಲಿ ಸ್ಪರ್ಧೆ’

    ಕುದ್ರೋಳಿಯಲ್ಲಿ ಚಿಣ್ಣರ ಕಲರವ; ಮಂಗಳೂರು ದಸರಾಗೆ ಆಕರ್ಷಣೆ ತುಂಬಿದ ‘ಕಿನ್ನಿಪಿಲಿ ಸ್ಪರ್ಧೆ’

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ವ್ಯಾಯಾಮದಿಂದ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವು: ಅಧ್ಯಯನ

    ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧಕರು ಹೇಳೋದೇನು?

    ಜಂಕ್ ಫುಡ್ ಅವಾಂತರ: ತೂಕ ಹೆಚ್ಚಳ, ಪುರುಷರ ವೀರ್ಯ ಗುಣಮಟ್ಟಕ್ಕೆ ಹಾನಿ

  • ಸಿನಿಮಾ
    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ‘ಪರಿಣಿತಾ’ ಪಡೆಯಲು ಸಹಾಯವಾದದ್ದು ‘Law of attraction’

    ‘ಪರಿಣಿತಾ’ ಪಡೆಯಲು ಸಹಾಯವಾದದ್ದು ‘Law of attraction’

    ಕುತೂಹಲ ಹೆಚ್ಚಿಸಿದ ‘ಕಾಂತಾರ ಚಾಪ್ಟರ್-1″; ಒಂದೆಡೆ ಮೂಹೂರ್ತ, ಇನ್ನೊಂದೆಡೆ ಟೀಸರ್ ಬಿಡುಗಡೆ.‌

    ‘ಕಾಂತಾರ: ಅಧ್ಯಾಯ 1’ ಚಿತ್ರಕ್ಕೆ 15–16 ಡ್ರಾಫ್ಟ್‌ಗಳ ಬಳಿಕ ಚಿತ್ರಕಥೆ ಲಾಕ್‌: ರಿಷಬ್ ಶೆಟ್ಟಿ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಹರೀಶ್ ಕಲ್ಯಾಣ್ ಅಭಿನಯದ ‘ಡೀಸೆಲ್’ ಟ್ರೇಲರ್ ಬಿಡುಗಡೆ: ಸ್ಫೋಟಕ ಕಥಾವಸ್ತುವಿನ ಭರವಸೆ!

    ಹರೀಶ್ ಕಲ್ಯಾಣ್ ಅಭಿನಯದ ‘ಡೀಸೆಲ್’ ಟ್ರೇಲರ್ ಬಿಡುಗಡೆ: ಸ್ಫೋಟಕ ಕಥಾವಸ್ತುವಿನ ಭರವಸೆ!

    ಮದುವೆ ವದಂತಿಗಳಿಗೆ ತ್ರಿಶಾ ಸ್ಪಷ್ಟನೆ: ಆದರೆ, ‘ಹನಿಮೂನ್ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದ ಚೆಲುವೆ

    ಮದುವೆ ವದಂತಿಗಳಿಗೆ ತ್ರಿಶಾ ಸ್ಪಷ್ಟನೆ: ಆದರೆ, ‘ಹನಿಮೂನ್ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದ ಚೆಲುವೆ

    ಡ್ರಗ್ಸ್ ಕೇಸ್; ದೀಪಿಕಾ ಪಡುಕೋಣೆ ಸಹಿತ ಅನೇಕ ಬಾಲಿವುಡ್ ಬೆಡಗಿಯರಿಗೆ ಸಮನ್ಸ್

    ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ; ರಣವೀರ್ ಸಿಂಗ್ ಹರ್ಷ

    ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ಕಾರು ಅಪಘಾತ: ನಟ ವಿಜಯ್ ದೇವರಕೊಂಡ ಪಾರು

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ‘ದಿ ಗರ್ಲ್‌ಫ್ರೆಂಡ್’ ನವೆಂಬರ್ 7 ರಂದು ಅಭಿಮಾನಿಗಳ ಮುಂದೆ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ಬೆಳಗಾವಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌

    ಬೆಳಗಾವಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    • ದೇಗುಲ ದರ್ಶನ
  • ವೀಡಿಯೊ
    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಸಂಸ್ಕೃತಿ, ಹಬ್ಬದ ಎಲ್ಲಿಲ್ಲದ ಆಕರ್ಷಣೆ.. ‘ಕರಾವಳಿ ದೀಪಾವಳಿ’ಯ ಸೊಬಗಿಗೆ ಮನಸೋತ ಗಣ್ಯರು

    ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ

    ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

    ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ‘ದಿ ಗರ್ಲ್‌ಫ್ರೆಂಡ್’ ನವೆಂಬರ್ 7 ರಂದು ಅಭಿಮಾನಿಗಳ ಮುಂದೆ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಭಾರತೀಯ ಸೇನೆಯ ಹೊಸ ‘ರುದ್ರ ಬ್ರಿಗೇಡ್’ ಭವಿಷ್ಯದ ಯುದ್ಧಭೂಮಿಗೆ ಸಿದ್ಧತೆ

    ಭಾರತೀಯ ಸೇನೆಯ ಹೊಸ ‘ರುದ್ರ ಬ್ರಿಗೇಡ್’ ಭವಿಷ್ಯದ ಯುದ್ಧಭೂಮಿಗೆ ಸಿದ್ಧತೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

No Result
View All Result
UdayaNews
  • ಪ್ರಮುಖ ಸುದ್ದಿ

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಮಂಗಳೂರು ಬ್ಲೂಬೆರ್ರಿ ಹಿಲ್ಸ್ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್: ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

    ಭಾರತದ ಸುಸ್ಥಿರ ಯೋಜನೆಗಳಿಗೆ ಇಐಬಿ ಗ್ಲೋಬಲ್‌ನಿಂದ ₹5,200 ಕೋಟಿ ಅನುದಾನ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

  • ರಾಜ್ಯ

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ವೈದ್ಯ ಪತ್ನಿಯನ್ನು ಅರಿವಳಿಕೆ ನೀಡಿ ಕೊಲೆ; ಸರ್ಜನ್ ಬಂಧನ

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಬೆಂಗಳೂರಿನಲ್ಲಿ ಸಣ್ಣ ವಿಸ್ತೀರ್ಣದ ಮನೆಗಳಿಗೆ ಇನ್ನು OC ಅಗತ್ಯವಿಲ್ಲ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

  • ದೇಶ-ವಿದೇಶ
    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    ಮಂಗಳೂರು ಬ್ಲೂಬೆರ್ರಿ ಹಿಲ್ಸ್ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್: ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

    ಭಾರತದ ಸುಸ್ಥಿರ ಯೋಜನೆಗಳಿಗೆ ಇಐಬಿ ಗ್ಲೋಬಲ್‌ನಿಂದ ₹5,200 ಕೋಟಿ ಅನುದಾನ

    ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಚಲುವರಾಯಸ್ವಾಮಿ ಸಹಿ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಿಜೆಪಿಯಲ್ಲೀಗ ರಾಜೀನಾಮೆ ಪರ್ವ; ಮತ್ತೊಬ್ಬ ಶಾಸಕ ಗುಡ್ ಬೈ

    ಬಿಹಾರ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೊದಲ ಪಟ್ಟಿ ಬಿಡುಗಡೆ

    ಮಕ್ಕಳಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ; ಶಾಲೆ ಪುನರಾರಂಭ ಆದೇಶ ಅಸಾಧ್ಯ; ಸುಪ್ರೀಂಕೋರ್ಟ್

    ನಂಜೇಗೌಡರ ಶಾಸಕ ಸ್ಥಾನ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

    ಮೊದಲ ತ್ರೈಮಾಸಿಕದಲ್ಲಿ ದೇಶದ ಚಿಲ್ಲರೆ ಪಾವತಿಗಳಲ್ಲಿ 99.8% ಡಿಜಿಟಲ್ ವ್ಯವಹಾರಗಳು

  • ಬೆಂಗಳೂರು

    ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

    HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?

    ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ವೈದ್ಯ ಪತ್ನಿಯನ್ನು ಅರಿವಳಿಕೆ ನೀಡಿ ಕೊಲೆ; ಸರ್ಜನ್ ಬಂಧನ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಬೆಂಗಳೂರಿನಲ್ಲಿ ಸಣ್ಣ ವಿಸ್ತೀರ್ಣದ ಮನೆಗಳಿಗೆ ಇನ್ನು OC ಅಗತ್ಯವಿಲ್ಲ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    2 Historic World Records; ‘ಶಕ್ತಿ’ ಯಶಸ್ಸಿಗೆ ಸಿಎಂ ಸಂತಸ

    ಸಾಂಸ್ಕೃತಿಕ ರಾಜಧಾನಿಯಲ್ಲಿ ಅ.17 ರಂದು ಬೃಹತ್ ಉದ್ಯೋಗ ಮೇಳ

    ಪ್ರಿಯಾಂಕ್ ಖರ್ಗೆಗೆ ಕೇಸರಿ ಸೆಡ್ಡು; ‘‘I Love RSS’ ಅಭಿಯಾನ ಆರಂಭ

    ಪ್ರಿಯಾಂಕ್ ಖರ್ಗೆಗೆ ಕೇಸರಿ ಸೆಡ್ಡು; ‘‘I Love RSS’ ಅಭಿಯಾನ ಆರಂಭ

  • ವೈವಿಧ್ಯ
    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ: ಜಗತ್ತಿನೆಲ್ಲೆಡೆ ಸಾವು-ಅಂಗವೈಕಲ್ಯಕ್ಕೆ ಪ್ರಮುಖ ಕಾರಣ

    ಆರೋಗ್ಯಕರ ಕರುಳು ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ

    ಮೈಸೂರು ದಸರಾ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರೆಂಟಿ ಅನಾವರಣ; ಕುತೂಹಲ ಕೆರಳಿಸಿದ ‘ಶಕ್ತಿ’ ಸ್ತಬ್ಧಚಿತ್ರ

    ಮೈಸೂರು ದಸರಾ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರೆಂಟಿ ಅನಾವರಣ; ಕುತೂಹಲ ಕೆರಳಿಸಿದ ‘ಶಕ್ತಿ’ ಸ್ತಬ್ಧಚಿತ್ರ

    ಕುದ್ರೋಳಿಯಲ್ಲಿ ಚಿಣ್ಣರ ಕಲರವ; ಮಂಗಳೂರು ದಸರಾಗೆ ಆಕರ್ಷಣೆ ತುಂಬಿದ ‘ಕಿನ್ನಿಪಿಲಿ ಸ್ಪರ್ಧೆ’

    ಕುದ್ರೋಳಿಯಲ್ಲಿ ಚಿಣ್ಣರ ಕಲರವ; ಮಂಗಳೂರು ದಸರಾಗೆ ಆಕರ್ಷಣೆ ತುಂಬಿದ ‘ಕಿನ್ನಿಪಿಲಿ ಸ್ಪರ್ಧೆ’

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ವ್ಯಾಯಾಮದಿಂದ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವು: ಅಧ್ಯಯನ

    ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧಕರು ಹೇಳೋದೇನು?

    ಜಂಕ್ ಫುಡ್ ಅವಾಂತರ: ತೂಕ ಹೆಚ್ಚಳ, ಪುರುಷರ ವೀರ್ಯ ಗುಣಮಟ್ಟಕ್ಕೆ ಹಾನಿ

  • ಸಿನಿಮಾ
    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ‘ಪರಿಣಿತಾ’ ಪಡೆಯಲು ಸಹಾಯವಾದದ್ದು ‘Law of attraction’

    ‘ಪರಿಣಿತಾ’ ಪಡೆಯಲು ಸಹಾಯವಾದದ್ದು ‘Law of attraction’

    ಕುತೂಹಲ ಹೆಚ್ಚಿಸಿದ ‘ಕಾಂತಾರ ಚಾಪ್ಟರ್-1″; ಒಂದೆಡೆ ಮೂಹೂರ್ತ, ಇನ್ನೊಂದೆಡೆ ಟೀಸರ್ ಬಿಡುಗಡೆ.‌

    ‘ಕಾಂತಾರ: ಅಧ್ಯಾಯ 1’ ಚಿತ್ರಕ್ಕೆ 15–16 ಡ್ರಾಫ್ಟ್‌ಗಳ ಬಳಿಕ ಚಿತ್ರಕಥೆ ಲಾಕ್‌: ರಿಷಬ್ ಶೆಟ್ಟಿ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಹರೀಶ್ ಕಲ್ಯಾಣ್ ಅಭಿನಯದ ‘ಡೀಸೆಲ್’ ಟ್ರೇಲರ್ ಬಿಡುಗಡೆ: ಸ್ಫೋಟಕ ಕಥಾವಸ್ತುವಿನ ಭರವಸೆ!

    ಹರೀಶ್ ಕಲ್ಯಾಣ್ ಅಭಿನಯದ ‘ಡೀಸೆಲ್’ ಟ್ರೇಲರ್ ಬಿಡುಗಡೆ: ಸ್ಫೋಟಕ ಕಥಾವಸ್ತುವಿನ ಭರವಸೆ!

    ಮದುವೆ ವದಂತಿಗಳಿಗೆ ತ್ರಿಶಾ ಸ್ಪಷ್ಟನೆ: ಆದರೆ, ‘ಹನಿಮೂನ್ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದ ಚೆಲುವೆ

    ಮದುವೆ ವದಂತಿಗಳಿಗೆ ತ್ರಿಶಾ ಸ್ಪಷ್ಟನೆ: ಆದರೆ, ‘ಹನಿಮೂನ್ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದ ಚೆಲುವೆ

    ಡ್ರಗ್ಸ್ ಕೇಸ್; ದೀಪಿಕಾ ಪಡುಕೋಣೆ ಸಹಿತ ಅನೇಕ ಬಾಲಿವುಡ್ ಬೆಡಗಿಯರಿಗೆ ಸಮನ್ಸ್

    ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ; ರಣವೀರ್ ಸಿಂಗ್ ಹರ್ಷ

    ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ಕಾರು ಅಪಘಾತ: ನಟ ವಿಜಯ್ ದೇವರಕೊಂಡ ಪಾರು

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ‘ದಿ ಗರ್ಲ್‌ಫ್ರೆಂಡ್’ ನವೆಂಬರ್ 7 ರಂದು ಅಭಿಮಾನಿಗಳ ಮುಂದೆ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ಬೆಳಗಾವಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌

    ಬೆಳಗಾವಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    • ದೇಗುಲ ದರ್ಶನ
  • ವೀಡಿಯೊ
    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಸಂಸ್ಕೃತಿ, ಹಬ್ಬದ ಎಲ್ಲಿಲ್ಲದ ಆಕರ್ಷಣೆ.. ‘ಕರಾವಳಿ ದೀಪಾವಳಿ’ಯ ಸೊಬಗಿಗೆ ಮನಸೋತ ಗಣ್ಯರು

    ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ

    ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

    ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ‘ದಿ ಗರ್ಲ್‌ಫ್ರೆಂಡ್’ ನವೆಂಬರ್ 7 ರಂದು ಅಭಿಮಾನಿಗಳ ಮುಂದೆ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

    ಭಾರತೀಯ ಸೇನೆಯ ಹೊಸ ‘ರುದ್ರ ಬ್ರಿಗೇಡ್’ ಭವಿಷ್ಯದ ಯುದ್ಧಭೂಮಿಗೆ ಸಿದ್ಧತೆ

    ಭಾರತೀಯ ಸೇನೆಯ ಹೊಸ ‘ರುದ್ರ ಬ್ರಿಗೇಡ್’ ಭವಿಷ್ಯದ ಯುದ್ಧಭೂಮಿಗೆ ಸಿದ್ಧತೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

No Result
View All Result
UdayaNews
No Result
View All Result
Home Focus

ಭತ್ತ, ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

by Udaya News
January 12, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
0
ಕರಾವಳಿ ಜನರಿಗೆ ಗುಡ್ ನ್ಯೂಸ್.. ಬಹುಕಾಲದ ‘ಕುಚಲಕ್ಕಿ’ ಬೇಡಿಕೆ ಈಡೇರಿಕೆಗೆ ಸರ್ಕಾರದ ಕ್ರಮ
Share on FacebookShare via: WhatsApp

ಬೆಂಗಳೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ಸರ್ಕಾರ ಕೂಡಲೇ ಈ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇನ್ನು 24 ಗಂಟೆಯೊಳಗೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು, ಖರೀದಿ ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

RelatedPosts

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಸಭೆಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ದೊಡ್ಡ ಮನಸ್ಸು ಮಾಡಬೇಕು. ಬಿಡುವು ಇಲ್ಲದಿದ್ದರೆ ಕನಿಷ್ಠ ಪಕ್ಷ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗಾದರೂ, ಅವರು ಕೃಷಿ ಸಚಿವರು ಎಂಬುದನ್ನು ಒಮ್ಮೆ ನೆನಪು ಮಾಡಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸೆಯುತ್ತಿದ್ದಾರೆ. ಇವರಿಬ್ಬರ ನಡುವೆ ಅತಂತ್ರವಾಗಿರುವ ಸಚಿವರು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆಲ್ಲದರ ನಡುವೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಆರ್.ಅಶೋಕ ದೂರಿದ್ದಾರೆ.

ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದೆ, ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುವ ಅನಿವಾರ್ಯ ಎದುರಾಗಿದೆ. ಕ್ವಿಂಟಾಲ್ ಭತ್ತಕ್ಕೆ ₹3,000 ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ದಲ್ಲಾಳಿಗಳಿಗೆ ₹1,800 ದಿಂದ ₹2,000 ಕ್ಕೆ ಮಾರಾಟ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ತವರು ಜಿಲ್ಲೆಯಲ್ಲೇ ಈ ಗತಿಯಾದರೆ, ಇನ್ನು ಬೇರೆ ಜಿಲ್ಲೆಗಳ ಗತಿ ಏನಾಗಿರಬಹುದು ಎನ್ನುವುದನ್ನು ಹೇಳಬೇಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಸರ್ಕಾರ ಯಾವಾಗ ತೊಗರಿ ಖರೀದಿ ಕೇಂದ್ರ ತೆರೆಯಲಿದೆ ಎಂದು ರೈತರು ಕಾತರದಿಂದ ಎದುರು ನೋಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ತೇವಾಂಶದ ಇಳಿಕೆಯಿಂದ 1.82 ಲಕ್ಷ ಹೆಕ್ಟೇರ್‌ ವ್ಯಾಪ್ತಿಯಲ್ಲಿ ತೊಗರಿ ಬೆಳೆಗೆ ಹಾನಿಯಾಗಿದೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ಪರಿಹಾರದ ಮಾತೇ ಆಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಚಕಾರ ಎತ್ತುತ್ತಿಲ್ಲ. ಒಟ್ಟಿನಲ್ಲಿ ಈ ರೈತ ವಿರೋಧಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ ಎಂದು ಅವರು ದೂರಿದ್ದಾರೆ.

ShareSendTweetShare
Previous Post

ಆಘಾತಕಾರಿ ಮಿದುಳು ಹಾನಿಯಿಂದ ಮಹಿಳೆಯರಿಗಿಂತ ಮೂರು ಪಟ್ಟು ಪುರುಷರ ಸಾವು

Next Post

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ.ಗೌರವಧನ, ಪೋರ್ಟಲ್ ಸುಧಾರಣೆ, ಆಶಾ ಕಾರ್ಯವನ್ನು ಅಭಿನಂದಿಸಿದ ಸಿಎಂ

Related Posts

Focus

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ.

October 16, 2025 10:10 PM
HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?
Focus

ಜಿಬಿಎ ಸಮೀಕ್ಷೆಯಲ್ಲಿ ಅಧಿಕಾರಿ, ನೌಕರರು ಮಾನಸಿಕ ಹಿಂಸೆ, ಕಿರುಕುಳದಿಂದ ಬೆಂದು ಹೋಗಿದ್ದಾರೆ

October 16, 2025 09:10 PM
ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ
Focus

ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

October 16, 2025 03:10 PM
ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ
Focus

ಮಾಹಿತಿ ಆಯುಕ್ತ ಸ್ಥಾನಕ್ಕೆ ಕಾನೂನು ಪದವೀಧರ ಆಯ್ಕೆ; ವಕೀಲರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ

October 16, 2025 12:10 AM
ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್
Focus

ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್

October 16, 2025 12:10 AM
ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ
Focus

ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

October 16, 2025 12:10 AM

Popular Stories

  • Karnataka Muzrai minister lists 24 temples where BJP raised puja charges between 2019–23

    ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ಹುಟ್ಟುಹಬ್ಬ; ತನಿಖೆಗೆ ಮುಜರಾಯಿ ಸಚಿವರ ಆದೇಶ

    0 shares
    Share 0 Tweet 0
  • ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    0 shares
    Share 0 Tweet 0
  • ಮಂಗಳೂರು ಬ್ಲೂಬೆರ್ರಿ ಹಿಲ್ಸ್ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್: ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

    0 shares
    Share 0 Tweet 0
  • ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ

    0 shares
    Share 0 Tweet 0
  • ಉಚಿತ ವೇದಾಂತ ವಿದ್ಯಾರ್ಥಿವೇತನ ಪರೀಕ್ಷೆ ಈ ಬಾರಿ ಬಳ್ಳಾರಿಯಲ್ಲಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In