ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 66ನೇ ರಾಜ್ಯೋತ್ಸವ ಸಂದರ್ಭದಲ್ಲಿ 66 ಮಂದಿಗೆ ಸರ್ಕಾರವು ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ಪ್ರಕಟಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:
ಸಂಘ ಸಂಸ್ಥೆಗಳು:
- ಶ್ರೀ ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ, ಗದಗ್
- ಕರ್ನಾಟಕ ಹಿಮೋಫೀಲಿಯಾ ಸೊಸೈಟಿ , ದಾವಣಗೆರೆ
- ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರಗಿ
- ಶ್ರೀ ರಾಮಕೃಷ್ಣಾಶ್ರಮ ಮಂಗಳೂರು
ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್ ಹುಬ್ಬಳ್ಳಿ - ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ
ಉತ್ಸವ್ ರಾಕ್ ಗಾರ್ಡೆನ್ ಹಾವೇರಿ - ಅದಮ್ಯ ಚೇತನ ಬೆಂಗಳೂರು
ಸ್ಟೆಪ್ ಒನ್ ಬೆಂಗಳೂರು. - ಬನಶಂಕರಿ ಮಹಿಳಾ ಸಮಾಜ ಬೆಂಗಳೂರು
ಸಮಾಜ ಸೇವೆ:
- ಸೂಲಗಿತ್ತಿ ಯಮುನವ್ವ (ಸಾಲಾಮಂಟಪಿ) ಬಾಗಲಕೋಟೆ
- ಮದಲಿ ಮಾದಯ್ಯ , ಮೈಸೂರು
- ಮುನಿಯಪ್ಪ ದೊಮ್ಮಲೂರು , ಬೆಂಗಳೂರು ನಗರ
- ಬಿ.ಎಲ್.ಪಾಟೀಲ್ , ಅಥಣಿ, ಬೆಳಗಾವಿ
- ಡಾ.ಜೆ. ಎನ್. ರಾಮಕೃಷ್ಣೇ ಗೌಡ , ಮಂಡ್ಯ
ಸಾಹಿತ್ಯ:
- ಮಹಾದೇವ ಶಂಖನಾಪುರ, ಚಾಮರಾಜನಗರ
- ಪ್ರೊ. ಡಿ.ಟಿ. ರಂಗಸ್ವಾಮಿ, ಚಿತ್ರದುರ್ಗ
- ಜಯಲಕ್ಷ್ಮೀ ಮಂಗಳ ಮೂರ್ತಿ, ರಾಯಚೂರು
- ಅಜ್ಜಂಪುರ ಮಂಜುನಾಥ್ , ಚಿಕ್ಕಮಗಳೂರು
- ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ವಿಜಯಪುರ
- ಸಿದ್ದಪ್ಪ ಬಿದರಿ, ಬಾಗಲಕೋಟೆ
ರಂಗಭೂಮಿ:
- ಫಕೀರಪ್ಪ ರಾಮಪ್ಪ ಕೊಡಾಯಿ ಹಾವೇರಿ
ಪ್ರಕಾಶ್ ಬೆಳವಾಡಿ, ಚಿಕ್ಕಮಗಳೂರು - ರಮೇಶ್ ಗೌಡ ಪಾಟೀಲ್, ಬಳ್ಳಾರಿ
- ಮಲ್ಲೇಶಯ್ಯ ಎನ್, ರಾಮನಗರ
ಸಾವಿತ್ರಿ ಗೌಡರ್, ಗದಗ
ಜಾನಪದ:
- ಆರ್.ಬಿ.ನಾಯಕ, ವಿಜಯಪುರ
- ಗೌರಮ್ಮ ಹುಚ್ಚಪ್ಪ ಮಾಸ್ತರ್ , ಶಿವಮೊಗ್ಗ
- ದುರ್ಗಪ್ಪ ಚೆನ್ನದಾಸರ , ಬಳ್ಳಾರಿ
- ಬನ್ನಂಜೆ ಬಾಬು ಅಮೀನ್, ಉಡುಪಿ
- ಮಲ್ಲಿಕಾರ್ಜುನ ರಾಚಪ್ಪ ಮುದಕವಿ, ಬಾಗಲಕೋಟೆ
- ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಧಾರವಾಡ
- ಮಾಹಾರುದ್ರಪ್ಪ ವೀರಪ್ಪ ಇಟಗಿ, ಹಾವೇರಿ
ಸಂಗೀತ:
- ತ್ಯಾಗರಾಜು ಸಿ, ನಾದಸ್ವರ , ಕೋಲಾರ
- ಹೆರಾಲ್ಡ್ ಸಿರಿಲ್ ಡಿಸೋಜಾ , ದಕ್ಷಿಣ ಕನ್ನಡ
ಪತ್ರಿಕೋದ್ಯಮ:
- ಪಟ್ನಮ್ ಅನಂತ ಪದ್ಮನಾಭ ಮೈಸೂರು
- ಯು.ಬಿ. ರಾಜಲಕ್ಷ್ಮೀ , ಉಡುಪಿ
ಶಿಲ್ಪಕಲೆ:
- ಡಾ.ಜಿ.ಜ್ಞಾನಾನಂದ, ಚಿಕ್ಕಬಳ್ಳಾಪುರ
- ವೆಂಕಣ್ಣ ಚಿತ್ರಗಾರ, ಕೊಪ್ಪಳ
ವೈದ್ಯಕೀಯ:
- ಡಾ.ಸುಲ್ತಾನ್ ಬಿ ಜಗಳೂರು , ದಾವಣಗೆರೆ
- ಡಾ. ವ್ಯಾಸ ದೇಶಪಾಂಡೆ, (ವೇದವ್ಯಾಸ ) ಧಾರವಾಡ
- ಡಾ. ಎ .ಆರ್. ಪ್ರದೀಪ್ (ದಂತ) ಬೆಂಗಳೂರು ನಗರ
- ಡಾ.ಸುರೇಶ ರಾವ್ , ದಕ್ಷಿಣ ಕನ್ನಡ
- ಡಾ.ಸುದರ್ಶನ್, ಬೆಂಗಳೂರು
- ಡಾ. ಶಿವನಗೌಡ ರುದ್ರಗೌಡ ರಾಮನಗೌಡ , ಧಾರವಾಡ
ಕ್ರೀಡೆ:
- ಕೆ.ಗೋಪಿನಾಥ್ (ವಿಶೇಷ ಚೇತನ ) ಬೆಂಗಳೂರು ನಗರ
- ರೋಹನ್ ಬೋಪಣ್ಣ , ಕೊಡಗು
- ರೋಹಿತ್ ಕುಮಾರ್ ಕಟೀಲ್, ಉಡುಪಿ
- ಎ. ನಾಗರಾಜ್ , ಕಬ್ಬಡಿ , ಬೆಂಗಳೂರು ನಗರ
ಸಿನಿಮಾ:
- ದೇವರಾಜ್, ಬೆಂಗಳೂರು ನಗರ
ಶಿಕ್ಷಣ:
- ಸ್ವಾಮಿಲಿಂಗಪ್ಪ, ಮೈಸೂರು
- ಶ್ರೀಧರ್ ಚಕ್ರವರ್ತಿ, ಧಾರವಾಡ
- ಪ್ರೊ. ಪಿ.ವಿ.ಕೃಷ್ಣಭಟ್, ಶಿವಮೊಗ್ಗ
ಸಂಕೀರ್ಣ:
- ಡಾ. ಬಿ. ಅಂಬಣ್ಣ, ವಿಜಯನಗರ
- ಕ್ಯಾಪ್ಟನ್ ರಾಜಾರಾವ್, ಬಳ್ಳಾರಿ
- ಗಂಗಾವತಿ ಪ್ರಾಣೇಶ್ , ಕೊಪ್ಪಳ
ವಿಜ್ಞಾನ ಮತ್ತು ತಂತ್ರಜ್ಞಾನ:
- ಡಾ. ಎಚ್ .ಎ ಸ್.ಸಾವಿತ್ರಿ, ಬೆಂಗಳೂರು
- ಪ್ರೊ. ಜಿ.ಯು. ಕುಲಕರ್ಣಿ, ಬೆಂಗಳೂರು
ಕೃಷಿ:
- ಡಾ.ಸಿ.ನಾಗರಾಜ್, ಬೆಂಗಳೂರು (ಗ್ರಾ)
- ಗುರುಲಿಂಗಪ್ಪ ಮೇಲ್ದೊಡ್ಡಿ , ಬೀದರ್
- ಶಂಕ್ರಪ್ಪ ಅಮ್ಮನಘಟ್ಟ, ತುಮಕೂರು
ಪರಿಸರ:
- ಮಹಾದೇವ ವೇಳಿಪಾ, ಉತ್ತರಕನ್ನಡ
- ಬೈಕಂಪಾಡಿ ರಾಮಚಂದ್ರ, ದಕ್ಷಿಣ ಕನ್ನಡ
ನ್ಯಾಯಾಂಗ:
- ಸಿ.ವಿ.ಕೇಶವ ಮೂರ್ತಿ ಮೈಸೂರು
ಆಡಳಿತ
- ಎಚ್.ಆರ್.ಕಸ್ತೂರಿ ರಂಗನ್, ಹಾಸನ
ಸೈನಿಕ:
- ನವೀನ್ ನಾಗಪ್ಪ, ಹಾವೇರಿ
- ಯಕ್ಷಗಾನ
- ಗೋಪಾಲ ಆಚಾರ್ಯ, ಶಿವಮೊಗ್ಗ ಜಿಲ್ಲೆ