‘ಬದಲಾಗ್ತಾರ..? ಬದಲಾಯಿಸ್ತಾರ..? ಬಿಜೆಪಿಯಲ್ಲಿ ದಿಢೀರ್ ಸಂಚಲನ.!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಬದಲಾವಣೆಯ ಸುಳಿವು ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಜೆಪಿ ವರಿಷ್ಠರಿಂದ ರಹಸ್ಯ ಸಂದೇಶವೊಂದು ರವಾನೆಯಾಗಿದೆ ಎಂಬ ಸುದ್ದಿ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಚುನಾವಣೆಗೆ ಒಂದು ವರ್ಷ ಇರುವಾಗ ಬಹುತೇಕ ರಾಜ್ಯಗಳಲ್ಲಿ ಸಿಎಂ ಹಾಗೂ ಇತರ ಪ್ರಮುಖರ ಬದಲಾವಣೆ ಬಿಜೆಪಿ ಪಾಳಯದಲ್ಲೂ ಸಹಜ ಪ್ರಕ್ರಿಯೆಯಾಗಿದೆ. ಹಾಗಾಗಿ ಉತ್ತರ ಪ್ರದೇಶ ಸಹಿತ ಪಂಚ ರಾಜ್ಯಗಳ ಚುನಾವಣೆ ನಂತರ ಒತ್ತಡಗಳಿಂದ ಮುಕ್ತವಾಗಿರುವ ಬಿಜೆಪಿ ವರಿಷ್ಠರು ಇದೀಗ ಕರ್ನಾಟಕ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ. RelatedPosts … Continue reading ‘ಬದಲಾಗ್ತಾರ..? ಬದಲಾಯಿಸ್ತಾರ..? ಬಿಜೆಪಿಯಲ್ಲಿ ದಿಢೀರ್ ಸಂಚಲನ.!
Copy and paste this URL into your WordPress site to embed
Copy and paste this code into your site to embed