ಬೆಂಗಳೂರು: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಐಡಿ ಉಸ್ತುವಾರಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದು ಗಂಭೀರ ಆರೋಪದ ಪ್ರಕರಣ ಆಗಿರುವುದರಿಂದ ಕೂಲಂಕಷವಾಗಿ ತನಿಖೆ ಮಾಡಬೇಕಿದೆ ಎಂದು ಪ್ರತಿಪಾದಿಸಿದ ಪರಮೇಶ್ವರ್, ಸಂತ್ರಸ್ತ ಯುವಕನ ವಿರುದ್ದ ಸೂರಜ್ ರೇವಣ್ಣ ನೀಡಿರುವ ದೂರಿನ ಬಗ್ಗೆಯೂ ಸಿಐಡಿ ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.