ಬೆಳಗಾವಿ: ಸಂತಿ ಬಸ್ತವಾಡ ಗ್ರಾಮದಲ್ಲಿ ಈದ್ಗಾವನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಕೃತ್ಯ ನಡೆದಿತ್ತು. ಈದ್ಗಾದ ನಾಲ್ಕು ಗುಮ್ಮಟಗಳಿಗೆ ಹನಿ ಮಾಡಲಾಗಿತ್ತು. ಆರೋಪಿಗಳಿಗಾಗಿ ಬಾಳೆ ಬೀಸಿದ್ದ ಪೋಲಿಸರು ಲಕ್ಷ್ಮಣ ನಾಗಪ್ಪ ನಾಯಕ್, ಶಿವರಾಜ್ ಯಲ್ಲಪ್ಪ ಗುಡ್ಲಿ, ಲಕ್ಷ್ಮಣ ಯಲ್ಲಪ್ಪ ಉಚವಾಡೆ, ಮುತ್ತಪ್ಪ ಭರ್ಮ ಉಚವಾಡೆ ಎಂಬವರನ್ನು ಗುರುವಾರ ಬಂಧಿಸಿದ್ದಾರೆ.