ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಅಧಿಕಾರಿಗಳ ವರ್ಗಾವಣೆ ಹೀಗಿದೆ:
-
ಲಾಬೂರಾಮ್ : ಐಜಿಪಿ ಕೇಂದ್ರ ವಲಯ
-
ಬಿ. ಆರ್. ರವಿಕಾಂತೇಗೌಡ : ಐಜಿಪಿ ಹೆಡ್ ಕ್ವಾಟ್ರರ್ಸ್ -1 ಬೆಂಗಳೂರು (ಡಿಜಿಪಿ ಕಚೇರಿ)
-
ಚನ್ನಬಸವಣ್ಣ : ಐಜಿಪಿ,(ಆಡಳಿತ ) ಡಿಜಿ ಕಚೇರಿ.
-
ಡಾ ಕೆ ತ್ಯಾಗರಾಜನ್ : ಐಜಿಪಿ, ಐಎಸ್ ಡಿ.
-
ಎನ್ ಶಶಿಕುಮಾರ್ : ಹುಬ್ಬಳ್ಳಿ ಧಾರವಾಡ ಪೊಲೀಸ್ ಅಯುಕ್ತ.
-
ಬಿ.ರಮೇಶ್: ಡಿಐಜಿ ಪೂರ್ವವಲಯ ದಾವಣಗೆರೆ,
-
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತರು, ಮೈಸೂರು ನಗರ
-
ರೇಣುಕಾ ಸುಕುಮಾರ್ : ಎಐಜಿಪಿ (ಡಿಜಿಪಿ ಕಛೇರಿ).
-
ಸಿ.ಕೆ.ಬಾಬಾ: ಎಸ್. ಪಿ., ಬೆಂಗಳೂರು ಗ್ರಾಮಾಂತರ.
-
ಎನ್.ವಿಷ್ಣುವರ್ಧನ್ : ಎಸ್.ಪಿ. ಮೈಸೂರು ಜಿಲ್ಲೆ.
-
ಸುಮನ್ ಡಿ ಪೆನ್ನೆಕರ್ : ಎಸ್.ಪಿ., ಬಿಎಂಟಿಎಫ್,
-
ಸಿ.ಬಿ.ರಿಷ್ಯಂತ್: ಎಸ್.ಪಿ. ವಯರ್ಲೆಸ್ .
-
ನಾರಾಯಣ್ ಎಂ,: ಎಸ್.ಪಿ. ಉತ್ತರ ಕನ್ನಡ.
-
ಸಾರ ಫಾತಿಮಾ: ಡಿ.ಸಿ.ಪಿ. ಆಗ್ನೇಯ ವಿಭಾಗ ಬೆಂಗಳೂರು ನಗರ
-
ಅರುಣಾಂಗ್ಷು ಗಿರಿ : ( Arunngshu giri ) ಎಸ್.ಪಿ. ಸಿಐಡಿ,
-
ನಾಗೇಶ್ ಡಿ ಎಲ್ : ಡಿಸಿಪಿ , ಸಿಎಆರ್ ಕೇಂದ್ರ ಕಚೇರಿ, ಬೆಂಗಳೂರು ನಗರ.
-
ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ,
-
ಪ್ರದೀಪ್ ಗುಂಟಿ: ಎಸ್.ಪಿ. ಬೀದರ್ ಜಿಲ್ಲೆ.
-
ಯತೀಶ್ ಎನ್. : ಎಸ್.ಪಿ. ದಕ್ಷಿಣ ಕನ್ನಡ ಜಿಲ್ಲೆ.
-
ಮಲ್ಲಿಕಾರ್ಜುನ ಬಾಲದಂಡಿ, ಎಸ್.ಪಿ.ಮಂಡ್ಯ ಜಿಲ್ಲೆ.






















































