Tuesday, August 12, 2025
Contact Us
UdayaNews
  • ಪ್ರಮುಖ ಸುದ್ದಿ
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ

    ಬಿಹಾರ ಪ್ರವಾಹ: 12.58 ಲಕ್ಷ ಜನ ಅತಂತ್ರ, 12 ಮಂದಿ ಸಾವು

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

  • ರಾಜ್ಯ
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

  • ದೇಶ-ವಿದೇಶ
    ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ

    ಬಿಹಾರ ಪ್ರವಾಹ: 12.58 ಲಕ್ಷ ಜನ ಅತಂತ್ರ, 12 ಮಂದಿ ಸಾವು

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    US tariffs: ದೇಶೀ ಕಾರ್ಯತಂತ್ರ ಮೂಲಕ ಅಮೆರಿಕಕ್ಕೆ ಎದಿರೇಟು ನೀಡಲು ಭಾರತ ತಯಾರಿ

  • ಬೆಂಗಳೂರು
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

  • ವೈವಿಧ್ಯ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

  • ಸಿನಿಮಾ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    • ದೇಗುಲ ದರ್ಶನ
  • ವೀಡಿಯೊ
    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

No Result
View All Result
UdayaNews
  • ಪ್ರಮುಖ ಸುದ್ದಿ
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ

    ಬಿಹಾರ ಪ್ರವಾಹ: 12.58 ಲಕ್ಷ ಜನ ಅತಂತ್ರ, 12 ಮಂದಿ ಸಾವು

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

  • ರಾಜ್ಯ
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

  • ದೇಶ-ವಿದೇಶ
    ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ

    ಬಿಹಾರ ಪ್ರವಾಹ: 12.58 ಲಕ್ಷ ಜನ ಅತಂತ್ರ, 12 ಮಂದಿ ಸಾವು

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಏರ್ ಇಂಡಿಯಾ ವಿಮಾನದ ತುರ್ತು ಲ್ಯಾಂಡಿಂಗ್; ಹಲವು ಸಂಸದರು ಪಾರು

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ರಾಹುಲ್ ಬೇಡಿಕೆಗೆ ಚುನಾವಣಾ ಆಯೋಗ ಸಹಮತ; ಮತದಾರರ ಪಟ್ಟಿ ಡಿಜಿಟಲ್ ಪ್ರತಿಗಳ ಡೌನ್‌ಲೋಡ್ ಸಾಧ್ಯ

    ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ: ಖರ್ಗೆ

    ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    US tariffs: ದೇಶೀ ಕಾರ್ಯತಂತ್ರ ಮೂಲಕ ಅಮೆರಿಕಕ್ಕೆ ಎದಿರೇಟು ನೀಡಲು ಭಾರತ ತಯಾರಿ

  • ಬೆಂಗಳೂರು
    ‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ

    ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ರಾಜಣ್ಣ ವಜಾ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರ

    BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳಮೀಸಲಾತಿ ನಿರ್ಧಾರವಾಗುವವರೆಗೂ ಹುದ್ದೆ ಭರ್ತಿ ಇಲ್ಲ: ಡಾ.ಶರಣಪ್ರಕಾಶ್ ಪಾಟೀಲ್

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಆಗಸ್ಟ್ 17ರವರೆಗೆ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

  • ವೈವಿಧ್ಯ

    ಗರ್ಭಾಶಯ ಕ್ಯಾನ್ಸರ್‌: ಹೊಸ ಜೀನೋಮಿಕ್ ಅಪಾಯಕಾರಿ ಅಂಶ ಪತ್ತೆ

    ಕಾಂಗ್ರೆಸ್‌ನ ಕಮೀಷನ್ ಆಸೆಗಾಗಿ ಜನೌಷಧಿ ಕೇಂದ್ರಗಳು ಬಲಿ? ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಆಕ್ರೋಶ

    ‘ಭಾರತದಲ್ಲಿ ಪ್ಯಾರಸಿಟಮಾಲ್ ಔಷಧವನ್ನು ನಿಷೇಧಿಸಿಲ್ಲ’; ಅನುಪ್ರಿಯಾ ಪಟೇಲ್ ಹೇಳಿದ್ದಾರೆ

    ಲಿವರ್ ಕಾಯಿಲೆ ನಿಭಾಯಿಸಲು ನಿಯಮಿತ ತಪಾಸಣೆ ನಡೆಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

    ವನಿತೆಯರ ‘ಗುಟ್ಟು’.. ಸಹಕಾರಕ್ಕೆ ಸಂಸದೀಯ ಸಮಿತಿ ಅಸ್ತು.. ಸದ್ಯವೇ ಸಿಗಲಿದೆ ಗುಡ್‌ನ್ಯೂಸ್..

    ಗರ್ಭಕಂಠದ ಕ್ಯಾನ್ಸರ್: 30 ವರ್ಷಕ್ಕಿಂತ ಮೇಲ್ಪಟ್ಟ 10 ಕೋಟಿಗೂ ಹೆಚ್ಚು ಮಹಿಳೆಯರ ಪರೀಕ್ಷೆ

    ನಿತ್ಯ 7,000 ಹೆಜ್ಜೆ ನಡಿಗೆಯಿಂದ ಕ್ಯಾನ್ಸರ್, ಖಿನ್ನತೆ, ಸಾವಿನ ಅಪಾಯ ದೂರ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಮಾರಕ ಸೆಪ್ಸಿಸ್ ಸೋಂಕು ಪತ್ತೆಗೆ ನ್ಯಾನೋ ಸೆನ್ಸರ್ ಅಭಿವೃದ್ಧಿ: ವಿಜ್ಞಾನಿಗಳ ಸಾಧನೆ

    ಮೇಘ ರಾಜನ ಸೌಂದರ್ಯ ರಾಶಿ ನಡುವೆ ‘ಕಾರಿಂಜೆ’ ವೈಭವ’: ಈಗ ಹೇಗಿದೆ ಗೊತ್ತಾ ಅನನ್ಯ ಸೊಬಗು..?

    ಒಂದೆಡೆ ‘ಕಷಾಯ’ ಕಸರತ್ತು, ಇನ್ನೊಂದೆಡೆ ‘ತೀರ್ಥ ಸ್ನಾನ’; ಇದು ತುಳುನಾಡಿನ ‘ಆಟಿ ಅಮಾವಾಸ್ಯೆ’ ವೈಭವ

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಹೆಚ್ಚಿದ ಕ್ಯಾಲೊರಿ ಸೇವನೆಯೇ ‘ಬೊಜ್ಜು’ ಹೆಚ್ಚಳಕ್ಕೆ ಪ್ರಮುಖ ಕಾರಣ? ಅಧ್ಯಯನದಿಂದ ಕಹಿ ಸತ್ಯ ಬಯಲು

    ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ: ಡಿ.5 ರಿಂದ 48 ಲಕ್ಷ ಮಕ್ಕಳಿಗೆ ಲಸಿಕೆ; ಶಾಲೆಗಳಲ್ಲೇ ವ್ಯವಸ್ಥೆ

    ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ

  • ಸಿನಿಮಾ
    ‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

    ‘ಚೋರ್-ಪೋಲಿಸ್’ ಲೀಗ್ : ಬಾಲ್ಯದ ಆಟಗಳ ನೆನಪು ಹಂಚಿಕೊಂಡ ಸಲ್ಮಾನ್ ಖಾನ್

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ಗೂಢಚಾರರ ತ್ಯಾಗಕ್ಕೆ ಗೌರವ ಸಲ್ಲಿಸಬೇಕಾದ ಸಮಯ: ಪ್ರತೀಕ್ ಗಾಂಧಿ, ಸನ್ನಿ ಹಿಂದೂಜಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಪರಿಣೀತಾ’ ಚಿತ್ರದ ‘ಕೈಸಿ ಪಹೇಲಿ’ ಹಾಡನ್ನು ‘ಜೀವನದ ರೂಪಕ’ ಎಂದ ರೇಖಾ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ಸಿನಿ ಲೋಕದಲ್ಲಿ ಕುತೂಹಲ ಸೃಷ್ಟಿಸಿದ ‘ಜೈಶ್ರೀರಾಮ್’

    ‘ಶ್ರೀವಳ್ಳಿ ಹಾಗೂ ಮಹಾರಾಣಿ ಪಾತ್ರಗಳು ಧೈರ್ಯ ಹೆಚ್ಚಿಸಿವೆ’; ರಶ್ಮಿಕಾ ಮಂದಣ್ಣ

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ‘ಪರ್ದೇಸಿಯಾ’ ಹೇಗೆ ಮೂಡಿಬಂದಿತು? ಅನುಭವ ಹಂಚಿಕೊಂಡ ಜಾನ್ವಿ ಕಪೂರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಸಾವಿಗೆ ಶರಣು

    ರಕ್ಷಿತ್ ಜೊತೆ ರಮ್ಯಾ ವಿವಾಹದ ಪ್ರಸ್ತಾಪ..!? ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ

    ರಮ್ಯಾ ಬಗ್ಗೆ ಅಶ್ಲೀಲ ಪೋಸ್ಟ್ ಆರೋಪ; 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    • ದೇಗುಲ ದರ್ಶನ
  • ವೀಡಿಯೊ
    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಮೆಟ್ರೋ ರೈಲಲ್ಲಿ ಮೋದಿ–ಸಿದ್ದರಾಮಯ್ಯ–ಶಿವಕುಮಾರ್ ನಗೆಗಡಲು

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ‘ಕೆ-ರ‍್ಯಾಂಪ್’ ಚಿತ್ರದ ‘ಓಣಂ ಸಾಂಗ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ರಜನಿಕಾಂತ್-ಸತ್ಯರಾಜ್ ಆಕ್ಷನ್ ಗೆಳೆತನ; ಹೀಗಿದೆ ‘ಕೂಲಿ’ ಟ್ರೇಲರ್

    ‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ

    ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿ SIR ಹೆಸರಿನಲ್ಲಿ ಮತ ಕಳ್ಳತನ; INDIA ಒಕ್ಕೂಟ ಆಕ್ರೋಶ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

No Result
View All Result
UdayaNews
No Result
View All Result
Home Focus

‘ಸರ್ಕಾರದ ವಿರುದ್ಧ ಆರೋಪ ಮಾಡುವ ಬದಲು ನಮ್ಮ 10 ಪ್ರಶ್ನೆಗಳಿಗೆ ಉತ್ತರಿಸಿ’; ಅಶೋಕ್, ಸುಧಾಕರ್ ‘ಭಲೇ ಜೋಡಿ’ಗೆ ರಮೇಶ್ ಬಾಬು ಸವಾಲು

by Udaya News
November 19, 2024
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ತುರ್ತುಪರಿಸ್ಥಿತಿ ವೇಳೆ PUCಯಲ್ಲಿದ್ದಾಗ ಸೆರೆವಾಸ ಅನುಭವಿಸಿದ್ದರೇ ಆರ್.ಅಶೋಕ್? ಅಪ್ರಾಪ್ತರನ್ನು ಜೈಲಿನಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿತ್ತೇ? ರಮೇಶ್ ಬಾಬು ಪ್ರಶ್ನೆ
Share on FacebookShare via: WhatsApp

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಹೋರಾಟದ ನಾಟಕವಾಡುತ್ತಿರುವ ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಅವರು ಮೊದಲು ತಮ್ಮ ವಿರುದ್ಧವೇ ಇರುವ ಆರೋಪಗಳಿಗೆ ಉತ್ತರಿಸಲಿ ಎಂದು KPCC ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಂಸದ ಸುಧಾಕರ್ ಅವರನ್ನು ‘ಭಲೇ ಜೋಡಿ’ ಎಂದು ಕರೆದಿರುವ ರಮೇಶ್ ಬಾಬು, ಸರ್ಕಾರದ ವಿರುದ್ಧದ ಹೋರಾಟ ನಡೆಸುವ ತಾವು ಮೊದಲು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಅಶೋಕ್ ಹಾಗೂ ಸುಧಾಕರ್ ಅವರ ಮುಂದಿಟ್ಟಿದ್ದಾರೆ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ರವರು ಕರ್ನಾಟಕದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಸುಧಾಕರ್ ಅವರ ಜೊತೆಯಲ್ಲಿ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಭಲೇ ಜೋಡಿಯ ರೂಪದಲ್ಲಿ ಇಬ್ಬರು ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡು ರಾಜ್ಯದ ಜನತೆಗೆ ಮನರಂಜನೆಯನ್ನು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

RelatedPosts

ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಾಚಿಕೊಂಡಿರುವ ಅಶೋಕ್, ಆ ಸ್ಥಾನವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪದೇಪದೇ ಅನವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವ ಇವರು ತಮ್ಮ ಮೇಲಿರುವಂತಹ ಗುರುತರವಾದ ಆರೋಪಗಳಿಗೆ ಸಾರ್ವಜನಿಕವಾಗಿ ಇದುವರೆಗೆ ಉತ್ತರವನ್ನು ಕೊಟ್ಟಿಲ್ಲ. ಪಲಾಯನವಾದವನ್ನು ತಮ್ಮ ಧ್ಯೇಯ ವಾಕ್ಯ ಮಾಡಿಕೊಂಡಿರುವ ಆರ್.ಅಶೋಕ್, ತಾವೇ ಹಲವಾರು ಆರೋಪಗಳನ್ನು ಮೈತುಂಬಿಸಿಕೊಂಡಿದ್ದು, ಸಾರ್ವಜನಿಕವಾಗಿ ಉತ್ತರ ಕೊಡುವ ಶಕ್ತಿಯನ್ನು ಕಳೆದುಕೊಂಡು ಸರ್ಕಾರವನ್ನು ಟೀಕಿಸುವಂತಹ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ಅಸಮರ್ಥ ವಿಪಕ್ಷ ನಾಯಕರು ಕಾಂಗ್ರೆಸ್ ಮೇಲೆ ಟೀಕೆ ಮಾಡುವುದು ಹಾಸ್ಯಾಸ್ಪದ ಎಂದು ರಮೇಶ್ ಬಾಬು ಎದಿರೇಟು ನೀಡಿದ್ದಾರೆ.

ಬಿಜೆಪಿಯ ಗುಂಪುಗಾರಿಕೆಯನ್ನೇ ಅಸ್ತ್ರ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವ ಆರ್.ಅಶೋಕ್ ಮೊದಲು ತಮ್ಮ ವಿರುದ್ಧ ಸ್ವಪಕ್ಷದವರೇ ಮಾಡಿರು ಆರೋಪಗಳಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದ ರಮೇಶ್ ಬಾಬು, ಕರ್ನಾಟಕದ ವಿಧಾನಸಭೆಗೆ ತನ್ನದೇ ಆದಂತಹ ಹಿರಿಮೆ ಇದೆ. ಆ ಹಿರಿಮೆಯನ್ನು ಸಂರಕ್ಷಣೆ ಮಾಡುವಲ್ಲಿ, ಗೌರವವನ್ನು ಕಾಪಾಡುವಲ್ಲಿ ವಿಫಲರಾಗಿರುವ ಒಬ್ಬ ಅಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕರ್ನಾಟಕದ ಜನರಿಗೆ ಆರ್. ಅಶೋಕ್ ಕಾಣಿಸುತ್ತಿದ್ದಾರೆ. ಹಗರಣಗಳ ಕಳಂಕಿತರು ಮತ್ತು ಆರೋಪಿತರು ಆಗಿರುವಂತಹ ಅಶೋಕ್ ಮತ್ತು ಸುಧಾಕರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಅಶೋಕ್ ಮತ್ತು ಸುಧಾಕರ್ ಉತ್ತರ ನೀಡಲಿ ಎಂದು ಹೇಳಿದ್ದಾರೆ.

  • ಕೋವಿಡ್ ಹಗರಣದಲ್ಲಿ ಮೈಕಲ್ ಡಿಕುನ್ಹಾ ಆಯೋಗದ ವರದಿಗೆ ಅನುಗುಣವಾಗಿ ತನಿಖೆಗೆ ಅಥವಾ ಕಾನೂನು ಕ್ರಮಕ್ಕೆ ನೀವು ಸಮ್ಮತಿ ನೀಡುವಿರಾ?

  • ಆರ್. ಅಶೋಕ್ ರವರು ಕರ್ನಾಟಕದ ಪದ್ಮನಾಭನಗರ ಶಾಸಕರಾಗಿ ಪದ್ಮನಾಭನಗರದಲ್ಲಿ ಕೆರೆ ಒತ್ತುವವರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಒತ್ತಾಯ ಮಾಡುವರೇ ?

  • ಆರ್ .ಅಶೋಕ್ ರವರು ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದ ಬಗರ್ ಹುಕುಂ ಸಾಗುವಳಿಯ 2500 ಎಕರೆಯ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ತನಿಖೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವರೇ ?

  • ಹಿಂದಿನ ಬಿಜೆಪಿ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ ?

  • ಅಂದಿನ ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಂದಾಯ ಜಮೀನಿನ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ತನಿಖೆಗೆ ಒತ್ತಾಯಿಸುವರೇ?

  • ಹಿಂದಿನ ಬಿಜೆಪಿ ಸರ್ಕಾರದ ಪಿಎಸ್ಐ ಹಗರಣಗಳ ಮತ್ತು ಕೆಪಿಎಸ್ ಸಿ ಪರೀಕ್ಷಾ ಅಕ್ರಮಗಳ ಮೇಲೆ ತನಿಖೆಗೆ ಒತ್ತಾಯಿಸುವರೇ?

  • 7. ಹಿಂದಿನ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ಹಗರಣದ ತನಿಖೆಗೆ ಇವರು ಒತ್ತಾಯಿಸುವರೆ?

  • ಆರ್ ಅಶೋಕ್ ರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಪಟ್ಟಂತೆ ಅಕ್ರಮ ಭೂಮಿ ಹಂಚಿಕೆಯ ಸಂಬಂಧ ತನಿಖೆಗೆ ಒತ್ತಾಯಿಸುವರೆ?

  • ಬಿಜೆಪಿ ನಾಯಕರು ಸನ್ಮಾನ್ಯ ಯತ್ನಾಳ್ ರವರು ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ 20,000 ಕೋಟಿ ರೂಪಾಯಿಗಳ ಆರೋಪವನ್ನು ವಿಜಯೇಂದ್ರರವರ ಮೇಲೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ?

  • ಯತ್ನಾಳ್ ರವರು ಈ ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಶೇಖರಣೆ ಮಾಡಿರುವುದಾಗಿ ವಿಜಯೇಂದ್ರ ಅವರ ಮೇಲೆ ಮಾಡಿರುವ ಆರೋಪವನ್ನು ತನಿಖೆ ಮಾಡಲು ಒತ್ತಾಯಿಸುವರೇ?

ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯನ್ನು ಮುಚ್ಚಿಕೊಳ್ಳಲು ಇವರು ಜಂಟಿಯಾಗಿ ಪ್ರಚಾರಕ್ಕೆ ಹೊರಟಿದ್ದಾರೆ. ಆದರೆ ಇವರ ಜಂಟಿ ಅಕ್ರಮಗಳ ಕುರಿತು ಸಾರ್ವಜನಿಕವಾಗಿ ಉತ್ತರ ನೀಡಲು ಇಬ್ಬರು ನಾಯಕರು ಹೊಣೆಗಾರಿಕೆಯನ್ನು ಹೊಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯದ ಹಿತಾಸಕ್ತಿಯಿಂದ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ. ಆರ್ .ಅಶೋಕ್ ಮೇಲೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವಂತಹ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಚುನಾವಣಾ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿರುತ್ತಾರೆ. ಕೇವಲ ಪ್ರಚಾರಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳನ್ನು ಮಾಡುವ ಬದಲು ಅವರು ತಮ್ಮ ಆತ್ಮ ಶುದ್ಧೀಕರಣ ಮಾಡಿಕೊಳ್ಳಲು ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆ ಸ್ಥಾನದ ಹಿರಿಮೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ShareSendTweetShare
Previous Post

ನಾಗ್ಪುರದಲ್ಲಿ ಕಾರ್ಯಕರ್ತ ವಿಕಾಸ್ ವರ್ಗ ದ್ವಿತೀಯ (ವಿಶೇಷ) ಪ್ರಾರಂಭ

Next Post

ಉಕ್ರೇನ್ ಮೇಲೆ ರಷ್ಯಾ ಪ್ರಬಲ ಕ್ಷಿಪಣಿ ದಾಳಿ; 10ಕ್ಕೂ ಹೆಚ್ಚು ಮಂದಿ ಸಾವು

Related Posts

‘ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ’ ಎಂದ ಬಿಜೆಪಿ; ಕರಾವಳಿಯಲ್ಲಿ ಜನಾಕ್ರೋಶ ಯಾತ್ರೆ
Focus

ವೈಫಲ್ಯಗಳಿಂದಾಗಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು! ರಮೇಶ್ ಬಾಬು ಅಸಮಾಧಾನ

August 12, 2025 05:08 PM
ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್
Focus

ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

August 12, 2025 04:08 PM
3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ
Focus

3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

August 12, 2025 04:08 PM
ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ
Focus

ಬಿಹಾರ ಪ್ರವಾಹ: 12.58 ಲಕ್ಷ ಜನ ಅತಂತ್ರ, 12 ಮಂದಿ ಸಾವು

August 12, 2025 09:08 AM
BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ
Focus

ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

August 12, 2025 08:08 AM
ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ
Focus

ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

August 12, 2025 06:08 AM

Popular Stories

  • ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    ಮಾತು ಮರೆತ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್? ಈ ಬಾರಿ ಯಶೋಗಾಥೆ ಬರೆಯಲು ಸಜ್ಜಾದ ಆಶಾ’ಶಕ್ತಿ’

    0 shares
    Share 0 Tweet 0
  • ಮಾತು ತಪ್ಪಿದ ಸಿಎಂ ವಿರುದ್ಧ ಮತ್ತೆ ಆಕ್ರೋಶ.. ಆಗಸ್ಟ್ 12,13,14 ರಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಹೋರಾಟ

    0 shares
    Share 0 Tweet 0
  • ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣ ಔಟ್; ಈ ಕಾರಣಕ್ಕೆ ಮಂತ್ರಿ ತಲೆದಂಡ

    0 shares
    Share 0 Tweet 0
  • KSRTC ನೌಕರರ ಮೇಲೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ವಿರುದ್ಧ FIR

    0 shares
    Share 0 Tweet 0
  • ಗ್ರೀನ್ ಕ್ಯಾಂಪಸ್ ಕ್ಲೀನ್; ಹನೂರಿನಲ್ಲೊಂದು ವಿದ್ಯಾರ್ಥಿಗಳ ಅನನ್ಯ ಕಾರ್ಯಕ್ರಮ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In