ಕೆ.ಎನ್ ರಾಜಣ್ಣ ಅವರು ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.
ಸಮಾಜ ಹಾಗೂ ದೇಶಕ್ಕೆ ಅಪಾರ ಸೇವೆ ಸಲ್ಲಿಸಿರುವ ಹಿರಿಯ ನಾಯಕರ ಬಗ್ಗೆ ಇಂತಹ ಹೇಳಿಕೆ ಸರಿಯಲ್ಲ.
ದೇವೇಗೌಡರು ಪ್ರಧಾನಿಯಾಗಲು ಈ ಹಿಂದೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. ನಮಗೆ ಅವರ ಬಗ್ಗೆ ಅಪಾರ ಗೌರವವಿದೆ.
– @DKShivakumar pic.twitter.com/NkXW9Vyc0d— Karnataka Congress (@INCKarnataka) July 1, 2022
© 2020 Udaya News – Powered by RajasDigital.


















































