Saturday, December 20, 2025
Contact Us
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

  • ರಾಜ್ಯ
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

  • ದೇಶ-ವಿದೇಶ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ: ಕಾಂಗ್ರೆಸ್

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ವಿಜಯೇಂದ್ರ ಅಧ್ಯಕ್ಷರಾದ ನಂತರ ಗೆಲುವಿನ BJP ಅಭಿಯಾನ ಆರಂಭ; ಮಂಗಳೂರಿನ ಸೋಮೇಶ್ವರ, ವಿಜಯಪುರದ ಚಡಚಣ ಜಯಭೇರಿಯಿಂದ ಹೆಚ್ಚಿದ ರಣೋತ್ಸಾಹ

    ಕೇರಳದಲ್ಲಿ ಬಿಜೆಪಿ ಪಾಲಿಗೆ ಹೊಸ ಮನ್ವಂತರ: ಬಿಜೆಪಿ ಅಭ್ಯರ್ಥಿ, ಕೇರಳದ ಮೊದಲ ಮಹಿಳಾ ಡಿಜಿಪಿ ಶ್ರೀಲೇಖಾ ಜಯಭೇರಿ

  • ಬೆಂಗಳೂರು
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

    ಮಹಿಳಾ ಸಬಲೀಕರಣದತ್ತ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೆಜ್ಜೆ

    ‘ಗೃಹಲಕ್ಷ್ಮಿ’ ಕಂತು ವಿಳಂಬ: ಸಚಿವೆ ಹೆಬ್ಬಾಳ್ಕರ್–ಬಿಜೆಪಿ ನಡುವೆ ವಾಕ್ಸಮರ, ಕ್ಷಮೆ ಯಾಚಿಸಿದ ಸಚಿವೆ

  • ವೈವಿಧ್ಯ

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ಮಧುಮೇಹ ರೆಟಿನೋಪಥಿ ಪತ್ತೆಗೆ AI — ‘ಮಧುನೇತ್ರAI’, ಕ್ಷಯ ಪತ್ತೆಗೆ ‘CATB’ AI ಪರಿಹಾರ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಸೆಪ್ಟೆಂಬರ್ 13ರಂದು ಪ್ರತೀ ವರ್ಷ ‘ಮಹಿಳಾ ನೌಕರರ ದಿನ’; ಸಿಎಂ ಘೋಷಣೆ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

  • ಸಿನಿಮಾ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ರಚಿತಾ, ರಕ್ಷಿತಾ, ಧನ್ನೀರ್ ಗೆ ಧನ್ಯವಾದ ಹೇಳಿದ ದರ್ಶನ್

    “ದರ್ಶನ್ ನಮಗೆ ಆನೆ ಬಲ, ಅವರ ಅನುಪಸ್ಥಿತಿ ನೋವು”; ‘ದಿ ಡೆವಿಲ್’ ಚಿತ್ರ ತಂಡ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಜೈಲಿನಲ್ಲಿರುವ ಸೂಪರ್‌ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಡಿಸೆಂಬರ್ 11ಕ್ಕೆ ಬಿಡುಗಡೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಶಾಲೆಗಳ ಬಗ್ಗೆ ದೂರುಗಳು ಬಂದಾಗ ತಕ್ಷಣವೇ ಕ್ರಮ ; ಮಧು ಬಂಗಾರಪ್ಪ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ, ಹಂತ ಹಂತವಾಗಿ ಭರ್ತಿ; ಸಿಎಂ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಡಿಕೆಶಿ ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಕಾಂಗ್ರೆಸ್’ನಲ್ಲಿ ರಾಜಣ್ಣ ಹೇಳಿಕೆ ಸೃಷ್ಟಿಸಿದ ಸಂಚಲನ

    ಕಾರು ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ? ಈ ವೀಡಿಯೊ ನೋಡಿ..!

    ಕಾರು ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ? ಈ ವೀಡಿಯೊ ನೋಡಿ..!

    ಬಿಜೆಪಿಯ ಮತ್ತೊಂದು ವಿಕೆಟ್ ಪತನ: ‘ಕೈ’ ಹಿಡಿದ ಮಾಜಿ ಸಚಿವ ನಾಗೇಶ್

    ಖರೀದಿ ಕೇಂದ್ರವೂ ಇಲ್ಲ, ಬೆಲೆ ಹಾನಿಗೆ ಪರಿಹಾರವೂ ಇಲ್ಲ; ಸಂಕಷ್ಟದಲ್ಲಿ ರೈತರು

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಶಿವಕುಮಾರ್ ಸಿಎಂ ಆದರೆ ನಾನು ಮಂತ್ರಿಯಾಗಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

No Result
View All Result
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

  • ರಾಜ್ಯ
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

  • ದೇಶ-ವಿದೇಶ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ: ಕಾಂಗ್ರೆಸ್

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ವಿಜಯೇಂದ್ರ ಅಧ್ಯಕ್ಷರಾದ ನಂತರ ಗೆಲುವಿನ BJP ಅಭಿಯಾನ ಆರಂಭ; ಮಂಗಳೂರಿನ ಸೋಮೇಶ್ವರ, ವಿಜಯಪುರದ ಚಡಚಣ ಜಯಭೇರಿಯಿಂದ ಹೆಚ್ಚಿದ ರಣೋತ್ಸಾಹ

    ಕೇರಳದಲ್ಲಿ ಬಿಜೆಪಿ ಪಾಲಿಗೆ ಹೊಸ ಮನ್ವಂತರ: ಬಿಜೆಪಿ ಅಭ್ಯರ್ಥಿ, ಕೇರಳದ ಮೊದಲ ಮಹಿಳಾ ಡಿಜಿಪಿ ಶ್ರೀಲೇಖಾ ಜಯಭೇರಿ

  • ಬೆಂಗಳೂರು
    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

    ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

    ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

    ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    ಬೀದರ್ – ಬೆಂಗಳೂರು ವಿಮಾನ ಸೇವೆ;  ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಸಿಎಂ ಮರು ಚಾಲನೆ

    ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ

    VIDEO: ‘ಸಾರ ವಜ್ರ’ ಟ್ರೇಲರ್ ಹೀಗಿದೆ ನೋಡಿ

    ಕಾವೇರಿ 2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡಲು ತಾಂತ್ರಿಕ ತೊಂದರೆ

    ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

    ಮಹಿಳಾ ಸಬಲೀಕರಣದತ್ತ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೆಜ್ಜೆ

    ‘ಗೃಹಲಕ್ಷ್ಮಿ’ ಕಂತು ವಿಳಂಬ: ಸಚಿವೆ ಹೆಬ್ಬಾಳ್ಕರ್–ಬಿಜೆಪಿ ನಡುವೆ ವಾಕ್ಸಮರ, ಕ್ಷಮೆ ಯಾಚಿಸಿದ ಸಚಿವೆ

  • ವೈವಿಧ್ಯ

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ಮಧುಮೇಹ ರೆಟಿನೋಪಥಿ ಪತ್ತೆಗೆ AI — ‘ಮಧುನೇತ್ರAI’, ಕ್ಷಯ ಪತ್ತೆಗೆ ‘CATB’ AI ಪರಿಹಾರ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಸೆಪ್ಟೆಂಬರ್ 13ರಂದು ಪ್ರತೀ ವರ್ಷ ‘ಮಹಿಳಾ ನೌಕರರ ದಿನ’; ಸಿಎಂ ಘೋಷಣೆ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

  • ಸಿನಿಮಾ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ರಚಿತಾ, ರಕ್ಷಿತಾ, ಧನ್ನೀರ್ ಗೆ ಧನ್ಯವಾದ ಹೇಳಿದ ದರ್ಶನ್

    “ದರ್ಶನ್ ನಮಗೆ ಆನೆ ಬಲ, ಅವರ ಅನುಪಸ್ಥಿತಿ ನೋವು”; ‘ದಿ ಡೆವಿಲ್’ ಚಿತ್ರ ತಂಡ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಜೈಲಿನಲ್ಲಿರುವ ಸೂಪರ್‌ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಡಿಸೆಂಬರ್ 11ಕ್ಕೆ ಬಿಡುಗಡೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಶಾಲೆಗಳ ಬಗ್ಗೆ ದೂರುಗಳು ಬಂದಾಗ ತಕ್ಷಣವೇ ಕ್ರಮ ; ಮಧು ಬಂಗಾರಪ್ಪ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ, ಹಂತ ಹಂತವಾಗಿ ಭರ್ತಿ; ಸಿಎಂ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಡಿಕೆಶಿ ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಕಾಂಗ್ರೆಸ್’ನಲ್ಲಿ ರಾಜಣ್ಣ ಹೇಳಿಕೆ ಸೃಷ್ಟಿಸಿದ ಸಂಚಲನ

    ಕಾರು ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ? ಈ ವೀಡಿಯೊ ನೋಡಿ..!

    ಕಾರು ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ? ಈ ವೀಡಿಯೊ ನೋಡಿ..!

    ಬಿಜೆಪಿಯ ಮತ್ತೊಂದು ವಿಕೆಟ್ ಪತನ: ‘ಕೈ’ ಹಿಡಿದ ಮಾಜಿ ಸಚಿವ ನಾಗೇಶ್

    ಖರೀದಿ ಕೇಂದ್ರವೂ ಇಲ್ಲ, ಬೆಲೆ ಹಾನಿಗೆ ಪರಿಹಾರವೂ ಇಲ್ಲ; ಸಂಕಷ್ಟದಲ್ಲಿ ರೈತರು

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಶಿವಕುಮಾರ್ ಸಿಎಂ ಆದರೆ ನಾನು ಮಂತ್ರಿಯಾಗಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

No Result
View All Result
UdayaNews
No Result
View All Result
Home Focus

ಕಾರು ಬಗ್ಗೆ ಹೆಚ್ಡಿಕೆ ತಕರಾರು? ಕಾಂಗ್ರೆಸ್ ನಾಯಕ ರಮೇಶ್ ಬಾಬು ಟೀಕೆ

by Udaya News
January 12, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
HSRP’ ಅಕ್ರಮಕ್ಕೆ ಪ್ರಭಾವಿಗಳ  ಸಂಚು? ರಾಜಿಯಾಗುತ್ತಾ ಸಿದ್ದು ಸರ್ಕಾರ?
Share on FacebookShare via: WhatsApp

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರಾದ ಬೃಹತ್ ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿರವರು ಕರ್ನಾಟಕ ರಾಜ್ಯ ಸರ್ಕಾರ ತಮಗೆ ಶಿಷ್ಟಾಚಾರಕ್ಕೆ ಅನುಗುಣವಾಗಿ ನಿಗದಿತ ಸಮಯದಲ್ಲಿ ಹೊಸ ಕಾರನ್ನು ನೀಡಲಿಲ್ಲ ಎಂದು ಆರೋಪಿಸಿರುತ್ತಾರೆ. ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಪಡೆದು ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ರಾಜ್ಯದ ಅಭಿವೃದ್ಧಿಗೆ ಇವರು ನೀಡಿರುವ ಕೊಡುಗೆ ಶೂನ್ಯ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಪ್ರಚಾರ ಪಡೆಯಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ರಮೇಶ್ ಬಾಬು, ವಿಧಾನಪರಿಷತ್ ಮಾಜಿ ಸದಸ್ಯರು

ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಅಪೇಕ್ಷೆಯಂತೆ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ವಾಹನ ಹಂಚಿಕೆ ಆಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಹೊಸ ಕಾರನ್ನು ಪಡೆಯಲು ಕೇಂದ್ರ ಸಚಿವರನ್ನು ಕೋರಿದ್ದು, ಧನುರ್ಮಾಸದ ಕಾರಣ ನೀಡಿ ಸಂಕ್ರಾಂತಿ ನಂತರ ಹೊಸ ಕಾರು ಪಡೆಯುವುದಾಗಿ ತಿಳಿಸಿರುತ್ತಾರೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 04-11-2024 ರಲ್ಲಿ ಹೆಚ್.ಡಿ.ಕುಮಾರಸ್ವಾಮಿರವರ ಹೊಸ ವಾಹನದ ಪ್ರಸ್ತಾಪಕ್ಕೆ ಅನುಗುಣವಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿರುತ್ತಾರೆ. ಕರ್ನಾಟಕದ ಸುಮಾರು 6 ಸಂಸದರಿಗೆ ಆರ್ಥಿಕ ಮಿತಿಯೊಳಗೆ ವಾಹನಗಳನ್ನು ಖರೀದಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅದಕ್ಕೆ ಅನುಗುಣವಾಗಿ ವಾಹನ ಖರೀದಿ ಮಾಡಿ, ಹೊಸ ಕಾರು ಪಡೆಯಲು ಮಾಹಿತಿ ನೀಡಲಾಗಿರುತ್ತದೆ ಎಂದು ರಮೇಶ್ ಬಾಬು ಅವರು ಹೆಚ್ಡಿಕೆ ಅವರ ಕಾರು ತಕರಾರು ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

RelatedPosts

ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

ಹಿಂದಿನ ಇನ್ನೋವಾ ಕ್ರಿಸ್ಟಾ ಕಾರನ್ನು ಬಳಸಲು ಹೆಚ್.ಡಿ. ಕುಮಾರಸ್ವಾಮಿರವರು ನಿರಾಕರಿಸಿ ಹೊಸ ಇನ್ನೋವಾ ಹೈಕ್ರಾಸ್ ಕಾರಿಗೆ ಬೇಡಿಕೆ ಸಲ್ಲಿಸಿದ್ದು, KA 59 G 0099 ಕಾರು ಹಂಚಿಕೆ ಆಗಿದೆ. ಇದರ ಜೊತೆಗೆ ಕೆಲವು ಸಿಬ್ಬಂದಿಯನ್ನು ಎರವಲು ಸೇವೆಯ ಮೇಲೆ ರಾಜ್ಯ ಸರ್ಕಾರದಿಂದ ಪಡೆದುಕೊಂಡಿರುತ್ತಾರೆ. ಆದರೆ ಇಂತಹ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು, ಸಿದ್ದರಾಮಯ್ಯರನ್ನು, ಡಿ.ಕೆ.ಶಿವಕುಮಾರ್ ರನ್ನು, ಕೃಷ್ಣ ಬೈರೇಗೌಡರನ್ನು, ಚೆಲುವರಾಯ ಸ್ವಾಮಿ ಮತ್ತು ಇತರರನ್ನು ಟೀಕಿಸುವ ಮೂಲಕ ತಮ್ಮ ನಾಯಕತ್ವಕ್ಕೆ ಅವರೇ ಮಸಿ ಬಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಿರುವ ಮಾಜಿ ಶಾಸಕರೂ ಆದ ರಮೇಶ್ ಬಾಬು, 2023ರ ವಿಧಾನಸಭೆಯ ಚುನಾವಣೆ ಫಲಿತಾಂಶದ ನಂತರ ಹೆಚ್.ಡಿ.ಕುಮಾರಸ್ವಾಮಿ ಪದೇ ಪದೇ ವ್ಯಕ್ತಿಗತ ಟೀಕೆಗಳಿಗೆ ಮುಂದಾಗುವ ಮೂಲಕ ಹತಾಶ ಭಾವನೆಯನ್ನು ತೋರುತ್ತಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ದೊರೆತಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ. ಇಂತಹ ಸಾರ್ವಜನಿಕ ಪ್ರಾಮುಖ್ಯತೆ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗುವ ಬದಲು, ಆರೋಗ್ಯಕರ ಚರ್ಚೆಗಳಿಗೆ ಒತ್ತು ನೀಡಿ ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ.

Tags: Congress leader Ramesh BabuKPCC media wing president Ramesh BabuUnion Minister H.D.Kumaraswamyಕಾಂಗ್ರೆಸ್ ನಾಯಕ ರಮೇಶ್ ಬಾಬುಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬುಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ShareSendTweetShare
Previous Post

ವರ್ಕೌಟ್ ಎಡವಟ್ಟು; ನಟಿ ರಶ್ಮಿಕಾಗೆ ಗಾಯ; ‘ಸಿಖಂದರ್’ನಿಂದಲೂ ದೂರ

Next Post

ಆಘಾತಕಾರಿ ಮಿದುಳು ಹಾನಿಯಿಂದ ಮಹಿಳೆಯರಿಗಿಂತ ಮೂರು ಪಟ್ಟು ಪುರುಷರ ಸಾವು

Related Posts

ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ
Focus

ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

December 19, 2025 06:12 PM
ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!
Focus

ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣ; ಮಧು ಬಂಗಾರಪ್ಪ

December 19, 2025 09:12 AM
‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ
Focus

ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

December 19, 2025 08:12 AM
ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್
Focus

ಮುಡಾ ಪ್ರಕರಣ: ಲೋಕಾಯುಕ್ತ ತನಿಖೆ ವಿಳಂಬಕ್ಕೆ ನ್ಯಾಯಾಲಯ ಅಸಮಾಧಾನ

December 19, 2025 08:12 AM
ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್
Focus

ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

December 19, 2025 08:12 AM
ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ
Focus

ಪಲ್ಸ್ ಪೋಲಿಯೊ ಕಾರ್ಯಕ್ರಮ; 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

December 19, 2025 02:12 AM

Popular Stories

  • ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    0 shares
    Share 0 Tweet 0
  • ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರಿಗೆ ₹2,000 ಗೌರವಧನ ಘೋಷಣೆ – ಸರ್ಕಾರದ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದ ಸಂಘ

    0 shares
    Share 0 Tweet 0
  • ಬೆಚ್ಚಿಬಿದ್ದ ಮಧ್ಯಕರ್ನಾಟಕ: ಜಗಳೂರು ತಾಲೂಕಿನ ಹಲವೆಡೆ ಲಘು ಭೂಕಂಪನ ಅನುಭವ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In