Tuesday, December 2, 2025
Contact Us
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

  • ರಾಜ್ಯ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

  • ದೇಶ-ವಿದೇಶ
    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ? ಎಚ್‌ಎಸ್‌ಬಿಸಿ ವಿಶ್ಲೇಷಣೆ

    ಮತಗಳ್ಳತನ ಮಾಡಿ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ; ಖರ್ಗೆ.

    ಸಂಸತ್ ಅಧಿವೇಶನ: ಮೊದಲ ದಿನವೇ ಪ್ರಧಾನಿ ಮೋದಿ ಬಗ್ಗೆ ಖರ್ಗೆ ಟೀಕೆ

    ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

    ‘ವಿದಾಯ ಹೇಳಲು ಅವಕಾಶವೇ ಸಿಕ್ಕಿಲ್ಲ’; ಧನ್ಖರ್ ಹಠಾತ್ ನಿರ್ಗಮನಕ್ಕೆ ಖರ್ಗೆ ಬೇಸರ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

  • ಬೆಂಗಳೂರು
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕರ್ನಾಟಕದಲ್ಲಿ ಸ್ಟಾರ್ಟಪ್ ಹೂಡಿಕೆಯಲ್ಲಿ ಶೇ. 40 ರಷ್ಟು ಕುಸಿತ ; ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿ ಟೀಕೆ

  • ವೈವಿಧ್ಯ
    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

  • ಸಿನಿಮಾ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಗುಪ್ತ ಹೃದಯ ಕಾಯಿಲೆ ಪತ್ತೆಗೆ ಎಐ ಸಾಧನ: ತಜ್ಞರಿಗಿಂತ ನಿಖರ

    ಹೃದಯಾಘಾತ ಪತ್ತೆಮಾಡುವಲ್ಲಿ ತಪಾಸಣಾ ಸಾಧನಗಳು ವಿಫಲ; ಅಪಾಯದಲ್ಲಿ 45% ರೋಗಿಗಳು

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ  ಚಿತ್ರೀಕರಣ ಆರಂಭ

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ ಚಿತ್ರೀಕರಣ ಆರಂಭ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

    ಕೊಲೆ ಕೇಸ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ‘ಕೈದಿ ನಂಬರ್ 6109’

    ‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ? 

    ಸಿದ್ದು-ಡಿಕೆಶಿ ‘ಬ್ರೇಕ್ ಫಾಸ್ಟ್’ ಸೂತ್ರಧಾರ ಇವರು? ಕರ್ನಾಟಕದ ಒಗ್ಗಟ್ಟು ಬಗ್ಗೆ ನಿಮಗೆ ಗೊತ್ತಾಗುತ್ತೆ ಎಂದ ವೇಣುಗೋಪಾಲ್

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮಾಡಿತು?’ ಬಿಜೆಪಿ ಪ್ರಶ್ನೆ

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

No Result
View All Result
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

  • ರಾಜ್ಯ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

  • ದೇಶ-ವಿದೇಶ
    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ? ಎಚ್‌ಎಸ್‌ಬಿಸಿ ವಿಶ್ಲೇಷಣೆ

    ಮತಗಳ್ಳತನ ಮಾಡಿ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ; ಖರ್ಗೆ.

    ಸಂಸತ್ ಅಧಿವೇಶನ: ಮೊದಲ ದಿನವೇ ಪ್ರಧಾನಿ ಮೋದಿ ಬಗ್ಗೆ ಖರ್ಗೆ ಟೀಕೆ

    ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

    ‘ವಿದಾಯ ಹೇಳಲು ಅವಕಾಶವೇ ಸಿಕ್ಕಿಲ್ಲ’; ಧನ್ಖರ್ ಹಠಾತ್ ನಿರ್ಗಮನಕ್ಕೆ ಖರ್ಗೆ ಬೇಸರ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

  • ಬೆಂಗಳೂರು
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕರ್ನಾಟಕದಲ್ಲಿ ಸ್ಟಾರ್ಟಪ್ ಹೂಡಿಕೆಯಲ್ಲಿ ಶೇ. 40 ರಷ್ಟು ಕುಸಿತ ; ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿ ಟೀಕೆ

  • ವೈವಿಧ್ಯ
    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

  • ಸಿನಿಮಾ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಗುಪ್ತ ಹೃದಯ ಕಾಯಿಲೆ ಪತ್ತೆಗೆ ಎಐ ಸಾಧನ: ತಜ್ಞರಿಗಿಂತ ನಿಖರ

    ಹೃದಯಾಘಾತ ಪತ್ತೆಮಾಡುವಲ್ಲಿ ತಪಾಸಣಾ ಸಾಧನಗಳು ವಿಫಲ; ಅಪಾಯದಲ್ಲಿ 45% ರೋಗಿಗಳು

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ  ಚಿತ್ರೀಕರಣ ಆರಂಭ

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ ಚಿತ್ರೀಕರಣ ಆರಂಭ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

    ಕೊಲೆ ಕೇಸ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ‘ಕೈದಿ ನಂಬರ್ 6109’

    ‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ? 

    ಸಿದ್ದು-ಡಿಕೆಶಿ ‘ಬ್ರೇಕ್ ಫಾಸ್ಟ್’ ಸೂತ್ರಧಾರ ಇವರು? ಕರ್ನಾಟಕದ ಒಗ್ಗಟ್ಟು ಬಗ್ಗೆ ನಿಮಗೆ ಗೊತ್ತಾಗುತ್ತೆ ಎಂದ ವೇಣುಗೋಪಾಲ್

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮಾಡಿತು?’ ಬಿಜೆಪಿ ಪ್ರಶ್ನೆ

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

No Result
View All Result
UdayaNews
No Result
View All Result
Home Focus

ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

by Udaya News
December 2, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
1 min read
0
ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ
Share on FacebookShare via: WhatsApp

ಮಂಗಳೂರು: ಅಯೋಧ್ಯೆಯ ಶ್ರೀರಾಮಚಂದ್ರ ಎಲ್ಲರಿಗೂ ಅಚ್ಚುಮೆಚ್ಚು. ಆಸ್ತಿಕರಿಗೆ ಶ್ರೀರಾಮನು ದೇವರಾದರೆ, ನಾಸ್ತಿಕರಿಗೂ ಆತ ಆದರ್ಶ ಪುರುಷ. ಹಾಗಾಗಿಯೇ ‘ಮರ್ಯಾದಾ ಪುರುಷೋತ್ತಮ’ ಎಂಬ ಪದವನ್ನು ಯಾರು ಕೂಡಾ ಅಲ್ಲಗಳೆಯಲಾರರು. ಅದೇ ರೀತಿ ‘ಶ್ರೀ ರಾಮೋತ್ಸವ’ವನ್ನೂ ಆಸ್ತಿಕರು ಮರೆಯಲಾರರು.


ಇಂತಹಾ ರೂಪಕವೊಂದು ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಮಂಗಳೂರು ಸಮೀಪದ ಮೂಡಬಿದಿರೆ ಬಂಟರ ಸಂಘದ ಕಲಾವಿದರು ನಾಡಿನ ವಿವಿಧೆಡೆ ಶ್ರೀರಾಮ ಚರಿತೆಯನ್ನು ಪ್ರಸ್ತುತಪಡಿಸಿ ಗಮನಸೆಳೆದಿದ್ದಾರೆ. ಪ್ರದರ್ಶನ ನಡೆದಲ್ಲೆಲ್ಲಾ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

RelatedPosts

ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ


ದೀಪಾವಳಿ ಸಂದರ್ಭದಲ್ಲಿ ಮಹಾವಿಷ್ಣುವಿನ ಅವತಾರಗಳನ್ನು ಸ್ಮರಿಸುವುದು ವಾಡಿಕೆ. ಪುರಾಣದಲ್ಲಿ ನರಕಾಸುರನನ್ನು ವಿಷ್ಣು ವಧಿಸಿದ ಸಂದರ್ಭವನ್ನು ನೆನೆದು ‘ನರಕ ಚತುರ್ಥಿ’ಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿಯ ಅಹಂಕಾರವನ್ನೂ ಮುರಿಯಲು ವಿಷ್ಣು ವಾಮನರೂಪಿಯಾಗಿ ಅವತಾರ ತಾಳಿದ ಸನ್ನಿವೇಶವೂ ದೀಪಾವಳಿ ಹಬ್ಬದ ಕಥಾವಸ್ತು. ಅಷ್ಟೇ ಅಲ್ಲ, ಅಯೋಧ್ಯೆ ಶ್ರೀರಾಮನಿಗೂ ದೀಪಾವಳಿ ಹಬ್ಬಕ್ಕೂ ನಂಟು ಇದೆ. ಲಂಕಾಸುರನನ್ನು ಗೆದ್ದು ಬಂದ ಶ್ರೀರಾಮನನ್ನು ಸ್ವಾಗತಿಸುವ ಪರ್ವವೂ ಈ ದೀಪಾವಳಿ.

ಆದರೆ, ಪುರಾಣ ಕಾಲದ ದೀಪಾವಳಿಯು ಕಳೆದ 500 ವರ್ಷಗಳಲ್ಲಿ ಕಾಣಲಿಲ್ಲವಂತೆ. ಯಾಕೆಂದರೆ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಮೊಗಲರು ಧ್ವಂಸ ಮಾಡಿದ ನಂತರದಲ್ಲಿ ದೇಗುಲವಿಲ್ಲದ ಆಚರಣೆಯಿಂದ ಹಿಂದೂಗಳು ದೂರವಾಗಿದ್ದರು. ಆದರೆ ಈಗ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಹಾಗಾಗಿ ಈಗ ಗತಕಾಲದ ಸಂಭ್ರಮ ಮರುಕಳಿಸಿದೆ. ಈ ಸಂಭ್ರಮವನ್ನೂ ಮುಂದಿಟ್ಟು ತುಳುನಾಡಲ್ಲಿ ದೀಪಾವಳಿಯ ಮಹತ್ವ ಹೇಗಿದೆ ಎಂಬುದನ್ನು ಮೂಡಬಿದಿರೆಯ ಬಂಟರ ಸಂಘದ ಸದಸ್ಯರು ನೃತ್ಯ ರೂಪಕ ಮೂಲಕ ನಾಡಿಗೆ ಅನಾವರಣ ಮಾಡಿದ್ದಾರೆ.


ಈ ಕಲಾವಿದರು, ಮಹಾವಿಷ್ಣುವಿನ ಅವತಾರಗಳನ್ನು ‘ದೀಪಾವಳಿ’ ಸಡಗರದ ಸನ್ನಿವೇಶಗಳಿಗೆ ಥಳುಕುಹಾಕಿದ್ದಾರೆ. ವಿಷ್ಣು ಅವತಾರಗಳ ಮೂರೂ ಪ್ರಸಂಗಗಳ ಪೈಕಿ ಶ್ರೀರಾಮ ಮಂದಿರ ಬಗೆಗಿನ ರೂಪಕ ಕುತೂಹಲದ ಕೇಂದ್ರಬಿಂದುವಾಗಿದೆ. ರಾಮಮಂದಿರಕ್ಕಾಗಿ ನಡೆದ ಹೋರಾಟ, ಮಂದಿರ ನಿರ್ಮಾಣ ಸಡಗರ, ಕನ್ನಡಿಗ ಶಿಲ್ಪಿಯೇ ಬಾಲರಾಮನ ಮೂರ್ತಿ ಕೆತ್ತಿದ ವೈಖರಿ ಇತ್ಯಾದಿ ಹಂತಗಳನ್ನು ಮನೋಜ್ಞವಾಗಿ ನೃತ್ಯ ವೈಭವ ಮೂಲಕ ತೆರೆದಿಟ್ಟಿದ್ದಾರೆ.


ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಬಂಟರ ಸಂಘ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೂಡಬಿದಿರೆಯ ಬಂಟರ ಸಂಘದ ಸದಸ್ಯರು ‘ರಾಮೋತ್ಸವ ಕಥಾ ವೈಭವವನ್ನು’ ಅನಾವರಣ ಮಾಡಿ ಮೆಚ್ಚುಗೆಗೆ ಪಾತ್ರರಾದರು. ಬಂಟ್ವಾಳ, ಬೈಂದೂರು, ಮಂಗಳೂರು ಸೇರಿದಂತೆ ಹಲವೆಡೆ ಈ ಕಥಾ ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ.

ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿಯ ನಿತಿನ್ ಕುಮಾರ್ ಅವರ ಕೊರಿಯೋಗ್ರಫಿಯಲ್ಲಿ ಮೂಡಬಿದಿರೆ ಬಂಟರ ಸಂಘದ ಕಲಾವಿದರ ಈ ಸಾಧನೆಯ ಹಿಂದಿನ ಸ್ಪೂರ್ತಿಯಾಗಿರುವವರು ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್ ಆಳ್ವಾ. ಇವರ ಜೊತೆಯಲ್ಲೇ ಸದಾ ಸ್ಪೂರ್ತಿಯ ಸೆಳೆಯಾಗಿರುವವರು ಮೂಡಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟರು.

ಮೂಡಬಿದಿರೆ ಬಂಟರ ಸಂಘದ ಕಲಾವಿದರ ಈ ಸಾಧನೆ ಬಗ್ಗೆ ಕೊಂಡಾಡಿರುವ ಆಳ್ವಾಸ್ ವಿರಾಸತ್ ಖ್ಯಾತಿಯ ಡಾ.ಮೋಹನ್ ಆಳ್ವಾ, ಮೂಡಬಿದಿರೆ ಈಗ ಸಾಂಸ್ಕೃತಿಕ ನಾಗರಿಯಾಗಿ ಗಮನಸೆಳೆದಿದ್ದು, ಇಲ್ಲಿನ ಕಲಾವಿದರು ಎಲ್ಲೆಡೆ ಕಲಾ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಮೂಡಬಿದಿರೆಯ ಬಂಟ್ಸ್ ಸಂಘ ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡಿ ಹೆಸರನ್ನು ಗಳಿಸಿದೆ ಎಂದು ಡಾ.ಆಳ್ವಾ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ತಂಡದ ಯಶಸ್ಸಿನ ಕುರಿತಂತೆ ಸಂತಸ ಹಂಚಿಕೊಂಡಿರುವ ಮೂಡಬಿದ್ರೆ ಬಂಟರ ಸಂಘದ ಮಹಿಳಾ ಘಟಕದ ಪದಾಧಿಕಾರಿ ಅಮೃತಾ ಹೆಗ್ದೆ, ‘ನಾವು ಸಮುದಾಯದೊಳಗಿನಿಂದಲೇ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿದ್ದು, ಸುಮಾರು 25 ಮಂದಿಯ ನೃತ್ಯ ಬಳಗ ಸಹಿತ ಸುಮಾರು 25 ಮಂದಿ ಈ ಯಶೋಗಾಥೆಯಲ್ಲಿ ಸಾಥ್ ನೀಡುತ್ತಿದ್ದಾರೆ. ಶ್ರೀಕೃಷ್ಣ, ಶ್ರೀರಾಮ, ವಾಮನ ಹೀಗೆ ಪಾತ್ರಗಳಿಗೆ ಹೊಂದಿಕೊಳ್ಳುವ ನಟ-ನಟಿಯರ ಬಳಗದ ಪ್ರಯತ್ನವೂ ಶಹಬಾಸ್ ಗಿರಿ ಗಿಟ್ಟಿಸಿಕೊಂಡಿದೆ’ ಎಂದಿದ್ದಾರೆ.

ಮೂಡಬಿದಿರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶಿವಪ್ರಸಾದ್ ಹೆಗ್ಡೆ ಈ ಯುವ ಸೈನ್ಯಕ್ಕೆ ಸ್ಫೂರ್ತಿಯಾಗಿದ್ದಾರೆ. ತಾನೂ ಕೂಡಾ ಈ ತಂಡದ ಜೊತೆ ಊರೂರು ತಿರುಗುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರ ಈ ಪ್ರಯತ್ನವನ್ನು ಕೊಂಡಾಡಿರುವ ಬೆಂಗಳೂರು ಬಂಟರ ಸಂಘ ಅಭಿನಂಧಿಸಿ ಗೌರವಿಸಿದೆ.

ShareSendTweetShare
Previous Post

ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

Next Post

ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Related Posts

ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ
Focus

ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

December 02, 2025 09:12 PM
ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ
Focus

ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

December 02, 2025 08:12 PM
ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ
Focus

ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

December 02, 2025 08:12 PM
ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ
Focus

ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

December 02, 2025 05:12 PM
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ
Focus

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

December 02, 2025 05:12 PM
ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ
Focus

ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

December 02, 2025 05:12 PM

Popular Stories

  • ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    0 shares
    Share 0 Tweet 0
  • ಅಲೈಯನ್ಸ್ PU ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ: ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ನಿಜವಾದ ಅರ್ಥದ ಅರಿವು

    0 shares
    Share 0 Tweet 0
  • ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ 77 ಲಕ್ಷ ಹೊಸ ಉದ್ಯೋಗ ಸೃಷ್ಟಿ ಸಾಧ್ಯ’: ಎಸ್‌ಬಿಐ ವರದಿ

    0 shares
    Share 0 Tweet 0
  • ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    0 shares
    Share 0 Tweet 0
  • ‘ಧಾರ್ಮಿಕ ಕ್ಷೇತ್ರವಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿಯೂ ವಿರೇಂದ್ರ ಹೆಗಡೆ ಮಾದರಿ’

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In