ವರುಣ ಬೀಳಿಸಿ ಹೋದ; ಈತ ಕಟ್ಟಿಸಿಕೊಟ್ಟ.. ಆಪತ್ಬಾಂಧವ ಪೂಜಾರಿ

ಉಡುಪಿ: ತೌಕ್ತೆ ಚಂಡಮಾರುತ ಕರಾವಳಿ ಪ್ರದೇಶವನ್ನು ಲಯದ ಸಮೀಪಕ್ಕೆ ಕೊಂಡೋಯ್ದಿದೆ. ಅತ್ತ ಮಹಾರಾಷ್ಟ್ರದಲ್ಲಿ ಹಲವರನ್ನು ಬಲಿತೆಗೆದುಕೊಂಡು, ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿದೆ‌ ಅಷ್ಟೇ ಅಲ್ಲ, ಕರುನಾಡ ಕರಾವಳಿಯಲ್ಲೂ ಚಂಡಮಾರುತದ ರುದ್ರನರ್ತನಕ್ಕೆ ಹಲವು ಪರಿವಾರಗಳು ತತ್ತರಗೊಂಡಿವೆ. RelatedPosts ಆಧ್ಯಾತ್ಮಿಕ ಚಿಂತಕ, ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ವಿಧಿವಶ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ಸಹಿತ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ? ಹೀಗಿದೆ ಸಮೀಕ್ಷೆ ಉಡುಪಿ ಜಿಲ್ಲೆಯ ಹಲವೆಡೆ … Continue reading ವರುಣ ಬೀಳಿಸಿ ಹೋದ; ಈತ ಕಟ್ಟಿಸಿಕೊಟ್ಟ.. ಆಪತ್ಬಾಂಧವ ಪೂಜಾರಿ