Monday, August 11, 2025
Contact Us
UdayaNews
  • ಪ್ರಮುಖ ಸುದ್ದಿ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

  • ರಾಜ್ಯ
    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ರಾಹುಲ್ ‘ಹಿಟ್ ಅಂಡ್ ರನ್’: ಪ್ರಲ್ಹಾದ್ ಜೋಶಿ ಟೀಕೆ

    ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ

    ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು ದೊಡ್ಡದು, ಪ್ರಚಾರದ ಹುಚ್ಚು ಬಿಜೆಪಿ ನಾಯಕರಿಗೆ: ರಾಮಲಿಂಗಾ ರೆಡ್ಡಿ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಮತಗಳ್ಳತನ ತಡೆಗೆ 5 ಸಮಿತಿ – ಪ್ರಜಾಪ್ರಭುತ್ವದ ಅಸ್ತಿತ್ವ ಕದಿಯುವ ಪ್ರಯತ್ನದಲ್ಲಿ ಬಿಜೆಪಿ: ಜಿ.ಸಿ. ಚಂದ್ರಶೇಖರ್

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

  • ದೇಶ-ವಿದೇಶ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    US tariffs: ದೇಶೀ ಕಾರ್ಯತಂತ್ರ ಮೂಲಕ ಅಮೆರಿಕಕ್ಕೆ ಎದಿರೇಟು ನೀಡಲು ಭಾರತ ತಯಾರಿ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

  • ಬೆಂಗಳೂರು
    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ರಾಹುಲ್ ‘ಹಿಟ್ ಅಂಡ್ ರನ್’: ಪ್ರಲ್ಹಾದ್ ಜೋಶಿ ಟೀಕೆ

    ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ

    ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು ದೊಡ್ಡದು, ಪ್ರಚಾರದ ಹುಚ್ಚು ಬಿಜೆಪಿ ನಾಯಕರಿಗೆ: ರಾಮಲಿಂಗಾ ರೆಡ್ಡಿ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಮತಗಳ್ಳತನ ತಡೆಗೆ 5 ಸಮಿತಿ – ಪ್ರಜಾಪ್ರಭುತ್ವದ ಅಸ್ತಿತ್ವ ಕದಿಯುವ ಪ್ರಯತ್ನದಲ್ಲಿ ಬಿಜೆಪಿ: ಜಿ.ಸಿ. ಚಂದ್ರಶೇಖರ್

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ

  • ವೈವಿಧ್ಯ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

  • ಸಿನಿಮಾ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    • ದೇಗುಲ ದರ್ಶನ
  • ವೀಡಿಯೊ
    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

    VIDEO: ಮೈಸೂರು ದಸರಾ; ಜನಸಾಗರದ ನಡುವೆ ‘ಜಂಬೂ ಸವಾರಿ’

    ಮೈಸೂರು ದಸರಾ: ಆ.4 ರಂದು ಗಜಪಯಣಕ್ಕೆ ಚಾಲನೆ

No Result
View All Result
UdayaNews
  • ಪ್ರಮುಖ ಸುದ್ದಿ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

  • ರಾಜ್ಯ
    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ರಾಹುಲ್ ‘ಹಿಟ್ ಅಂಡ್ ರನ್’: ಪ್ರಲ್ಹಾದ್ ಜೋಶಿ ಟೀಕೆ

    ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ

    ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು ದೊಡ್ಡದು, ಪ್ರಚಾರದ ಹುಚ್ಚು ಬಿಜೆಪಿ ನಾಯಕರಿಗೆ: ರಾಮಲಿಂಗಾ ರೆಡ್ಡಿ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಮತಗಳ್ಳತನ ತಡೆಗೆ 5 ಸಮಿತಿ – ಪ್ರಜಾಪ್ರಭುತ್ವದ ಅಸ್ತಿತ್ವ ಕದಿಯುವ ಪ್ರಯತ್ನದಲ್ಲಿ ಬಿಜೆಪಿ: ಜಿ.ಸಿ. ಚಂದ್ರಶೇಖರ್

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

  • ದೇಶ-ವಿದೇಶ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    US tariffs: ದೇಶೀ ಕಾರ್ಯತಂತ್ರ ಮೂಲಕ ಅಮೆರಿಕಕ್ಕೆ ಎದಿರೇಟು ನೀಡಲು ಭಾರತ ತಯಾರಿ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

  • ಬೆಂಗಳೂರು
    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ಬೆಳಗಾವಿ–ಬೆಂಗಳೂರು ‘ವಂದೇ ಭಾರತ್‌’; 8 ಜಿಲ್ಲೆಗಳ ಮೂಲಕ ಸಂಪರ್ಕ, ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ರಾಹುಲ್ ‘ಹಿಟ್ ಅಂಡ್ ರನ್’: ಪ್ರಲ್ಹಾದ್ ಜೋಶಿ ಟೀಕೆ

    ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ

    ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು ದೊಡ್ಡದು, ಪ್ರಚಾರದ ಹುಚ್ಚು ಬಿಜೆಪಿ ನಾಯಕರಿಗೆ: ರಾಮಲಿಂಗಾ ರೆಡ್ಡಿ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಮತಗಳ್ಳತನ ತಡೆಗೆ 5 ಸಮಿತಿ – ಪ್ರಜಾಪ್ರಭುತ್ವದ ಅಸ್ತಿತ್ವ ಕದಿಯುವ ಪ್ರಯತ್ನದಲ್ಲಿ ಬಿಜೆಪಿ: ಜಿ.ಸಿ. ಚಂದ್ರಶೇಖರ್

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ಸಚಿವ ಶರಣಪ್ರಕಾಶ ಪಾಟೀಲರಿಗೆ ಗ್ರಾಮ ಸಹೋದರಿಯರಿಂದ ರಾಕಿ

    ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ

  • ವೈವಿಧ್ಯ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

  • ಸಿನಿಮಾ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    • ದೇಗುಲ ದರ್ಶನ
  • ವೀಡಿಯೊ
    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

    VIDEO: ಮೈಸೂರು ದಸರಾ; ಜನಸಾಗರದ ನಡುವೆ ‘ಜಂಬೂ ಸವಾರಿ’

    ಮೈಸೂರು ದಸರಾ: ಆ.4 ರಂದು ಗಜಪಯಣಕ್ಕೆ ಚಾಲನೆ

No Result
View All Result
UdayaNews
No Result
View All Result
Home Focus

ಜಾತಿ ಜನಗಣತಿ: ಸಿಎಂ ಆತ್ಮಸಾಕ್ಷಿಗೆ ಪ್ರತಿಪಕ್ಷದ ಪ್ರಶ್ನೆಗಳ ಸವಾಲು

by Udaya News
January 15, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ
Share on FacebookShare via: WhatsApp

ಬೆಂಗಳೂರು: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ನೆನಪಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಜಾತಿ ಜನಗಣತಿ ಬಗ್ಗೆ ಬಿಜೆಪಿ ಪಕ್ಷಕ್ಕಾಗಲಿ ಅಥವಾ ವೈಯಕ್ತಿಕವಾಗಿ ನನಗಾಗಲಿ ಯಾವ ತಕರಾರು ಇಲ್ಲ ಅಥವಾ ವಿರೋಧವೂ ಇಲ್ಲ. ಬಿಜೆಪಿಯ ಮೂಲಸಿದ್ಧಾಂತವಾದ ‘ಅಂತ್ಯೋದಯ’ದ ಪರಿಕಾಲ್ಪನೆಯಲ್ಲೇ ತಳ ಸಮುದಾಯಗಳನ್ನ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಸಾಮಾಜಿಕ ನ್ಯಾಯದ ಬದ್ಧತೆ ಅಡಗಿದೆ. ಅದನ್ನ ಸಾಕಾರಗೊಳಿಸುವ ಯಾವ ಪ್ರಾಮಾಣಿಕ ಪ್ರಯತ್ನಕ್ಕಾದರೂ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದು ಆಶಾ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

RelatedPosts

‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನ ಏಣಿಯಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿದೆ ಎಂದಿರುವ ಅಶೋಕ್, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಚರ್ಚೆಯಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ‘ಆತ್ಮಸಾಕ್ಷಿ’ಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

  1. ತಮಗೆ ನಿಜವಾಗಿಯೂ ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನ ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ?

  2. ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನ ಈಗ ಮುನ್ನೆಲೆಗೆ ತರುವ ತರಾತುರಿ ಏಕೆ?

  3. ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಸ್ವತಃ ಮಾನ್ಯ ಉಪಮುಖ್ಯಮಂತ್ರಿಗಳು ಹಾಗು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪನವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದ 20 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತವಾದ ನಿಲುವಿಗೆ ಬರುವ ಬದಲು ಈಗ ದಿಢೀರನೆ ಏಕಾಏಕಿ ವರದಿಯನ್ನ ಸಂಪುಟ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿರುವುದು ಯಾವ ಕಾರಣಕ್ಕೆ?

  4. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆಗಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದವನ್ನ ಹೇಗಾದರೂ ಮಾಡಿ ಮುಂದೂಡಲು, ಅಧಿಕಾರ ಹಂಚಿಕೆ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನು ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ?

  5. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣ, ಅಬಕಾರಿ ಇಲಾಖೆ ಹಗರಣ, ಕಂಟ್ರಾಕ್ಟರ್ ಗಳ ಕಮಿಷನ್ ಆರೋಪ, ಪ್ರಮನಿಯಲ್ ಅಧಿಕಾರಿಗಳು, ಗುತ್ತಿಗೆದಾರರ ಸರಣಿ ಆತ್ಮಹತ್ಯೆ ಈ ರೀತಿ ಸಾಲು ಸಾಲು ವಿವಾದಗಳು, ಕಳಂಕಗಳ ಸುಳಿಯಲ್ಲಿ ಮುಜುಗರ ಅನುಭವಿಸುತ್ತಿರುವ ಪರಿಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವರದಿಯನ್ನ ಒಂದು ದಾಳವಾಗಿ ಬಳಸಲಾಗುತ್ತಿದೆಯೇ?

  6. ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬಳಸಿಕೊಳ್ಳಲು ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತರಲಾಗುತ್ತಿದೆಯೇ?

  7. ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ? ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ?

  8. ಜಾತಿ ಜನಗಣತಿ ವರದಿಯ ದತ್ತಾಂಶಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಲು ಕಾರಣವೇನು? ಇದು ಸರ್ಕಾರದ ಲೋಪವೋ ಅಥವಾ ಉದ್ದೇಶಪೂರ್ವಕವಾಗಿಯೇ ವರದಿಯ ಅಂಕಿ-ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆಯೇ?

ಸಂಪುಟ ಸಭೆಗೂ ಮುನ್ನ ಮಾನ್ಯ ಮುಖ್ಯಮಂತ್ರಿಗಳ ‘ಆತ್ಮಸಾಕ್ಷಿ’ ಈ ಪ್ರಶೆಗಳನ್ನ ಆತ್ಮಾವಲೋಕನ ಮಾಡಿಕೊಂಡು ಕರ್ನಾಟಕದ ಜನತೆಗೆ ಸರ್ಕಾರ ಉತ್ತರ ನೀಡುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದು ಅಶೋಕ್ ಬರೆದುಕೊಂಡಿದ್ದಾರೆ.

ShareSendTweetShare
Previous Post

ಜಾತಿ ಗಣತಿ ವರದಿ: ಗುರುವಾರದ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಸಾಧ್ಯತೆ

Next Post

ಮಾಧ್ಯಮಗಳಿಗೆ ಹೇಳಿಕೆ ನೀಡಬಾರದೆಂಬ ಎಚ್ಚರಿಕೆ ಉಲ್ಲಂಘಿಸಿದ ಸಚಿವರ ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್

Related Posts

‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ
Focus

‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

August 11, 2025 09:08 AM
ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು
Focus

ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

August 11, 2025 09:08 AM
Focus

ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

August 11, 2025 09:08 AM
ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ
Focus

ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

August 11, 2025 07:08 AM
ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’
Focus

ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

August 10, 2025 10:08 PM
ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ
Focus

ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

August 10, 2025 03:08 PM

Popular Stories

  • ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    0 shares
    Share 0 Tweet 0
  • ಮಾತು ತಪ್ಪಿದ ಸಿಎಂ ವಿರುದ್ಧ ಮತ್ತೆ ಆಕ್ರೋಶ.. ಆಗಸ್ಟ್ 12,13,14 ರಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಹೋರಾಟ

    0 shares
    Share 0 Tweet 0
  • KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    0 shares
    Share 0 Tweet 0
  • ಗ್ರೀನ್ ಕ್ಯಾಂಪಸ್ ಕ್ಲೀನ್; ಹನೂರಿನಲ್ಲೊಂದು ವಿದ್ಯಾರ್ಥಿಗಳ ಅನನ್ಯ ಕಾರ್ಯಕ್ರಮ

    0 shares
    Share 0 Tweet 0
  • ‘ನುಡಿದಂತೆ ನಡೆಯಿರಿ’ ಎಂದು ಸಿಎಂಗೆ ಮನವಿ ಕೊಟ್ಟ ಆಶಾ ಕಾರ್ಯಕರ್ತೆಯರು

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In