Monday, December 22, 2025
Contact Us
UdayaNews
  • ಪ್ರಮುಖ ಸುದ್ದಿ

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    Marvel Studios’ The Marvels’ released

    ಕಳಪೆ ಆಹಾರ; ನಾಲ್ಕು ವರ್ಷಗಳಲ್ಲಿ ₹2.8 ಕೋಟಿ ದಂಡ ವಿಧಿಸಿರುವ ರೈಲ್ವೆ ಇಲಾಖೆ

    ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ

    ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

  • ರಾಜ್ಯ

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವೈದ್ಯರ ಕರ್ತವ್ಯ ನಿರ್ವಹಣೆ ಕಡ್ಡಾಯ

    ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ.ಶರಣಪ್ರಕಾಶ್‌ ಪಾಟೀಲ್‌

    ‘ಆಪರೇಷನ್ ಸನ್ ಸೆಟ್’; ಪೊಲೀಸರ ಹೊಸ ವರಸೆಗೆ ಶಹಬ್ಬಾಸ್‌ಗಿರಿ..

    ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಮಿತಿ ಮೀರಿದೆ: ಬಿಜೆಪಿ ಆರೋಪ

  • ದೇಶ-ವಿದೇಶ
    Marvel Studios’ The Marvels’ released

    ಕಳಪೆ ಆಹಾರ; ನಾಲ್ಕು ವರ್ಷಗಳಲ್ಲಿ ₹2.8 ಕೋಟಿ ದಂಡ ವಿಧಿಸಿರುವ ರೈಲ್ವೆ ಇಲಾಖೆ

    ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ

    ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಏಳು ಆನೆಗಳ ಸಾವು; ಹಳಿತಪ್ಪಿದ ಹಲವು ಬೋಗಿಗಳು

    ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಏಳು ಆನೆಗಳ ಸಾವು; ಹಳಿತಪ್ಪಿದ ಹಲವು ಬೋಗಿಗಳು

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

    ತೋಷಖಾನಾ–2 ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್, ಬುಶ್ರಾ ಬೀಬಿಗೆ 17 ವರ್ಷ ಜೈಲು

    ಎಸ್‌ಎಸ್‌ಬಿ 62ನೇ ಸ್ಥಾಪನಾ ದಿನ: ಉನ್ನತ ನಾಯಕರಿಂದ ಶುಭಾಶಯ

    ಎಸ್‌ಎಸ್‌ಬಿ 62ನೇ ಸ್ಥಾಪನಾ ದಿನ: ಉನ್ನತ ನಾಯಕರಿಂದ ಶುಭಾಶಯ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

  • ಬೆಂಗಳೂರು

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವೈದ್ಯರ ಕರ್ತವ್ಯ ನಿರ್ವಹಣೆ ಕಡ್ಡಾಯ

    ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ.ಶರಣಪ್ರಕಾಶ್‌ ಪಾಟೀಲ್‌

    ‘ಆಪರೇಷನ್ ಸನ್ ಸೆಟ್’; ಪೊಲೀಸರ ಹೊಸ ವರಸೆಗೆ ಶಹಬ್ಬಾಸ್‌ಗಿರಿ..

    ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಮಿತಿ ಮೀರಿದೆ: ಬಿಜೆಪಿ ಆರೋಪ

    ವಾರಾಹಿ ಯೋಜನೆಯಡಿ ಎಲ್ಲಾ ಬಾಕಿ ಕಾಮಗಾರಿ ಶೀಘ್ರ ಪೂರ್ಣ; ಭಂಡಾರಿಗೆ ಡಿಕೆಶಿ ಭರವಸೆ

    ವಾರಾಹಿ ಯೋಜನೆಯಡಿ ಎಲ್ಲಾ ಬಾಕಿ ಕಾಮಗಾರಿ ಶೀಘ್ರ ಪೂರ್ಣ; ಭಂಡಾರಿಗೆ ಡಿಕೆಶಿ ಭರವಸೆ

  • ವೈವಿಧ್ಯ
    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ಮಧುಮೇಹ ರೆಟಿನೋಪಥಿ ಪತ್ತೆಗೆ AI — ‘ಮಧುನೇತ್ರAI’, ಕ್ಷಯ ಪತ್ತೆಗೆ ‘CATB’ AI ಪರಿಹಾರ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಸೆಪ್ಟೆಂಬರ್ 13ರಂದು ಪ್ರತೀ ವರ್ಷ ‘ಮಹಿಳಾ ನೌಕರರ ದಿನ’; ಸಿಎಂ ಘೋಷಣೆ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

  • ಸಿನಿಮಾ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ರಚಿತಾ, ರಕ್ಷಿತಾ, ಧನ್ನೀರ್ ಗೆ ಧನ್ಯವಾದ ಹೇಳಿದ ದರ್ಶನ್

    “ದರ್ಶನ್ ನಮಗೆ ಆನೆ ಬಲ, ಅವರ ಅನುಪಸ್ಥಿತಿ ನೋವು”; ‘ದಿ ಡೆವಿಲ್’ ಚಿತ್ರ ತಂಡ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಜೈಲಿನಲ್ಲಿರುವ ಸೂಪರ್‌ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಡಿಸೆಂಬರ್ 11ಕ್ಕೆ ಬಿಡುಗಡೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಲಗ್ಗೆ: ಅಕ್ರಮ ಬಯಲಿಗೆ

    ಪರಪ್ಪನ ಅಗ್ರಹಾರದಲ್ಲಿ ಜಾಮರ್; ಜೈಲಿನೊಳಗಿದೆ ನೆಟ್ವರ್ಕ್, ಸುತ್ತಮುತ್ತಲ ನಾಗರಿಕರ ಪರದಾಟ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಶಾಲೆಗಳ ಬಗ್ಗೆ ದೂರುಗಳು ಬಂದಾಗ ತಕ್ಷಣವೇ ಕ್ರಮ ; ಮಧು ಬಂಗಾರಪ್ಪ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ, ಹಂತ ಹಂತವಾಗಿ ಭರ್ತಿ; ಸಿಎಂ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಡಿಕೆಶಿ ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಕಾಂಗ್ರೆಸ್’ನಲ್ಲಿ ರಾಜಣ್ಣ ಹೇಳಿಕೆ ಸೃಷ್ಟಿಸಿದ ಸಂಚಲನ

No Result
View All Result
UdayaNews
  • ಪ್ರಮುಖ ಸುದ್ದಿ

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    Marvel Studios’ The Marvels’ released

    ಕಳಪೆ ಆಹಾರ; ನಾಲ್ಕು ವರ್ಷಗಳಲ್ಲಿ ₹2.8 ಕೋಟಿ ದಂಡ ವಿಧಿಸಿರುವ ರೈಲ್ವೆ ಇಲಾಖೆ

    ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ

    ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

  • ರಾಜ್ಯ

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆ

    ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವೈದ್ಯರ ಕರ್ತವ್ಯ ನಿರ್ವಹಣೆ ಕಡ್ಡಾಯ

    ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ.ಶರಣಪ್ರಕಾಶ್‌ ಪಾಟೀಲ್‌

    ‘ಆಪರೇಷನ್ ಸನ್ ಸೆಟ್’; ಪೊಲೀಸರ ಹೊಸ ವರಸೆಗೆ ಶಹಬ್ಬಾಸ್‌ಗಿರಿ..

    ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಮಿತಿ ಮೀರಿದೆ: ಬಿಜೆಪಿ ಆರೋಪ

  • ದೇಶ-ವಿದೇಶ
    Marvel Studios’ The Marvels’ released

    ಕಳಪೆ ಆಹಾರ; ನಾಲ್ಕು ವರ್ಷಗಳಲ್ಲಿ ₹2.8 ಕೋಟಿ ದಂಡ ವಿಧಿಸಿರುವ ರೈಲ್ವೆ ಇಲಾಖೆ

    ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ

    ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಏಳು ಆನೆಗಳ ಸಾವು; ಹಳಿತಪ್ಪಿದ ಹಲವು ಬೋಗಿಗಳು

    ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಏಳು ಆನೆಗಳ ಸಾವು; ಹಳಿತಪ್ಪಿದ ಹಲವು ಬೋಗಿಗಳು

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

    ತೋಷಖಾನಾ–2 ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್, ಬುಶ್ರಾ ಬೀಬಿಗೆ 17 ವರ್ಷ ಜೈಲು

    ಎಸ್‌ಎಸ್‌ಬಿ 62ನೇ ಸ್ಥಾಪನಾ ದಿನ: ಉನ್ನತ ನಾಯಕರಿಂದ ಶುಭಾಶಯ

    ಎಸ್‌ಎಸ್‌ಬಿ 62ನೇ ಸ್ಥಾಪನಾ ದಿನ: ಉನ್ನತ ನಾಯಕರಿಂದ ಶುಭಾಶಯ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಆಲಮಟ್ಟಿ-ಕುಷ್ಟಗಿ ನೂತನ ರೈಲ್ವೆ ಮಾರ್ಗ; 2026ರ ಅಂತ್ಯದೊಳಗೆ ವಿವರವಾದ ಯೋಜನಾ ವರದಿ ಸಿದ್ದ

  • ಬೆಂಗಳೂರು

    ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    ಬ್ರಹ್ಮಶ್ರೀ ನಾರಾಯಣಗುರು 1912ರ ಫೆ.21ರಂದು ಕುದ್ರೋಳಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆ ನೆನಪಿಗಾಗಿ ಫೆ.21ರಂದು ‘ಶ್ರೀ ಗುರು ಸಮಾವೇಶ’

    ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸಹಕಾರಿ; ಪದ್ಮರಾಜ್ ಆರ್. ಪೂಜಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಮತ್ತೆ ಸಿಎಂ ಬದಲಾವಣೆ ಚರ್ಚೆ; ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ ಎಂದ ಡಿಕೆಶಿ

    ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವೈದ್ಯರ ಕರ್ತವ್ಯ ನಿರ್ವಹಣೆ ಕಡ್ಡಾಯ

    ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ.ಶರಣಪ್ರಕಾಶ್‌ ಪಾಟೀಲ್‌

    ‘ಆಪರೇಷನ್ ಸನ್ ಸೆಟ್’; ಪೊಲೀಸರ ಹೊಸ ವರಸೆಗೆ ಶಹಬ್ಬಾಸ್‌ಗಿರಿ..

    ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಮಿತಿ ಮೀರಿದೆ: ಬಿಜೆಪಿ ಆರೋಪ

    ವಾರಾಹಿ ಯೋಜನೆಯಡಿ ಎಲ್ಲಾ ಬಾಕಿ ಕಾಮಗಾರಿ ಶೀಘ್ರ ಪೂರ್ಣ; ಭಂಡಾರಿಗೆ ಡಿಕೆಶಿ ಭರವಸೆ

    ವಾರಾಹಿ ಯೋಜನೆಯಡಿ ಎಲ್ಲಾ ಬಾಕಿ ಕಾಮಗಾರಿ ಶೀಘ್ರ ಪೂರ್ಣ; ಭಂಡಾರಿಗೆ ಡಿಕೆಶಿ ಭರವಸೆ

  • ವೈವಿಧ್ಯ
    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ವಿಶೇಷ ರಕ್ತ ಪರೀಕ್ಷೆ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

    ಮಧುಮೇಹ ರೆಟಿನೋಪಥಿ ಪತ್ತೆಗೆ AI — ‘ಮಧುನೇತ್ರAI’, ಕ್ಷಯ ಪತ್ತೆಗೆ ‘CATB’ AI ಪರಿಹಾರ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಸೆಪ್ಟೆಂಬರ್ 13ರಂದು ಪ್ರತೀ ವರ್ಷ ‘ಮಹಿಳಾ ನೌಕರರ ದಿನ’; ಸಿಎಂ ಘೋಷಣೆ

    Marvel Studios’ The Marvels’ released

    Neuroblastoma: ಮರುಕಳಿಸುವ ಬಾಲ್ಯ ಕ್ಯಾನ್ಸರ್‌ಗಾಗಿ ಹೊಸ ಔಷಧ ಭರವಸೆ

    ನೆಟ್‌ವರ್ಕ್ ಇಲ್ಲದಿದ್ದಾಗ ಸ್ಯಾಟಲೈಟ್ ಫೋನ್ ಆಗಿ ಪರಿವರ್ತನೆ.. ನಿಮ್ಮ ಕೈಯಲ್ಲೂ ನಡೆಯಲಿದೆ ಚಮತ್ಕಾರ..

    ಆಪಲ್‌ನಿಂದ Touch-Based ಐಫೋನ್ ಕೇಸ್ ಅಭಿವೃದ್ಧಿ? ಇದು ಅದ್ಭುತ ಪರಿಕಲ್ಪನೆ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

  • ಸಿನಿಮಾ
    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    2026ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಮಂತಾ ರುತ್ ಪ್ರಭು

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೊದಲ ಗೀತೆ ‘ದೇಖ್ಲೆಂಗೆ ಸಾಲಾ..’; ಹೀಗೊಂದು ದಾಖಲೆ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ಗುಲ್ಶನ್ ದೇವಯ್ಯ ‘ಮಾ ಇಂತಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ

    ರಚಿತಾ, ರಕ್ಷಿತಾ, ಧನ್ನೀರ್ ಗೆ ಧನ್ಯವಾದ ಹೇಳಿದ ದರ್ಶನ್

    “ದರ್ಶನ್ ನಮಗೆ ಆನೆ ಬಲ, ಅವರ ಅನುಪಸ್ಥಿತಿ ನೋವು”; ‘ದಿ ಡೆವಿಲ್’ ಚಿತ್ರ ತಂಡ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಜೈಲಿನಲ್ಲಿರುವ ಸೂಪರ್‌ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಡಿಸೆಂಬರ್ 11ಕ್ಕೆ ಬಿಡುಗಡೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ; ಹೋದಲ್ಲೆಲ್ಲಾ ಪ್ರಶಂಸೆಯ ಹೂಮಳೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ಡಿಸೆಂಬರ್‌ನಲ್ಲಿ ‘ಜೈಲರ್ 2’ ಸೆಟ್‌ಗೆ ಮೋಹನ್ ಲಾಲ್?

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

    3D, 4DX ಸೇರಿದಂತೆ ಹಲವು ಸ್ವರೂಪಗಳಲ್ಲಿ ‘ಬೈಕರ್’ ಬಿಡುಗಡೆಗೆ ತಯಾರಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    • ದೇಗುಲ ದರ್ಶನ
  • ವೀಡಿಯೊ
    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ‘ಆಪರೇಷನ್ ಹಾಕೈ ಸ್ಟ್ರೈಕ್’; ಸಿರಿಯಾದಲ್ಲಿನ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

    ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಲಗ್ಗೆ: ಅಕ್ರಮ ಬಯಲಿಗೆ

    ಪರಪ್ಪನ ಅಗ್ರಹಾರದಲ್ಲಿ ಜಾಮರ್; ಜೈಲಿನೊಳಗಿದೆ ನೆಟ್ವರ್ಕ್, ಸುತ್ತಮುತ್ತಲ ನಾಗರಿಕರ ಪರದಾಟ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಟ್ರಂಪ್–ಮೋದಿ ಸ್ನೇಹದಿಂದ ಭಾರತಕ್ಕೆ ಲಾಭವೇ ಇಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

    ಬಿಟಿಎಂ ಕ್ಷೇತ್ರದ ಸರ್ಕಾರಿ ಶಾಲೆಗಳು.‌. ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ.. ಸಚಿವ ರಾಮಲಿಂಗ ರೆಡ್ಡಿ ಕ್ಷೇತ್ರದಲ್ಲಿ ಬಡವರಿಗೂ ಸಿಗುತ್ತೆ ಶ್ರೀಮಂತರ ಶಿಕ್ಷಣ.‌!

    ಶಾಲೆಗಳ ಬಗ್ಗೆ ದೂರುಗಳು ಬಂದಾಗ ತಕ್ಷಣವೇ ಕ್ರಮ ; ಮಧು ಬಂಗಾರಪ್ಪ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಸೀರಿಯಲ್ ಕಿಲ್ಲರ್ ಆಗಿ ಮಾಧುರಿ ದೀಕ್ಷಿತ್; ಅವರ ಹೊಸ ಚಿತ್ರ ಬಗ್ಗೆ ಕುತೂಹಲ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಲೋಕಲ್ ಫೈಟ್; ಪಣದಲ್ಲಿ ಸೋತು ಮೀಸೆ ಬೋಳಿಸಿದ LDF ನಾಯಕ

    ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಐತಿಹಾಸಿಕ ಗೆಲುವು ಎಂದ ರಾಜೀವ್

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ, ಹಂತ ಹಂತವಾಗಿ ಭರ್ತಿ; ಸಿಎಂ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಡಿಕೆಶಿ ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಕಾಂಗ್ರೆಸ್’ನಲ್ಲಿ ರಾಜಣ್ಣ ಹೇಳಿಕೆ ಸೃಷ್ಟಿಸಿದ ಸಂಚಲನ

No Result
View All Result
UdayaNews
No Result
View All Result
Home Focus

5, 8, 9, 11 ನೇ ತರಗತಿ ಬೋರ್ಡ್ ಪರೀಕ್ಷೆ ವಿವಾದ; ಹೈಕೋರ್ಟ್ ತೀರ್ಪಿನ ವಿರುದ್ದ ಮೇಲ್ಮನವಿ ಬೇಡ; ಸರ್ಕಾರಕ್ಕೆ ರಮೇಶ್ ಬಾಬು ಆಗ್ರಹ

by Udaya News
March 7, 2024
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
5, 8, 9, 11 ನೇ ತರಗತಿ ಬೋರ್ಡ್ ಪರೀಕ್ಷೆ ವಿವಾದ; ಹೈಕೋರ್ಟ್ ತೀರ್ಪಿನ ವಿರುದ್ದ ಮೇಲ್ಮನವಿ ಬೇಡ; ಸರ್ಕಾರಕ್ಕೆ ರಮೇಶ್ ಬಾಬು ಆಗ್ರಹ
Share on FacebookShare via: WhatsApp

ಬೆಂಗಳೂರು: ರಾಜ್ಯ ಸರ್ಕಾರ ನಡೆಸಲುದ್ದೇಶಿಸಿದ್ದ 5, 8, 9 ಮತ್ತು 11 ನೇ ತರಗತಿ ಬೋರ್ಡ್ ಪರೀಕ್ಷೆ ಶಿಕ್ಷಣ ನೀತಿಗೆ ವಿರುದ್ದವಾಗಿದ್ದು, ಈ ಪರೀಕ್ಷೆಯನ್ನು ರದ್ದುಗೊಳಿಸಿರುವ ಹೈಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಮಾಜಿ ಶಾಸಕ ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ 5, 8, 9 ಮತ್ತು 11 ನೇ ತರಗತಿಗೆ ಹಿಂದಿನ ರಾಜ್ಯ ಸರ್ಕಾರದ ಸಂಕಲನಾತ್ಮಕ ಮೌಲ್ಯ ಮಾಪನದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಮಾಡಿರುವುದು ಸರಿಯಾದ ತೀರ್ಪು ಎಂದು ವಿಶ್ಲೇಶಿಸಿರುವ ರಾಜಕೀಯ ವಿಶ್ಲೇಷಕರೂ ಖ್ಯಾತ ವಕೀಲರೂ ಆದ ರ‌ಮೇಶ್ ಬಾಬು, ಹೈಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ಅಪೀಲು ಸಲ್ಲಿಸದಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರಬರೆದಿರುವ ರಮೇಶ್ ಬಾಬು, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸದೆ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸಲಹೆ ಮುಂದಿಟ್ಟಿದ್ದಾರೆ.

RelatedPosts

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

ರಮೇಶ್ ಬಾಬು ಅವರು ಈ ಹಿಂದೆ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನಪರಿಷತ್ ಸದಸ್ಯರಾಗಿದ್ದರು. ಪ್ರಸಕ್ತ, ಆಡಳಿತರೂಢ ಕಾಂಗ್ರೆಸ್ ಪಕ್ಷದ ವಕ್ತಾರರೂ ಆಗಿರುವುದರಿಂದಾಗಿ ಈ ಪತ್ರಕ್ಕೆ ಭಾರೀ ಮಹತ್ವ ಬಂದಿದೆ.

ರಮೇಶ್ ಬಾಬು ಅವರ ಪತ್ರ ಹೀಗಿದೆ: 

ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ 5, 8, 9 ಮತ್ತು 11 ನೇ ತರಗತಿಗೆ ಹಿಂದಿನ ರಾಜ್ಯ ಸರ್ಕಾರದ ಸಂಕಲನಾತ್ಮಕ ಮೌಲ್ಯ ಮಾಪನದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಮಾಡಿರುವುದು ಸರಿಯಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರವು ಅನೇಕ ಪ್ರಗತಿಪರ ಶಿಕ್ಷಣ ಚಿಂತಕರ ಅಭಿಪ್ರಾಯಗಳನ್ನು ಬದಿಗೊತ್ತಿ ಶಾಲಾ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನವನ್ನು ತೆಗೆದುಕೊಂಡಿತ್ತು. ಕೆಲವು ಅಧಿಕಾರಿಗಳು ಇದಕ್ಕೆ ಪೂರಕವಾಗಿ ಈಗಿನ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಲು ಅನುವು ಮಾಡಿಕೊಟ್ಟರು. ಈ ಅಧಿಸೂಚನೆಗಳು ಶಿಕ್ಷಣ ಕಾಯಿದೆಯ ನಿಯಮಾವಳಿಗಳಿಗೆ ಪೂರಕವಾಗಿರುವುದಿಲ್ಲ ಮತ್ತು ಯಾವುದೇ ತಿದ್ದುಪಡಿ ಶಾಸನದ ಮೂಲಕ ಇಂತಹ ಕ್ರಮಕ್ಕೆ ಅವಕಾಶ ನೀಡಿರುವುದಿಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ಶಿಕ್ಷಣ ಇಲಾಖಾ ಆದೇಶವನ್ನು ರದ್ದುಗೊಳಿಸಿರುತ್ತದೆ.

ಹಿಂದಿನ ಬಿಜೆಪಿ ಸರ್ಕಾರವು ತನ್ನ ಹಿಡನ್ ಅಜೇಂಡಾಗೆ ಅನುಗುಣವಾಗಿ ವಾರ್ಷಿಕ ಪರೀಕ್ಷೆಯ ನಿರ್ಧಾರವನ್ನು ತೆಗೆದುಕೊಂಡಿತ್ತು. ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿ ಇಂತಹ ನಿರ್ಧಾರವು ಸರಿ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಅನೇಕ ಶಿಕ್ಷಣ ತಜ್ಞರು ಈ ಶಾಲೆಗಳಿಗೆ ಸಂಕಲನಾತ್ಮಕ ಮೌಲ್ಯಮಾಪನದ ಹೆಸರಿನಲ್ಲಿ ವಾರ್ಷಿಕ ಪರೀಕ್ಷೆ ಅಥವಾ ಪಬ್ಲಿಕ್ ಪರೀಕ್ಷೆ ನಡೆಸುವುದು ಸಮಂಜಸ ಅಲ್ಲವೆಂದು ಪ್ರತಿಪಾದಿಸಿದ್ದರು. ಈ ಕ್ರಮದಿಂದ ಮಕ್ಕಳ ಮನಸ್ಸುಗಳ ಮೇಲೆ ಒತ್ತಡವನ್ನು ಹೇರುವುದರ ಜೊತೆಗೆ ಕಲಿಕಾ ಕ್ರಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪದೇ ಪದೇ ಶಾಲಾ ಮಕ್ಕಳ ಕಲಿಕಾ ಕ್ರಮವನ್ನು ಬದಲಾಯಿಸುವುದು, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳ ಮೇಲೆ ಅಥವಾ ಶಿಕ್ಷಣದ ಕ್ರಮದ ಮೇಲೆ ಪ್ರಯೋಗಗಳನ್ನು ಮಾಡುವುದು ಸಮಂಜಸ ನಿರ್ಧಾರ ಆಗಿರುವುದಿಲ್ಲ. ಇದನ್ನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ, ಅವರ ಹಿಡನ್ ಅಜೆಂಡಾ ಕಾರಣಕ್ಕಾಗಿ ಅನೇಕ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

ರಾಜ್ಯ ಹೈಕೋರ್ಟ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯಿದೆಗೆ ಪೂರಕವಾಗಿ ತನ್ನ ತೀರ್ಪನ್ನು ನೀಡಿದ್ದು, ರಾಜ್ಯ ಸರ್ಕಾರವು ಇದಕ್ಕೆ ಅನುಗುಣವಾಗಿ ಉದ್ದೇಶಿತ ವಾರ್ಷಿಕ ಪರೀಕ್ಷೆಯನ್ನು 5, 8, 9 ಮತ್ತು 11 ನೇ ತರಗತಿಗೆ ಕೈಬಿಡಬೇಕಾಗಿ ಕೋರುತ್ತೇನೆ. ಹೈಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ಅಪೀಲು ಸಲ್ಲಿಸದೆ, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸದೆ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕಾಗಿ ವಿನಂತಿ. 

ShareSendTweetShare
Previous Post

ಕೇಜ್ರಿವಾಲ್ ವಿರುದ್ಧ ಇಡಿ ಹೊಸ ದೂರು ದಾಖಲು

Next Post

‘ಶಿವರಾತ್ರಿ’ ವೈಭವ..! ಮುಜರಾಯಿ ವ್ಯಾಪ್ತಿಯ ಶಿವಾಲಯಗಳಲ್ಲಿ ಮಹಾ ಉತ್ಸವ..

Related Posts

Focus

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

December 22, 2025 07:12 PM
ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ
Focus

ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ

December 22, 2025 07:12 PM
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ
Focus

ದೆಹಲಿ ಪೊಲೀಸರ ನೋಟಿಸ್ ಬಗ್ಗೆ ಕೋರ್ಟ್ ಮೊರೆಹೋಗಲು ಡಿ.ಕೆ.ಶಿವಕುಮಾರ್ ನಿರ್ಧಾರ

December 22, 2025 04:12 PM
ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌
Focus

ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

December 21, 2025 05:12 AM
Marvel Studios’ The Marvels’ released
Focus

ಕಳಪೆ ಆಹಾರ; ನಾಲ್ಕು ವರ್ಷಗಳಲ್ಲಿ ₹2.8 ಕೋಟಿ ದಂಡ ವಿಧಿಸಿರುವ ರೈಲ್ವೆ ಇಲಾಖೆ

December 21, 2025 12:12 AM
ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ
Focus

ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

December 21, 2025 12:12 AM

Popular Stories

  • ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

    ಟ್ರಿನಿಟಿ ಚರ್ಚ್ ಆವರಣದಲ್ಲೇ ಬಾರ್–ರೆಸ್ಟೋರೆಂಟ್: ಭಕ್ತರ ಆಕ್ರೋಶ, ಅಧಿಕಾರಿಗಳಿಗೆ ಲೀಗಲ್ ನೋಟೀಸ್

    0 shares
    Share 0 Tweet 0
  • ಕಾಂಗ್ರೆಸ್ ಸರ್ಕಾರದ ಶಾಲಾ ವಿಲೀನ ಪ್ರಸ್ತಾವನೆ ವಿರುದ್ಧ AISA ಪ್ರತಿಭಟನೆ

    0 shares
    Share 0 Tweet 0
  • ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ: ಶರಣಪ್ರಕಾಶ್‌ ಪಾಟೀಲ್‌

    0 shares
    Share 0 Tweet 0
  • ಅಲೈಯನ್ಸ್ ವಿವಿಯ 14ನೇ ಪದವಿ ಪ್ರದಾನ: 1,962 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ

    0 shares
    Share 0 Tweet 0
  • ಡಿ.20ರಂದು ಅಲೈಯನ್ಸ್ ವಿವಿ ಪದವಿ ಪ್ರದಾನ ಸಮಾರಂಭ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In