ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಅನೇಕ ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ ಇದೀಗ ಮತ್ತೆ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ಕಲಬುರಗಿ ಕಮೀಷನರ್ ಸಹಿತ ಆರು ಮಂದಿಯನ್ನು ವರ್ಗಾಯಿಸಲಾಗಿದೆ.
-
ಡಿಐಜಿ ಡಾ.ವೈ.ಎಸ್. ರವಿಕುಮಾರ್ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ),
-
ಡಾ.ದಿವ್ಯಾ ವೈ. ಗೋಪಿನಾಥ್(ಎಸ್ಪಿ ,ಮೈಸೂರು ಪೊಲೀಸ್ ಅಕಾಡೆಮಿ)
-
ಆರ್. ಚೇತನ್(ಕಲಬುರಗಿ ಪೊಲೀಸ್ ಕಮಿಷನರ್)
-
ಹನುಮಂತರಾಯ(ಎಸ್ಪಿ ಗುಪ್ತದಳ),
-
ಎಂ. ನಾರಾಯಣ್(ಎಸ್ಪಿ , ಕೋಲಾರ ಜಿಲ್ಲೆ)
-
ಡಾ.ಶಿವಕುಮಾರ್(ಎಸ್ಪಿ , ಹಾವೇರಿ ಜಿಲ್ಲೆ)
























































