ಬೆಂಗಳೂರು: ಕೋವಿಡ್ ಸೋಂಕಿನ ತಲ್ಲಣದ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತಷ್ಟು ಆಮ್ಲಜನಕ ಪೂರೂಲೈಕೆಯಾಗಿದೆ. ಈ ಮೂಲಕ ಪ್ರಾಣವಾಯು ಕುರೊಲಿತಂತೆ ಉಂಟಾಗಿರುವ ಆತಂಕ ಇದೀಗ ದೂರವಾಗುತ್ತಿದೆ.
ಕರ್ನಾಟಕಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ನ 11 ನೇ ರೈಲು ಒಡಿಶಾದ ರೂರ್ಕೆಲಾದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಇಂದು ಬೆಂಗಳೂರಿಗೆ ತಲುಪಿದೆ ಎಂದು ಮಾಹಿತಿ ಹಂಚಿಕೊಂಡಿರುವ ಬಿಜೆಪಿ, ಈ ಸಂಬಂಧದ ವೀಡಿಯೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
ಕರ್ನಾಟಕಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ನ 11 ನೇ ರೈಲು ಒಡಿಶಾದ ರೂರ್ಕೆಲಾದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಇಂದು ಬೆಂಗಳೂರಿಗೆ ತಲುಪಿದೆ.#OxygenExpress pic.twitter.com/bLhCAHohlD
— BJP Karnataka (@BJP4Karnataka) May 25, 2021