Wednesday, December 3, 2025
Contact Us
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

  • ರಾಜ್ಯ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

  • ದೇಶ-ವಿದೇಶ
    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ? ಎಚ್‌ಎಸ್‌ಬಿಸಿ ವಿಶ್ಲೇಷಣೆ

    ಮತಗಳ್ಳತನ ಮಾಡಿ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ; ಖರ್ಗೆ.

    ಸಂಸತ್ ಅಧಿವೇಶನ: ಮೊದಲ ದಿನವೇ ಪ್ರಧಾನಿ ಮೋದಿ ಬಗ್ಗೆ ಖರ್ಗೆ ಟೀಕೆ

    ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

    ‘ವಿದಾಯ ಹೇಳಲು ಅವಕಾಶವೇ ಸಿಕ್ಕಿಲ್ಲ’; ಧನ್ಖರ್ ಹಠಾತ್ ನಿರ್ಗಮನಕ್ಕೆ ಖರ್ಗೆ ಬೇಸರ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

  • ಬೆಂಗಳೂರು
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕರ್ನಾಟಕದಲ್ಲಿ ಸ್ಟಾರ್ಟಪ್ ಹೂಡಿಕೆಯಲ್ಲಿ ಶೇ. 40 ರಷ್ಟು ಕುಸಿತ ; ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿ ಟೀಕೆ

  • ವೈವಿಧ್ಯ
    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

  • ಸಿನಿಮಾ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಗುಪ್ತ ಹೃದಯ ಕಾಯಿಲೆ ಪತ್ತೆಗೆ ಎಐ ಸಾಧನ: ತಜ್ಞರಿಗಿಂತ ನಿಖರ

    ಹೃದಯಾಘಾತ ಪತ್ತೆಮಾಡುವಲ್ಲಿ ತಪಾಸಣಾ ಸಾಧನಗಳು ವಿಫಲ; ಅಪಾಯದಲ್ಲಿ 45% ರೋಗಿಗಳು

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ  ಚಿತ್ರೀಕರಣ ಆರಂಭ

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ ಚಿತ್ರೀಕರಣ ಆರಂಭ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

    ಕೊಲೆ ಕೇಸ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ‘ಕೈದಿ ನಂಬರ್ 6109’

    ‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ? 

    ಸಿದ್ದು-ಡಿಕೆಶಿ ‘ಬ್ರೇಕ್ ಫಾಸ್ಟ್’ ಸೂತ್ರಧಾರ ಇವರು? ಕರ್ನಾಟಕದ ಒಗ್ಗಟ್ಟು ಬಗ್ಗೆ ನಿಮಗೆ ಗೊತ್ತಾಗುತ್ತೆ ಎಂದ ವೇಣುಗೋಪಾಲ್

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮಾಡಿತು?’ ಬಿಜೆಪಿ ಪ್ರಶ್ನೆ

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

No Result
View All Result
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

  • ರಾಜ್ಯ
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

  • ದೇಶ-ವಿದೇಶ
    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    ಬ್ಯಾಂಕುಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಮಹಾರಾಷ್ಟ್ರ ರಾಜಭವನಕ್ಕೆ ‘ಲೋಕಭವನ’ ಎಂದು ಮರುನಾಮಕರಣ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ? ಎಚ್‌ಎಸ್‌ಬಿಸಿ ವಿಶ್ಲೇಷಣೆ

    ಮತಗಳ್ಳತನ ಮಾಡಿ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ; ಖರ್ಗೆ.

    ಸಂಸತ್ ಅಧಿವೇಶನ: ಮೊದಲ ದಿನವೇ ಪ್ರಧಾನಿ ಮೋದಿ ಬಗ್ಗೆ ಖರ್ಗೆ ಟೀಕೆ

    ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

    ‘ವಿದಾಯ ಹೇಳಲು ಅವಕಾಶವೇ ಸಿಕ್ಕಿಲ್ಲ’; ಧನ್ಖರ್ ಹಠಾತ್ ನಿರ್ಗಮನಕ್ಕೆ ಖರ್ಗೆ ಬೇಸರ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

    ಮೀನುಗಾರಿಕೆ ನೆಪದಲ್ಲಿ ಭಾರತಕ್ಕೆ ನುಸುಳಲು ಯತ್ನ? ಆಂಧ್ರದಲ್ಲಿ 13 ಬಾಂಗ್ಲಾದೇಶೀಯರ ಸೆರೆ

  • ಬೆಂಗಳೂರು
    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? :ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ವಿದೇಶಿಯರ ಚಿತ್ತ ಸೆಳೆದ KSRTC ‘ಧ್ವನಿ ಸ್ಪಂದನ – ಆನ್‌ಬೋರ್ಡ್’; ಜರ್ಮನಿ ಸರ್ಕಾರದ ನಿಯೋಗದಿಂದ ಪ್ರಶಂಸೆ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ  BAF ಆಗ್ರಹ

    ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿಗೆ BAF ಆಗ್ರಹ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಮಾಜಿ ಶಾಸಕ ಆರ್‌.ವಿ. ದೇವರಾಜ್ ನಿಧನಕ್ಕೆ ಗೃಹಸಚಿವ ಪರಮೇಶ್ವರ್ ಸಂತಾಪ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ವಿಧಿವಶ

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ದಾರುಣ ಸಾವು

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕರ್ನಾಟಕದಲ್ಲಿ ಸ್ಟಾರ್ಟಪ್ ಹೂಡಿಕೆಯಲ್ಲಿ ಶೇ. 40 ರಷ್ಟು ಕುಸಿತ ; ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿ ಟೀಕೆ

  • ವೈವಿಧ್ಯ
    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

  • ಸಿನಿಮಾ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಮಮ್ಮುಟ್ಟಿ ಅಭಿನಯದ ‘ಕಲಂಕಾವಲ್’ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆ

    ಗುಪ್ತ ಹೃದಯ ಕಾಯಿಲೆ ಪತ್ತೆಗೆ ಎಐ ಸಾಧನ: ತಜ್ಞರಿಗಿಂತ ನಿಖರ

    ಹೃದಯಾಘಾತ ಪತ್ತೆಮಾಡುವಲ್ಲಿ ತಪಾಸಣಾ ಸಾಧನಗಳು ವಿಫಲ; ಅಪಾಯದಲ್ಲಿ 45% ರೋಗಿಗಳು

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ  ಚಿತ್ರೀಕರಣ ಆರಂಭ

    ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ ಚಿತ್ರೀಕರಣ ಆರಂಭ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    “ಕಠಿಣ ಪರಿಶ್ರಮ ಎಲ್ಲೋ ಕರೆದೊಯ್ಯುತ್ತದೆ”; ನಟಿ ಭಾಗ್ಯಶ್ರೀ ಬೋರ್ಸೆ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

    ಕೊಲೆ ಕೇಸ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ‘ಕೈದಿ ನಂಬರ್ 6109’

    ‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

    ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್

    ‘ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಯತ್ನಾಳ್

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ತಿರು‌ವಣ್ಣಾಮಲೈ ಕಾರ್ತಿಗೈ ದೀಪಂ: ದೇಶದ ಗಮನ ಸೆಳೆದ ಜಾತ್ರಾ ವೈಭವ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ? 

    ಸಿದ್ದು-ಡಿಕೆಶಿ ‘ಬ್ರೇಕ್ ಫಾಸ್ಟ್’ ಸೂತ್ರಧಾರ ಇವರು? ಕರ್ನಾಟಕದ ಒಗ್ಗಟ್ಟು ಬಗ್ಗೆ ನಿಮಗೆ ಗೊತ್ತಾಗುತ್ತೆ ಎಂದ ವೇಣುಗೋಪಾಲ್

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮಾಡಿತು?’ ಬಿಜೆಪಿ ಪ್ರಶ್ನೆ

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    ಅಪರಾಧಗಳಿಗೆ ಅಂಕುಶ ಹಾಕಲು ಖಾಕಿ ಪರಿಣಾಮಕಾರಿ ಕ್ರಮ; ಹುಬ್ಬಳ್ಳಿ ಧಾರವಾಡದಿಂದ 131 ಮಂದಿ ಗಡಿಪಾರು

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

No Result
View All Result
UdayaNews
No Result
View All Result
Home Others

ಕಳೆದಿದ್ದೂ ಸಾಧನೆಯ ಹರ್ಷ, ಮುಂದಿನದ್ದು ‘ಪ್ರಯಾಣಿಕ ಸ್ನೇಹಿ ವರ್ಷ..!’; KSRTC ಪ್ರಯಾಣಿಕರಿಗೂ ನೌಕರರಿಗೂ ಮುಂದೆ ಇದೆ ಬಂಪರ್..

by Udaya News
January 1, 2024
in Others
1 min read
0
“ಒಂದು‌ ಸಮಾರಂಭ, ಹತ್ತಾರು ಯೋಜನೆಗಳ ಆರಂಭ..! ” KSRTC ಸಂಸ್ಥಾಪನಾ ದಿನಾಚರಣೆ ವೈಶಿಷ್ಟ್ಯ
Share on FacebookShare via: WhatsApp

ಬೆಂಗಳೂರು: ಹೊಸ ವರ್ಷ.. ಹೊಸತನದ ಹರ್ಷ.. ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆ KSRTC ನೂತನ ಕಾರ್ಯಕ್ರಮಗಳ ಮೂಲಕ ನೂತನ ವರ್ಷವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿದೆ. ಈ ಸಂಬಂಧ ಪ್ರಕ್ರಿಯೆಗಳಿಗೆ ಮುನ್ನುಡಿ ಬರೆದಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮಗಳೊಂದಿಗೆ KSRTC ಜನರಿಗೆ ಹೊಸತನದ ಪ್ರಯಾಣ ಅನುಭವ ಕರುಣಿಸಿ ಸಾಲು-ಸಾಲು ಪ್ರಶಸ್ತಿಗಳನ್ನು ಗಳಿಸಿದೆ. KSRTC ನೂತನ ವರ್ಷದಲ್ಲೂ ಜನರಿಗೆ ಹಾಗೂ ನಿಗಮದ ಸಿಬ್ಬಂದಿಗೆ ಹಿತಕರ ಕಾರ್ಯಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ನಿಗಮದ ಮುಖ್ಯಸ್ಥರು ತಿಳಿಸಿದ್ದಾರೆ.

ಅರ್ಥಪೂರ್ಣ ನಡೆ..!

ಹೊಸ ವರ್ಷದ ಆರಂಭದ ದಿನ ಕೆಎಸ್ಸಾರ್ಟಿಸಿ ಬಳಗ ಅರ್ಥಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿಗಮದಲ್ಲಿ ಸೇವೆಯಲ್ಲಿರುವಾಗ ಮೃತಪಟ್ಟ ನೌಕರರ ಕುಟುಂಬ ಸದಸ್ಯರೊಂದಿಗೆ ವರ್ಷಾರಂಭದ ದಿನವನ್ನು ಕಳೆದ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ನಿಗಮದ ಮುಖ್ಯಸ್ಥರು ಈ ಕುಟುಂಬಗಳಿಗೆ ಶಕ್ತಿ ತುಂಬಿದರು.

ಇದೇ ವೇಳೆ ಸೇವಾನಿರತರಾಗಿದ್ದಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಪತ್ನಿ ಹಾಗೂ ಅವರ ಕುಟುಂಬ ಸದಸ್ಯರ ನೋವಿನಲ್ಲಿ ಭಾಗಿಯಾದ ಸಚಿವ ರಾಮಲಿಂಗ ರೆಡ್ಡಿಯವರು, 12 ಕುಟುಂಬಗಳಿಗೆ ಒಟ್ಟು 12 ಕೋಟಿ ರೂಪಾಯಿ ವಿಮಾ ಪರಿಹಾರ ನೀಡಿದರು.

ಕಳೆದಿದ್ದೂ ಸಾಧನೆಯ ಹರ್ಷ, ಮುಂದಿನದ್ದು ‘ಪ್ರಯಾಣಿಕ ಸ್ನೇಹಿ ವರ್ಷ’

KSRTC ಯು 2024 ನೇ ವರ್ಷವನ್ನು ‘ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು “ಕಾರ್ಮಿಕ ಕಲ್ಯಾಣ ವರ್ಷ” ವೆಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ನಿಗಮದ ಪರವಾಗಿ ನಾಡಿನ ಜನರಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿರುವ ಅವರು, ನಿಗಮದ ಕಾರ್ಯಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

RelatedPosts

ಕನ್ನಡ ಸಿನಿಲೋಕದ ಹಿರಿಯ ನಟ ಎಂ.ಎಸ್.ಉಮೇಶ್ ವಿಧಿವಶ

ಸಾಯಿ ಬಾಬಾ ಅವರ ಬೋಧನೆಗಳು ಲಕ್ಷಾಂತರ ಹೃದಯಗಳಿಗೆ ಇಂದಿಗೂ ಸ್ಪಂದಿಸುತ್ತಿವೆ: ಐಶ್ವರ್ಯ ರೈ

ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

ಈಗಾಗಲೇ, ಶಕ್ತಿ ಯೋಜನೆ ಮೂಲಕ ಪ್ರಬಲಗೊಂಡಿರುವ KSRTCಗೆ ಮಹಿಳೆಯರ ‘ಶಕ್ತಿ’ ಸಿಕ್ಕಿದೆ. ಈ ಸಮರ್ಥ ಸೇವೆಯ ಜೊತೆಗೆ, ಕಳೆದ ವರ್ಷದಲ್ಲಿ ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ” ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ. ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ. ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ನಿಗಮಗಳಿಗೆ ಸ್ವಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ. ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ. ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ. ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳಷ್ಟು ಪಾವತಿಸಲಾಗುವುದು ಎಂದು ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳು ಕಿರುನೋಟ ಇಲ್ಲಿದೆ.

  • ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

  • ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ: ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ- 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ಟ್ರಿಕ್ ಬಸ್ಸುಗಳು-500

  • ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕು”ಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.

  • 1000 ವಾಹನಗಳ ಪುನಶ್ಚೇತನ ಯೋಜನೆಯ ಗುರಿ ಹೊಂದಲಾಗಿದೆ.

  • ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.

  • ಮಾಹಿತಿ ತಂತ್ರಜ್ಙಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.

  • ಬಸ್ಸುಗಳ ಸ್ವಚ್ಚತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು

  • ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ / ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ

  • ನಿಗಮದಲ್ಲಿ‌ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023 ರ ಸಾಲಿನಲ್ಲಿ 50 ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ.

ಸಾರಿಗೆ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ‌ ನಿಟ್ಟಿನಲ್ಲಿ ನಮ್ಮ ಸಂಸ್ಢೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದಿರುವ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್, ಎಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲಿದೆ ಎಂದು ಭರವಸೆ ನೀಡಿದ್ದಾರೆ.

Tags: AnbukumarKSRTC new planminister ramalinga reddy
ShareSendTweetShare
Previous Post

‘ನನ್ನ ಅಭಿಮಾನಿಗಳಿಗೆ ಜನವರಿ 8 ಹೊಸ ವರ್ಷ’; ಹೀಗೆಂದ ರಾಕಿಂಗ್ ಸ್ಟಾರ್

Next Post

ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಆತಂಕ

Related Posts

ಕನ್ನಡ ಸಿನಿಲೋಕದ ಹಿರಿಯ ನಟ ಎಂ.ಎಸ್.ಉಮೇಶ್ ವಿಧಿವಶ
Others

ಕನ್ನಡ ಸಿನಿಲೋಕದ ಹಿರಿಯ ನಟ ಎಂ.ಎಸ್.ಉಮೇಶ್ ವಿಧಿವಶ

November 30, 2025 11:11 AM
ಸಾಯಿ ಬಾಬಾ ಅವರ ಬೋಧನೆಗಳು ಲಕ್ಷಾಂತರ ಹೃದಯಗಳಿಗೆ ಇಂದಿಗೂ ಸ್ಪಂದಿಸುತ್ತಿವೆ: ಐಶ್ವರ್ಯ ರೈ
Others

ಸಾಯಿ ಬಾಬಾ ಅವರ ಬೋಧನೆಗಳು ಲಕ್ಷಾಂತರ ಹೃದಯಗಳಿಗೆ ಇಂದಿಗೂ ಸ್ಪಂದಿಸುತ್ತಿವೆ: ಐಶ್ವರ್ಯ ರೈ

November 19, 2025 02:11 PM
ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’
Others

ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

November 16, 2025 12:11 AM
ನಸೀರುದ್ದೀನ್ ಶಾ ಅವರಿಗೂ ಸಾಟಿಯಿಲ್ಲದ ಪ್ರತಿಭೆ: ನಟಿ ಸೋನಮ್ ಖಾನ್ ಮೆಚ್ಚುಗೆ
Others

ನಸೀರುದ್ದೀನ್ ಶಾ ಅವರಿಗೂ ಸಾಟಿಯಿಲ್ಲದ ಪ್ರತಿಭೆ: ನಟಿ ಸೋನಮ್ ಖಾನ್ ಮೆಚ್ಚುಗೆ

November 14, 2025 01:11 AM
ಎಚ್ಚರ..! ಮೋಬೈಲ್ ಬಳಸಿದರೆ, ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಡಿಎಲ್ ರದ್ದು
Others

ಸಾಮಾಜಿಕ ಮಾಧ್ಯಮಗಳಲ್ಲಿ ‘RamalingaReddyForCM’ ಅಭಿಯಾನ; ಈ ಬಗ್ಗೆ ಸಾರಿಗೆ ಸಚಿವರ ಸ್ಪಷ್ಟನೆ ಇದು

November 02, 2025 01:11 PM
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
Others

RSS ನಿರ್ಬಂಧಕ್ಕೆ ಹೊರಟ ಸರ್ಕಾರಕ್ಕೆ ‘ಹೈ’ ಚಾಟಿ; ಮಹಾತೀರ್ಪಿಗೆ ಬಿಜೆಪಿ ಸ್ವಾಗತ

October 19, 2025 12:10 PM

Popular Stories

  • ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    0 shares
    Share 0 Tweet 0
  • ಅಲೈಯನ್ಸ್ PU ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ: ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ನಿಜವಾದ ಅರ್ಥದ ಅರಿವು

    0 shares
    Share 0 Tweet 0
  • ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    0 shares
    Share 0 Tweet 0
  • ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    0 shares
    Share 0 Tweet 0
  • ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ 77 ಲಕ್ಷ ಹೊಸ ಉದ್ಯೋಗ ಸೃಷ್ಟಿ ಸಾಧ್ಯ’: ಎಸ್‌ಬಿಐ ವರದಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In