ಕೇವಲ 1 ವರ್ಷದಲ್ಲಿ 8 ಬಾರಿ ಅಡುಗೆ ಅನಿಲ ಬೆಲೆಯನ್ನು ಏರಿಸಿದ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೆಪಿಎಂಸಿ ಅಧ್ಯಕ್ಷರಾದ @DrPushpaAmarnat, ಶಾಸಕರಾದ @laxmi_hebbalkar ಸೇರಿ ಮಹಿಳಾ ಕಾಂಗ್ರೆಸ್ನ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು. pic.twitter.com/CgYthCpyzc— Karnataka Congress (@INCKarnataka) July 8, 2022
© 2020 Udaya News – Powered by RajasDigital.























































