ವಾರದೊಳಗೆ ಆಶಾ ಕಾರ್ಯಕರ್ತೆಯರ ಹಿಂಬಾಕಿ ಗೌರವಧನ ಬಿಡುಗಡೆ: ಅಧಿಕಾರಿಗಳ ಭರವಸೆ
ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಹಿಂಬಾಕಿ ಗೌರವ ಧನವನ್ನು ವಾರದೊಳಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆಶಾಗಳಿಗೆ ಗೌರವಧನ ಪರಿಪೂರ್ಣವಾಗಿ ಸಂದಾಯವಾಗಿಲ್ಲ, ಬಾಕಿಯಿರುವ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. RelatedPosts ಅಜ್ಮೀರ್ ದರ್ಗಾ ವಿವಾದ: ಸ್ಥಳವನ್ನು ಸೀಲ್ ಮಾಡುವಂತೆ ಹಿಂದೂ ಸೇನಾ ಮುಖ್ಯಸ್ಥರಿಂದ ಹೊಸ ಅರ್ಜಿ ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ … Continue reading ವಾರದೊಳಗೆ ಆಶಾ ಕಾರ್ಯಕರ್ತೆಯರ ಹಿಂಬಾಕಿ ಗೌರವಧನ ಬಿಡುಗಡೆ: ಅಧಿಕಾರಿಗಳ ಭರವಸೆ
Copy and paste this URL into your WordPress site to embed
Copy and paste this code into your site to embed