Sunday, November 16, 2025
Contact Us
UdayaNews
  • ಪ್ರಮುಖ ಸುದ್ದಿ
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

    ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಬಿಹಾರ ಮಹಾತೀರ್ಪಿನಲ್ಲಿ ಮಹಾಘಟಬಂಧನ್’ಗೆ ಭಾರಿ ಹಿನ್ನಡೆ; ಕಾಂಗ್ರೆಸ್’ಗೆ ಕೇವಲ 6 ಸ್ಥಾನ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

    ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

    ಬಿಹಾರದಲ್ಲಿ NDA ಭರ್ಜರಿ ಬಹುಮತ; ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಮನ್ನಣೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

  • ರಾಜ್ಯ
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

    ‘ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಆತಂಕ ಇಲ್ಲ; ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಆತಂಕ’; ಸಿ.ಟಿ.ರವಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’; ಸಿದ್ದರಾಮಯ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

  • ದೇಶ-ವಿದೇಶ
    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

    ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಬಿಹಾರ ಮಹಾತೀರ್ಪಿನಲ್ಲಿ ಮಹಾಘಟಬಂಧನ್’ಗೆ ಭಾರಿ ಹಿನ್ನಡೆ; ಕಾಂಗ್ರೆಸ್’ಗೆ ಕೇವಲ 6 ಸ್ಥಾನ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ಬಿಹಾರ ಫಲಿತಾಂಶ ‘ಆಶ್ಚರ್ಯಕರ’ ಎಂದ ರಾಹುಲ್ ಗಾಂಧಿ; ಸಂವಿಧಾನಕ್ಕಾಗಿ ತೀವ್ರ ಹೋರಾಟದ ಘೋಷಣೆ

    ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

    ಬಿಹಾರದಲ್ಲಿ NDA ಭರ್ಜರಿ ಬಹುಮತ; ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಮನ್ನಣೆ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬಿಹಾರ ಸಿಎಂ ನಿತೀಶ್ ರಾಜೀನಾಮೆ, ಆರ್‌ಜೆಡಿ ಜೊತೆಗಿನ ಮಹಾಮೈತ್ರಿ ಅಂತ್ಯ

    ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರ? ಬಿಹಾರ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

  • ಬೆಂಗಳೂರು
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

    ‘ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಆತಂಕ ಇಲ್ಲ; ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಆತಂಕ’; ಸಿ.ಟಿ.ರವಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ದೆಹಲಿ ಸ್ಫೋಟಕ್ಕೆ ಕರ್ನಾಟಕದ ನಂಟಿನ ಶಂಕೆ? ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’; ಸಿದ್ದರಾಮಯ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

  • ವೈವಿಧ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಹೃದಯ ವೈಫಲ್ಯ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆ ನೆರವಾಗಬಹುದು

  • ಸಿನಿಮಾ
    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ‘ಆತ್ಮಹತ್ಯೆಗೆ ಸಿದ್ಧಳಾಗಿದ್ದೆ’; ಆತಂಕಕಾರಿ ಸಂಗತಿ ಬಹಿರಂಗಪಡಿಸಿದ ‘ವಸುಧಾ’ ನಟಿ ಪ್ರತಿಕ್ಷಾ ರೈ

    ‘ಆತ್ಮಹತ್ಯೆಗೆ ಸಿದ್ಧಳಾಗಿದ್ದೆ’; ಆತಂಕಕಾರಿ ಸಂಗತಿ ಬಹಿರಂಗಪಡಿಸಿದ ‘ವಸುಧಾ’ ನಟಿ ಪ್ರತಿಕ್ಷಾ ರೈ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ವಿಧಿವಶ ಸುದ್ಧಿ; ಪುತ್ರಿ ಬೇಸರ

    ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ವಿಧಿವಶ ಸುದ್ಧಿ; ಪುತ್ರಿ ಬೇಸರ

    ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ಮನದಾಳದ ಪಾತ್ರ; ಅನು ಎಮ್ಯಾನುಯೆಲ್

    ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ಮನದಾಳದ ಪಾತ್ರ; ಅನು ಎಮ್ಯಾನುಯೆಲ್

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    • ದೇಗುಲ ದರ್ಶನ
  • ವೀಡಿಯೊ
    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

    ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

    RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

    RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

    ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ

    ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ಕೇಂದ್ರದ ಮಲತಾಯಿ ಧೋರಣೆ ರೈತರ ಅನ್ನದ ತಟ್ಟೆಯವರೆಗೂ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

    ಬಿಜೆಪಿಯ ಮತ್ತೊಂದು ವಿಕೆಟ್ ಪತನ: ‘ಕೈ’ ಹಿಡಿದ ಮಾಜಿ ಸಚಿವ ನಾಗೇಶ್

    “ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಚಲುವರಾಯಸ್ವಾಮಿ?” – ಕುಮಾರಸ್ವಾಮಿ ಪ್ರಶ್ನೆ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

No Result
View All Result
UdayaNews
  • ಪ್ರಮುಖ ಸುದ್ದಿ
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

    ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಬಿಹಾರ ಮಹಾತೀರ್ಪಿನಲ್ಲಿ ಮಹಾಘಟಬಂಧನ್’ಗೆ ಭಾರಿ ಹಿನ್ನಡೆ; ಕಾಂಗ್ರೆಸ್’ಗೆ ಕೇವಲ 6 ಸ್ಥಾನ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

    ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

    ಬಿಹಾರದಲ್ಲಿ NDA ಭರ್ಜರಿ ಬಹುಮತ; ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಮನ್ನಣೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

  • ರಾಜ್ಯ
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

    ‘ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಆತಂಕ ಇಲ್ಲ; ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಆತಂಕ’; ಸಿ.ಟಿ.ರವಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’; ಸಿದ್ದರಾಮಯ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

  • ದೇಶ-ವಿದೇಶ
    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

    ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಬಿಹಾರ ಮಹಾತೀರ್ಪಿನಲ್ಲಿ ಮಹಾಘಟಬಂಧನ್’ಗೆ ಭಾರಿ ಹಿನ್ನಡೆ; ಕಾಂಗ್ರೆಸ್’ಗೆ ಕೇವಲ 6 ಸ್ಥಾನ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ಬಿಹಾರ ಫಲಿತಾಂಶ ‘ಆಶ್ಚರ್ಯಕರ’ ಎಂದ ರಾಹುಲ್ ಗಾಂಧಿ; ಸಂವಿಧಾನಕ್ಕಾಗಿ ತೀವ್ರ ಹೋರಾಟದ ಘೋಷಣೆ

    ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

    ಬಿಹಾರದಲ್ಲಿ NDA ಭರ್ಜರಿ ಬಹುಮತ; ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಮನ್ನಣೆ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬಿಹಾರ ಸಿಎಂ ನಿತೀಶ್ ರಾಜೀನಾಮೆ, ಆರ್‌ಜೆಡಿ ಜೊತೆಗಿನ ಮಹಾಮೈತ್ರಿ ಅಂತ್ಯ

    ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರ? ಬಿಹಾರ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

  • ಬೆಂಗಳೂರು
    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

    ‘ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಆತಂಕ ಇಲ್ಲ; ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಆತಂಕ’; ಸಿ.ಟಿ.ರವಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ದೆಹಲಿ ಸ್ಫೋಟಕ್ಕೆ ಕರ್ನಾಟಕದ ನಂಟಿನ ಶಂಕೆ? ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’; ಸಿದ್ದರಾಮಯ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

  • ವೈವಿಧ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಹೃದಯ ವೈಫಲ್ಯ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆ ನೆರವಾಗಬಹುದು

  • ಸಿನಿಮಾ
    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ‘ಆತ್ಮಹತ್ಯೆಗೆ ಸಿದ್ಧಳಾಗಿದ್ದೆ’; ಆತಂಕಕಾರಿ ಸಂಗತಿ ಬಹಿರಂಗಪಡಿಸಿದ ‘ವಸುಧಾ’ ನಟಿ ಪ್ರತಿಕ್ಷಾ ರೈ

    ‘ಆತ್ಮಹತ್ಯೆಗೆ ಸಿದ್ಧಳಾಗಿದ್ದೆ’; ಆತಂಕಕಾರಿ ಸಂಗತಿ ಬಹಿರಂಗಪಡಿಸಿದ ‘ವಸುಧಾ’ ನಟಿ ಪ್ರತಿಕ್ಷಾ ರೈ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ವಿಧಿವಶ ಸುದ್ಧಿ; ಪುತ್ರಿ ಬೇಸರ

    ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ವಿಧಿವಶ ಸುದ್ಧಿ; ಪುತ್ರಿ ಬೇಸರ

    ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ಮನದಾಳದ ಪಾತ್ರ; ಅನು ಎಮ್ಯಾನುಯೆಲ್

    ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ಮನದಾಳದ ಪಾತ್ರ; ಅನು ಎಮ್ಯಾನುಯೆಲ್

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    • ದೇಗುಲ ದರ್ಶನ
  • ವೀಡಿಯೊ
    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

    ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

    RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

    RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

    ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ

    ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ಕೇಂದ್ರದ ಮಲತಾಯಿ ಧೋರಣೆ ರೈತರ ಅನ್ನದ ತಟ್ಟೆಯವರೆಗೂ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

    ಬಿಜೆಪಿಯ ಮತ್ತೊಂದು ವಿಕೆಟ್ ಪತನ: ‘ಕೈ’ ಹಿಡಿದ ಮಾಜಿ ಸಚಿವ ನಾಗೇಶ್

    “ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಚಲುವರಾಯಸ್ವಾಮಿ?” – ಕುಮಾರಸ್ವಾಮಿ ಪ್ರಶ್ನೆ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

No Result
View All Result
UdayaNews
No Result
View All Result
Home Focus

ಗೊಂದಲವಿಲ್ಲದ ಸ್ಪಷ್ಟ ಕಾನೂನುಗಳ ರಚನೆ ಕಾನೂನು ರೂಪಿಸುವವರ ಜವಾಬ್ದಾರಿ: ಸಿಎಂ ಬೊಮ್ಮಾಯಿ

by Udaya News
October 22, 2022
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
2023ರ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯ ಮೇಲೆ ಬಹುಮತ ದೊರೆಯುವ ವಿಶ್ವಾಸ: ಸಿಎಂ  ಬೊಮ್ಮಾಯಿ
Share on FacebookShare via: WhatsApp

ಚಿತ್ರದುರ್ಗ: ಕಾನೂನಿನಲ್ಲಿ ಗೊಂದಲ ಕಡಿಮೆಯಿದ್ದು. ಹೆಚ್ಚು ಸ್ಪಷ್ಟತೆ ಇರುವಂತೆ ಕಾನೂನು ರಚಿಸಬೇಕು. ಇದು ಕಾನೂನು ರೂಪಿಸುವವರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಂಗ ಇಲಾಖೆ, ಚಿತ್ರದುರ್ಗ ಹಾಗೂ ವಕೀಲ ಸಂಘ (ರಿ) ಹೊಸದುರ್ಗ ವತಿಯಿಂದ ಆಯೋಜಿಸಿರುವ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನ್ಯಾಯಾಲಯದ ತೀರ್ಪುಗಳ ಪ್ರಸ್ತುತತೆ ಬಗ್ಗೆ ಅರಿಯುವ ದೃಷ್ಟಿ ನ್ಯಾಯಾಧೀಶರು ಹಾಗೂ ವಕೀಲರಿಗೆ ಇರಬೇಕು. ಅಂತರರಾಜ್ಯ ಜಲವಿವಾದ ಕಾಯ್ದೆಯ ಕಲಂ 3 ರಂತೆ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದಾದಾಗ ಟ್ರಿಬ್ಯೂನಲ್ ರಚನೆಯಾಗುತ್ತದೆ. ಟ್ರಿಬ್ಯೂನಲ್ ರಚನೆಯ ನಂತರ ವಿವಾದ ಇತ್ಯರ್ಥಗೊಳ್ಳಲು ದಶಕಗಳೇ ಆಗುತ್ತವೆ. ಕರ್ನಾಟಕದಲ್ಲಿ 2-3 ದಶಕಗಳ ಅವಧಿಯ ಟ್ರಿಬ್ಯೂನಲ್ ಗಳು ಇವೆ. ಇಲ್ಲಿ ಜಲವಿವಾದಗಳಿಗೆ ಪರಿಹಾರ ದೊರೆಯದೇ ಕಗ್ಗಂಟಾಗಿ ಉಳಿಯುತ್ತದೆ. ಇದರಿಂದ ರಾಜ್ಯಗಳಿಗೆ ಜಲಸಂಪನ್ಮೂಲ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳಿಗೆ ನಾವು ತೆರೆದುಕೊಳ್ಳದಿದ್ದರೆ ಸರ್ಕಾರ, ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಗೂ ಕಷ್ಟವಾಗುತ್ತದೆ ಎಂದು ತಿಳಿಸಿದರು.

RelatedPosts

ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

ನ್ಯಾಯ ಎನ್ನುವುದು ಸಮಾಜದಲ್ಲಿ ಕಷ್ಟದಿಂದ ಪಡೆಯುವ ಕೆಲಸವಾಗಬಾರದು. ಅದು ಸರಳವಾಗಿ ದೊರೆಯುವಂತಾಗಬೇಕು. ನೂತನ ತಂತ್ರಜ್ಞಾನದಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ತಳಮಟ್ಟದಲ್ಲಿ ಕಕ್ಷಿದಾರನಿಗೆ ಕಾನೂನು ಮಾರ್ಗದರ್ಶನ ಹಾಗೂ ಸಹಕಾರ ಇನ್ನಷ್ಟು ಸಿಗುವ ಅವಶ್ಯಕತೆ ಇದೆ. ಈ ಹಿಂದೆ, ನ್ಯಾಯಸಮ್ಮತವಾದ ಸಮಾಜವಿದ್ದರೆ ನ್ಯಾಯಾಂಗ ವ್ಯವಸ್ಥೆ ಕಡಿಮೆಯಿದ್ದರೂ ನಡೆಯುತ್ತಿತ್ತು. ಆದರೆ ಈಗ ಅನ್ಯಾಯ ಮಾಡುವುದೇ ಸಹಜವೆಂಬಂತಹ ಪರಿಸ್ಥಿತಿ ಇರುವ ಕಾರಣ, ನ್ಯಾಯಾಂಗ ವ್ಯವಸ್ಥೆ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದರು

ಸಮಾಜದಲ್ಲಿ ವ್ಯಾಜ್ಯಗಳೂ ಜಾಸ್ತಿಯಾಗಿದ್ದು, ಜನರು ನ್ಯಾಯ ಪಡೆಯಲು ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ನ್ಯಾಯಾಂಗ. ನಮ್ಮ ದೇಶದಲ್ಲಿನ ಸಾಮಾಜಿಕ ವ್ಯವಸ್ಥೆಯನ್ವಯ ನ್ಯಾಯ ಒದಿಸುವುದು ಸವಾಲಿನ ಕೆಲಸ. ಭಾರತದಲ್ಲಿ ಶ್ರೇಷ್ಟವಾದ ನ್ಯಾಯಾಂಗ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅಷ್ಟೇ ಮುಖ್ಯ. ಇಲ್ಲಿನ ನಿರಂತರ ಬದಲಾವಣೆ, ಸುಧಾರಣೆ ಅಗತ್ಯವಿದೆ ಎಂದರು.

ಹೊಸದುರ್ಗ ನ್ಯಾಯಾಲಯ ಐವತ್ತು ವರ್ಷದ ಸುದೀರ್ಘ ಅವಧಿಯಲ್ಲಿ ಹಲವಾರು ಜನರಿಗೆ ನ್ಯಾಯ ಸಿಕ್ಕಿದೆ. ನ್ಯಾಯ ಹಾಗೂ ಕಾನೂನಿನ ಅರಿವನ್ನು ಮೂಡಿಸಿದೆ. ಹತ್ತು ಹಲವಾರು ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಹೊಸದುರ್ಗ ನ್ಯಾಯಾಲಯ ಜನರಿಗೆ ನ್ಯಾಯ ಒದಗಿಸುತ್ತಾ ಶತಮಾನೋತ್ಸವ ಆಚರಿಸುವಂತಾಗಲಿ. ಈ ಸಮಾರಂಭಕ್ಕೆ ಆಗಮಿಸಿರುವ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಭೋಪಣ್ಣ ಬಂದಿದ್ದಾರೆ. ತಾಲ್ಲೂಕು ಮಟ್ಟದ ನ್ಯಾಯಾಲಯಕ್ಕೆ ಸರ್ವೋಚ್ಚಮಟ್ಟದ ನ್ಯಾಯಾಧೀಶರು ಬಂದಿರುವುದು ಅಪರೂಪ. ಭೋಪಣ್ಣ ಅವರು ತಾಲ್ಲೂಕು ಮಟ್ಟದ ಜನರಿಗೆ ಸ್ಪೂರ್ತಿ ತುಂಬಲು , ಸರ್ವೋಚ್ಛ ನ್ಯಾಯಾಲಯವೂ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ನಿರೂಪಿಸಿದೆ. ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲೇ ಹೆಚ್ಚು, ಬಡವರು, ರೈತರ ವ್ಯಾಜ್ಯಗಳು ಬರುತ್ತವೆ. ಕರ್ನಾಟಕದ ನೂತನ ಮುಖ್ಯನ್ಯಾಯಮೂರ್ತಿಗಳಾದ ಶ್ರೀ ಪ್ರಸನ್ನ ಬಿ.ವರ್ಲೇ ಆಗಮಿಸಿರುವುದು ಸಂತೋಷವೆನಿಸಿದೆ ಎಂದರು.

ShareSendTweetShare
Previous Post

ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ: ಹೆಚ್ಡಿಕೆ ಘೋಷಣೆ

Next Post

ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಕಸರತ್ತು: ಚಿತ್ರದುರ್ಗಕ್ಕೆ ಪ್ರಾತಿನಿಧ್ಯ ಸಾಧ್ಯತೆ

Related Posts

ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ
Focus

ವೋಟ್ ಚೋರಿ ವಿರುದ್ಧ ರಣಕಹಳೆ; ಫ್ರೀಡಂ ಪಾರ್ಕಿನಲ್ಲಿ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ

November 15, 2025 12:11 PM
‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ
Focus

ರಾಹುಲ್ ಗಾಂಧಿಯ ‘ವೋಟ್ ಚೋರಿ’ ಹೇಳಿಕೆಯೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಯಿತೇ?

November 15, 2025 08:11 AM
Focus

ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; ೬ ಪೊಲೀಸರು ಸಾವು

November 15, 2025 08:11 AM
ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?
Focus

ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

November 15, 2025 07:11 AM
ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ
Focus

ಬಿಹಾರ ಮಹಾತೀರ್ಪಿನಲ್ಲಿ ಮಹಾಘಟಬಂಧನ್’ಗೆ ಭಾರಿ ಹಿನ್ನಡೆ; ಕಾಂಗ್ರೆಸ್’ಗೆ ಕೇವಲ 6 ಸ್ಥಾನ

November 15, 2025 07:11 AM
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
Focus

ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

November 15, 2025 03:11 AM

Popular Stories

  • ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    0 shares
    Share 0 Tweet 0
  • ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    0 shares
    Share 0 Tweet 0
  • ದಾವಣಗೆರೆ ಜನರಿಗೆ ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸಮೀಪ! ಸುಸಜ್ಜಿತ ಫ್ಲೈಬಸ್ ಆರಂಭ

    0 shares
    Share 0 Tweet 0
  • ಈ ಬಾರಿ ಕಾರವಾರದಲ್ಲಿ ‘ವೇದಾಂತ ಪಿಯು ಕಾಲೇಜು’ ಉಚಿತ ವಿದ್ಯಾರ್ಥಿವೇತನ ಪರೀಕ್ಷೆ

    0 shares
    Share 0 Tweet 0
  • ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In