ಭಾಷಾವಾರು ಆಧಾರದ ಮೇಲೆ ರಾಜ್ಯಗಳು ರಚನೆಯಾದ ನಂತರ ಸದ್ಯ ಮೂರನೇ ಪೀಳಿಗೆ ಜೀವಿಸುತ್ತಿದೆ. ಗಡಿಭಾಗದಲ್ಲಿ ವಾಸಿಸುತ್ತಿರುವ ಜನತೆ ಇಂದಿಗೂ ಪರಸ್ಪರ ಸ್ನೇಹದಿಂದ ವಾಸಿಸುತ್ತಿದ್ದಾರೆ. ಆದರೇ ಜನರ ಮಧ್ಯ ಇಲ್ಲದ ವೈಷಮ್ಯವನ್ನು, ದ್ವೇಷವನ್ನು ಕೆಲವು ರಾಜಕೀಯ ಪಕ್ಷಗಳು ವೈಯಕ್ತಿಕ ಹಿತಾಸಕ್ತಿಗೆ ಬಳಸುತ್ತಿರುವುದು ದುರದೃಷ್ಟಕರ. pic.twitter.com/YMsCqbiIZq
— Basavaraj S Bommai (Modi Ka Parivar) (@BSBommai) February 3, 2023
© 2020 Udaya News – Powered by RajasDigital.